Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್ : 1.00 ಕೋಟಿ ರೂ.ಗಳ  ಪ್ಯಾಕೇಜ್ ಬಿಡುಗಡೆ

    ರಾಜಧಾನಿಯಲ್ಲಿ ಕಂಬಳ : ಐಶ್ವರ್ಯ ರೈ, ರಜಿನಿಕಾಂತ್ ಆಗಮಿಸುವ ನಿರೀಕ್ಷೆ ; ತಮ್ಮ ಹೆಸರಿನಲ್ಲಿ ಕೋಣ ಓಡಿಸಲು ರಾಜಕಾರಣಿಗಳ ಡಿಮ್ಯಾಂಡ್..!!!

    ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್ ಮೇಲೆ ಮಣಿಪಾಲ ಪೊಲೀಸರ ದಾಳಿ : ಕುಡಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳು ವಶಕ್ಕೆ

    ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್ ಮೇಲೆ ಮಣಿಪಾಲ ಪೊಲೀಸರ ದಾಳಿ : ಕುಡಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳು ವಶಕ್ಕೆ

    ಪುತ್ತೂರು : ಹಿಟ್ ಆಂಡ್ ರನ್ : ಒಳಮೊಗ್ರು ಗ್ರಾ.ಪಂ. ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು

    ಪುತ್ತೂರು : ಹಿಟ್ ಆಂಡ್ ರನ್ : ಒಳಮೊಗ್ರು ಗ್ರಾ.ಪಂ. ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು

    ವಿಟ್ಲ : ಭಾರೀ ಮಳೆಯ ನಡುವೆಯೂ ಕೈಚಳಕ ತೋರಿದ ಖದೀಮರು : ಸರಣಿ ಕಳ್ಳತನ ; ನಗದು, ವಸ್ತು ದೋಚಿ ಪರಾರಿ

    ವಿಟ್ಲ : ಭಾರೀ ಮಳೆಯ ನಡುವೆಯೂ ಕೈಚಳಕ ತೋರಿದ ಖದೀಮರು : ಸರಣಿ ಕಳ್ಳತನ ; ನಗದು, ವಸ್ತು ದೋಚಿ ಪರಾರಿ

    ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ವತಿಯಿಂದ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

    ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ವತಿಯಿಂದ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು : ಹುಡುಗಿಯೊಂದಿಗಿನ ಫೋಟೋ ಎಡಿಟ್ ಮಾಡಿ ವೈರಲ್ : ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ ನವೀನ್ ರೈ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್ : 1.00 ಕೋಟಿ ರೂ.ಗಳ  ಪ್ಯಾಕೇಜ್ ಬಿಡುಗಡೆ

    ರಾಜಧಾನಿಯಲ್ಲಿ ಕಂಬಳ : ಐಶ್ವರ್ಯ ರೈ, ರಜಿನಿಕಾಂತ್ ಆಗಮಿಸುವ ನಿರೀಕ್ಷೆ ; ತಮ್ಮ ಹೆಸರಿನಲ್ಲಿ ಕೋಣ ಓಡಿಸಲು ರಾಜಕಾರಣಿಗಳ ಡಿಮ್ಯಾಂಡ್..!!!

    ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್ ಮೇಲೆ ಮಣಿಪಾಲ ಪೊಲೀಸರ ದಾಳಿ : ಕುಡಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳು ವಶಕ್ಕೆ

    ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್ ಮೇಲೆ ಮಣಿಪಾಲ ಪೊಲೀಸರ ದಾಳಿ : ಕುಡಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳು ವಶಕ್ಕೆ

    ಪುತ್ತೂರು : ಹಿಟ್ ಆಂಡ್ ರನ್ : ಒಳಮೊಗ್ರು ಗ್ರಾ.ಪಂ. ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು

    ಪುತ್ತೂರು : ಹಿಟ್ ಆಂಡ್ ರನ್ : ಒಳಮೊಗ್ರು ಗ್ರಾ.ಪಂ. ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು

