ಮಂಗಳೂರು: ಬಾಯಿ ಚಪ್ಪರಿಸಿ ಸವಿಯುವಂತಹ ರುಚಿ ರುಚಿಯಾದ ಮಧ್ಯಪೂರ್ವ ಶೈಲಿಯ ನಾನ್ ವೆಜ್ ಐಟಂಗಳ ಮಳಿಗೆ “ಆಲ್-ಬೈಕ್” ಇದೇ ಪ್ರಥಮ ಬಾರಿ ಮಂಗಳೂರಿನ ಅತ್ತಾವರದಲ್ಲಿ ಅ.4 ರಂದು ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ್ ಕಾಮತ್, ಮಾಜಿ ಶಾಸಕ ಯು.ಟಿ. ಖಾದರ್,ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಅತ್ತಾವರ ವಾರ್ಡ್ ನ ಕಾರ್ಪೊರೇಟರ್ ಶೈಲೇಶ್ ಶೆಟ್ಟಿ, ಮಾಜಿ ಶಾಸಕ ಮೊಯಿದಿನ್ ಬಾವ, ಸಾಕಿಬ್ ಸಲೀಂ ಉಮ್ರಿ, ಮಂಗಳೂರು ಎಸ್.ಡಿ.ಪಿ.ಐ ನ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ, ಆಲ್ ಬೈಕ್ ಫುಡ್ ಸಿಸ್ಟಮ್ಸ್ ನ ಸೈಯದ್ ಸಾಹಿಲ್, ರಶೀದ್, ಅಲ್ತಾಫ್ ಹುಸೈನ್, ರಿಯಾಜ್ ಬಾವ, ಮನ್ಸೂರ್ ಅಹ್ಮದ್ ಅಜಾದ್, ಮುಹಮ್ಮದ್, ಉಮರ್, ಆಸೀಫ್, ಮುಮ್ಮ್ತಾ ಜ್ ಆಲಿ, ರಫೀಕ್ ಇದಿನಬ್ಬ ಸಾಗರ್, ಬಷೀರ್, ಹಕೀಮ್ ಕುರೈಶಿ, ರಿಜ್ವಾನ್ ಖಾದರ್, ಜಿಯಾದುದ್ದೀನ್, ಮೊಹಮ್ಮದ್ ನಿಸ್ಸಾರ್, ಕಾಸೀಂ ಅಹಮ್ಮದ್, ಇಸ್ಮಾಯಿಲ್ ಉಲ್ಲಾಳ್, ಡಾ. ಯುಟಿ ಇಫ್ತಿಕಾರ್ ಆಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.