ಪುತ್ತೂರು: ತಾಲೂಕು ಚಾರ್ವಾಕ ಗ್ರಾಮದ ಕರಂದ್ಲಾಜೆ ನಿವಾಸಿ ಉಮೇಶ್ ರವರ ಪತ್ನಿ, ಉಷಾ ಕರಂದ್ಲಾಜೆ (37) ರವರು ಅನಾರೋಗ್ಯದಿಂದಾಗಿ ನಿಧನರಾದರು.
ಉಷಾ ರವರು ಬೆಳ್ಳಾರೆ ಜ್ಞಾನಗಂಗಾ ಸ್ಕೂಲ್ನಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ರಜೆಯಲ್ಲಿದ್ದರು.
ಮೃತರು ಪತಿ, ಪುತ್ರಿ, ಪುತ್ರ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.