    ವಿಟ್ಲ : ಭಾರೀ ಮಳೆಯ ನಡುವೆಯೂ ಕೈಚಳಕ ತೋರಿದ ಖದೀಮರು : ಸರಣಿ ಕಳ್ಳತನ ; ನಗದು, ವಸ್ತು ದೋಚಿ ಪರಾರಿ

    ವಿಟ್ಲ : ಭಾರೀ ಮಳೆಯ ನಡುವೆಯೂ ಕೈಚಳಕ ತೋರಿದ ಖದೀಮರು : ಸರಣಿ ಕಳ್ಳತನ ; ನಗದು, ವಸ್ತು ದೋಚಿ ಪರಾರಿ

    ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ವತಿಯಿಂದ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

    ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ವತಿಯಿಂದ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು : ಹುಡುಗಿಯೊಂದಿಗಿನ ಫೋಟೋ ಎಡಿಟ್ ಮಾಡಿ ವೈರಲ್ : ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ ನವೀನ್ ರೈ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಕಟ್ಟೆಪೂಜೆ ಸೇವಾದಾರರ ಸಭೆ,ಆಮಂತ್ರಣ ಬಿಡುಗಡೆ

March 28, 2021
in ಧಾರ್ಮಿಕ, ಪುತ್ತೂರು
0
ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಕಟ್ಟೆಪೂಜೆ ಸೇವಾದಾರರ ಸಭೆ,ಆಮಂತ್ರಣ ಬಿಡುಗಡೆ
Share on WhatsAppShare on FacebookShare on Twitter

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪೇಟೆ ಸವಾರಿ ಸಂದರ್ಭದಲ್ಲಿ ದೇವರು ಕಟ್ಟೆಪೂಜೆ ಸ್ವೀಕರಿಸುವ ಮಾಲಕರ ಸಭೆ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಮಾ.27 ರಂದು ಸಂಜೆ ದೇವಸ್ಥಾನದ ಕಾರ್ಯಲಯದಲ್ಲಿ ನಡೆಯಿತು.

Advertisement
Advertisement
Advertisement
Advertisement

ಸಭೆಯ ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ದೇವಾಲಯದ ವಾರ್ಷಿಕ ಜಾತ್ರೆಯ ಸಂದರ್ಭ 9 ದಿನಗಳಲ್ಲಿ ಶ್ರೀ ದೇವರ ಪೇಟೆ ಸವಾರಿ ತೆರಳಿ ಭಕ್ತರಿಂದ ಶ್ರೀ ದೇವರು ಕಟ್ಟೆಪೂಜೆ ಸ್ವೀಕರಿಸುತ್ತಾರೆ. ಪುತ್ತೂರು ಸೀಮೆಯ ಒಡೆಯನ ಜಾತ್ರೆಗೆ ಸಂಬಂಧಿಸಿದಂತೆ 148 ಕಟ್ಟೆಗಳಿದ್ದು ಈ ಎಲ್ಲಾ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯುತ್ತದೆ. ಕಟ್ಟೆಪೂಜೆ ಸೇವಾದಾರರು ಶ್ರೀ ದೇವರ ದೊಡ್ಡ ಆಸ್ತಿ ಎಂದರು.

Advertisement

ಜಾತ್ರೋತ್ಸವಕ್ಕೆ ಸಂಬಂಧಿಸಿ ಏ.3 ರಂದು ದೇವಸ್ಥಾನದ ಸಭಾಂಗಣದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ದೇವಸ್ಥಾನ ಸಭಾಂಗಣದಲ್ಲಿ ತಾತ್ಕಾಲಿಕ ರೆಡಿಮೇಡ್ ಸ್ಟಾಲ್ ಗಳಿಗೆ ಅವಕಾಶ ನೀಡಲಾಗುವುದು. ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಸೇರಿದಂತೆ ಮುನ್ಸೂಚನೆಗಳನ್ನು ಪಾಲಿಸುವಂತೆ ಭಕ್ತಾಧಿಗಳಿಗೆ ಸೂಚನೆ ನೀಡುವ ನಿಟ್ಟಿನಲ್ಲಿ ಸ್ವಯಂಸೇವಕರ ತಂಡದ ಅವಶ್ಯವಿದ್ದು ಸಹಕರಿಸಬೇಕು. ಮಾ.29 ರಂದು ಅಧಿಕಾರಿಗಳ ಸಭೆ ನಡೆಯಲಿದೆ. ದೇವಸ್ಥಾನದ ಗದ್ದೆಯಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮದ ಹೊರತಾಗಿ ಇತರ ಆರ್ಕೆಸ್ಟ್ರಾಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದರು.

ಕಟ್ಟೆಪೂಜೆ ಸೇವಾದಾರರಿಗೆ ಮಾತ್ರ ಪ್ರಸಾದ : ಜಾತ್ರೋತ್ಸವದಲ್ಲಿ ಕಟ್ಟೆಪೂಜೆಯನ್ನು ವಿಳಂಬವಾಗದಂತೆ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಪೂಜೆ ಸಂದರ್ಭದಲ್ಲಿ ಕಟ್ಟೆಗಳಲ್ಲಿ ಸೇವೆ ಮಾಡಿಸುವವರಿಗೆ ಮತ್ತು ಅವರ ಮನೆಯವರಿಗೆ ಮಾತ್ರವೇ ಪ್ರಸಾದ ವಿತರಣೆ ನಡೆಯಲಿದೆ. ಇತರರಿಗೆ ಪ್ರಸಾದ ವಿತರಣೆಗೆ ಅವಕಾಶವಿಲ್ಲ, ಕಟ್ಟೆಯ ಬಳಿ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆದೇವಳದ ಸಂಪ್ರದಾಯ, ಪದ್ಧತಿಗಳಿಗೆ ಬದ್ಧವಾಗಿರಬೇಕು. ಪೂಜೆ ಸಂದರ್ಭದಲ್ಲಿ ಕಟ್ಟೆಯ ಸುತ್ತಲೂ ಸ್ವಚ್ಛತೆ ಕಾಪಾಡಬೇಕು. ಕಟ್ಟೆ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರಗಳನ್ನು ದೇವರ ಉತ್ಸವ ಮೂರ್ತಿಗೆ ತಾಗದಂತೆ ಎತ್ತರದಲ್ಲಿ ಅಳವಡಿಸುವಂತೆ ತಿಳಿಸಿದರು.

ಏ.4 ಸಾಮೂಹಿಕ ಸ್ವಚ್ಛತೆ : ಜಾತ್ರೋತ್ಸವದ ಪೂರ್ವಭಾವಿಯಾಗಿ ದೇವಸ್ಥಾನದ ಪರಿಸರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಏ.4 ರಂದು ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಸ್ವಚ್ಛತಾ ಪ್ರಾರಂಭವಾಗಲಿದೆ. ಸುಮಾರು 24 ತಂಡಗಳು ಸ್ವಚ್ಛತಾ ಕಾರ್ಯದಲ್ಲಿ ಈಗಾಗಲೇ ಕೈ ಜೋಡಿಸಲಿದ್ದಾರೆ. ಕಟ್ಟೆಗಳ ಮಾಲಕರು ಹಾಗೂ ಭಕ್ತಾದಿಗಳು ಈ ಕಾರ್ಯದಲ್ಲಿ ಕೈ ಜೋಡಿಸಬೇಕು. ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವವರು ಅದಕ್ಕೆ ಅವಶ್ಯಕವಾದ ಪರಿಕರಗಳನ್ನು ತಂದು ಸಹಕರಿಸುವಂತೆ ವ್ಯವಸ್ಥಾಪನ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಮನವಿ ಮಾಡಿದರು.

ಪ್ರಥಮ ಬಾರಿಗೆ ಸಭೆ, ಅಭಿನಂದನೆ : ಜಾತ್ರೋತ್ಸವಕ್ಕೆ ಸಂಬಂಧಿಸಿದಂತೆ ಕಟ್ಟೆಪೂಜೆ ನೆರವೇರಿಸುವ ಸೇವಾದಾರರ ಸಭೆಯನ್ನು ಪ್ರಥಮ ಬಾರಿಗೆ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಪ್ರಥಮ ಬಾರಿಗೆ ಸಭೆ ನಡೆಸಿ, ಮಾಹಿತಿ ಹಾಗೂ ಕೈಗೊಳ್ಳಬೇಕಾದ ಅವಶ್ಯಕ ಮುನ್ಸೂಚನೆಗಳನ್ನು ನೀಡಿರುವ ಆಡಳಿತ ಮಂಡಳಿಗೆ ಕಟ್ಟೆಗಳ ಮಾಲಕರು ಅಭಿನಂದನೆ ಸಲ್ಲಿಸಿದರು.

ಜಾತ್ರೋತ್ಸವದಲ್ಲಿ ವೀರಮಂಗಲ ಅವಭ್ರತ ಸವಾರಿ ಸಂದರ್ಭದಲ್ಲಿ ದೇವರ ಜೊತೆಗೆ ಬೇತಾಳ ಹಾಗೂ ಬಸವ ಕೂಡ ನರಿಮೊಗರು ತನಕ ಸಾಗಿ ಬರಬೇಕು ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು. ದೇವಸ್ಥಾನಕ್ಕೆ ಆದಾಯದ ದೃಷ್ಟಿಯಿಂದ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಬ್ರಹ್ಮರಥೋತ್ಸವ ಸೇವೆಗೆ ಅವಕಾಶ ನೀಡುವಂತೆ ಶಿವಪ್ರಸಾದ್ ಶೆಟ್ಟಿ ತಿಳಿಸಿದರು.ಕಟ್ಟೆಪೂಜೆಯ ಸಂದರ್ಭದಲ್ಲಿ ನಡೆದಾಡುವ ರಸ್ತೆ ಹೊರತುಪಡಿಸಿದ ಸ್ಥಳಗಳಲ್ಲಿ ಪಟಾಕಿ ಸಿಡಿಸಲು ಸೂಚನೆ ನೀಡುವಂತೆ ಸಭೆಯಲ್ಲಿ ತಿಳಿಸಿದರು. ಕಲ್ಲಾರೆ ಗುರುರಾಘವೇಂದ್ರ ಮಠದ ಯು. ಪೂವಪ್ಪ, ಶಿವಪ್ರಸಾದ್ ಶೆಟ್ಟಿ, ಜಯರಾಮ ರೈ, ವಿಜಯ ಕುಮಾರ್ ರೈ ಕೋರಂಗೆ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಯು. ಪಿ ರಾಮಕೃಷ್ಣ, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ಮಾಸ್ಟರ್ ಪ್ಲಾನರಿಯ ಎಸ್. ಕೆ ಆನಂದ್, ಅಜಿತ್ ಕುಮಾರ್ ಜೈನ್, ಡಾ. ಅಶೋಕ್ ಪಡಿವಾಳ್, ವಿಶ್ವನಾಥ ಶೆಣೈ, ಶಾಂತರಾಮ ವಿಟ್ಲ, ಚಿಕ್ಕಪ್ಪ ನಾಯ್ಕ್, ಸೋಮಶೇಖರ ಶೆಟ್ಟಿ, ಮಾಧವ ಕೆ, ಶಿವಪ್ರಸಾದ್ ಶೆಟ್ಟಿ, ರಮಾನಂದ ನಾಯಕ್, ಸಂತೋಷ್ ಕುಮಾರ್ ಸೇರಿದಂತೆ ವಿವಿಧ ಕಟ್ಟೆಗಳ ಮಾಲಕರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.


ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವೇ. ಮೂ. ವಿ. ಎಸ್. ಭಟ್. ವೀಣಾ ವಿ. ಕೆ, ದೇವಸ್ಥಾನದ ವ್ಯವಸ್ಥಾಪಕ ಹರೀಶ್ ರೈ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಮದಾಸ್ ಗೌಡ ಸ್ವಾಗತಿಸಿ,ಸಮಿತಿಯ ಸದಸ್ಯ ಬಿ. ಐತಪ್ಪ ನಾಯ್ಕ್ ವಂದಿಸಿದರು.

Advertisement
Advertisement
Advertisement
Previous Post

ಪುತ್ತೂರು : ಯಾವುದೇ ಉತ್ಸವಗಳಿಗೂ ನಿರ್ಬಂಧ ಹೇರುವುದಿಲ್ಲ ಎಲ್ಲಾ ಉತ್ಸವಗಳು ಕೋವಿಡ್ ಗೈಡ್ ಲೈನ್ ನಡಿಯಲ್ಲಿ ನಡೆಯಲಿದೆ : ಕೋಟ ಶ್ರೀನಿವಾಸ್ ಪೂಜಾರಿ

Next Post

ಹತ್ತೂರ ಒಡೆಯನ ಸಂಭ್ರಮದ ಜಾತ್ರೋತ್ಸವಕ್ಕೆ ದಿನಗಣನೆ..

OtherNews

ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್ : 1.00 ಕೋಟಿ ರೂ.ಗಳ  ಪ್ಯಾಕೇಜ್ ಬಿಡುಗಡೆ
ಪುತ್ತೂರು

ರಾಜಧಾನಿಯಲ್ಲಿ ಕಂಬಳ : ಐಶ್ವರ್ಯ ರೈ, ರಜಿನಿಕಾಂತ್ ಆಗಮಿಸುವ ನಿರೀಕ್ಷೆ ; ತಮ್ಮ ಹೆಸರಿನಲ್ಲಿ ಕೋಣ ಓಡಿಸಲು ರಾಜಕಾರಣಿಗಳ ಡಿಮ್ಯಾಂಡ್..!!!

October 1, 2023
ಪುತ್ತೂರು : ಹಿಟ್ ಆಂಡ್ ರನ್ : ಒಳಮೊಗ್ರು ಗ್ರಾ.ಪಂ. ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು
ಪುತ್ತೂರು

ಪುತ್ತೂರು : ಹಿಟ್ ಆಂಡ್ ರನ್ : ಒಳಮೊಗ್ರು ಗ್ರಾ.ಪಂ. ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು

October 1, 2023
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ವತಿಯಿಂದ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ
ಪುತ್ತೂರು

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ವತಿಯಿಂದ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

October 1, 2023
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
ಪುತ್ತೂರು

ಪುತ್ತೂರು : ಹುಡುಗಿಯೊಂದಿಗಿನ ಫೋಟೋ ಎಡಿಟ್ ಮಾಡಿ ವೈರಲ್ : ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ ನವೀನ್ ರೈ

October 1, 2023
ಪುತ್ತೂರು : ಪ್ರೊ ಕಬಡ್ಡಿ ಮಾದರಿಯ ‘ಅಹರ್ನಿಶಿ’ ಕಬಡ್ಡಿ ಪಂದ್ಯಾಟ :  ‘ಹೊಳ್ಳ ಕ್ರ್ಯಾಕರ್ಸ್’ ತಂಡ ಪ್ರಥಮ
ಕ್ರೀಡೆ

ಪುತ್ತೂರು : ಪ್ರೊ ಕಬಡ್ಡಿ ಮಾದರಿಯ ‘ಅಹರ್ನಿಶಿ’ ಕಬಡ್ಡಿ ಪಂದ್ಯಾಟ : ‘ಹೊಳ್ಳ ಕ್ರ್ಯಾಕರ್ಸ್’ ತಂಡ ಪ್ರಥಮ

October 1, 2023
ಪುತ್ತೂರು : ಪುರುಷರಕಟ್ಟೆ ‘ಉದಯಭಾಗ್ಯ’ ಹೋಟೆಲ್ ಮಾಲಕ ಸುರೇಶ್ ಪ್ರಭು ನಿಧನ
Featured

ಪುತ್ತೂರು : ಪುರುಷರಕಟ್ಟೆ ‘ಉದಯಭಾಗ್ಯ’ ಹೋಟೆಲ್ ಮಾಲಕ ಸುರೇಶ್ ಪ್ರಭು ನಿಧನ

October 1, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ : ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ..!!!

ವಿಟ್ಲ : ನಾಪತ್ತೆಯಾಗಿದ್ದ ಯುವತಿ ಮಂಗಳೂರಿನಲ್ಲಿ ಪತ್ತೆ..!!!

June 16, 2023
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು : ಕಾರ್ಯಕರ್ತರ ಕಡೆಗಣನೆ : ಕೆಲ ನಾಯಕರ ವರ್ತನೆಯಿಂದ ಬೇಸತ್ತು : ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ಹಾಗೂ ಬೂತ್ ಕಾರ್ಯದರ್ಶಿ ಸ್ಥಾನಕ್ಕೆ ಚಂದ್ರಹಾಸ ಎಂ. ರಾಜೀನಾಮೆ..!!!

ಪುತ್ತೂರು : ಕಾರ್ಯಕರ್ತರ ಕಡೆಗಣನೆ : ಕೆಲ ನಾಯಕರ ವರ್ತನೆಯಿಂದ ಬೇಸತ್ತು : ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ಹಾಗೂ ಬೂತ್ ಕಾರ್ಯದರ್ಶಿ ಸ್ಥಾನಕ್ಕೆ ಚಂದ್ರಹಾಸ ಎಂ. ರಾಜೀನಾಮೆ..!!!

May 15, 2023
ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್ : 1.00 ಕೋಟಿ ರೂ.ಗಳ  ಪ್ಯಾಕೇಜ್ ಬಿಡುಗಡೆ

ರಾಜಧಾನಿಯಲ್ಲಿ ಕಂಬಳ : ಐಶ್ವರ್ಯ ರೈ, ರಜಿನಿಕಾಂತ್ ಆಗಮಿಸುವ ನಿರೀಕ್ಷೆ ; ತಮ್ಮ ಹೆಸರಿನಲ್ಲಿ ಕೋಣ ಓಡಿಸಲು ರಾಜಕಾರಣಿಗಳ ಡಿಮ್ಯಾಂಡ್..!!!

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್ : 1.00 ಕೋಟಿ ರೂ.ಗಳ  ಪ್ಯಾಕೇಜ್ ಬಿಡುಗಡೆ

ರಾಜಧಾನಿಯಲ್ಲಿ ಕಂಬಳ : ಐಶ್ವರ್ಯ ರೈ, ರಜಿನಿಕಾಂತ್ ಆಗಮಿಸುವ ನಿರೀಕ್ಷೆ ; ತಮ್ಮ ಹೆಸರಿನಲ್ಲಿ ಕೋಣ ಓಡಿಸಲು ರಾಜಕಾರಣಿಗಳ ಡಿಮ್ಯಾಂಡ್..!!!

October 1, 2023
ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್ ಮೇಲೆ ಮಣಿಪಾಲ ಪೊಲೀಸರ ದಾಳಿ : ಕುಡಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳು ವಶಕ್ಕೆ

ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್ ಮೇಲೆ ಮಣಿಪಾಲ ಪೊಲೀಸರ ದಾಳಿ : ಕುಡಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳು ವಶಕ್ಕೆ

October 1, 2023
ಪುತ್ತೂರು : ಹಿಟ್ ಆಂಡ್ ರನ್ : ಒಳಮೊಗ್ರು ಗ್ರಾ.ಪಂ. ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು

ಪುತ್ತೂರು : ಹಿಟ್ ಆಂಡ್ ರನ್ : ಒಳಮೊಗ್ರು ಗ್ರಾ.ಪಂ. ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು

October 1, 2023
ವಿಟ್ಲ : ಭಾರೀ ಮಳೆಯ ನಡುವೆಯೂ ಕೈಚಳಕ ತೋರಿದ ಖದೀಮರು : ಸರಣಿ ಕಳ್ಳತನ ; ನಗದು, ವಸ್ತು ದೋಚಿ ಪರಾರಿ

ವಿಟ್ಲ : ಭಾರೀ ಮಳೆಯ ನಡುವೆಯೂ ಕೈಚಳಕ ತೋರಿದ ಖದೀಮರು : ಸರಣಿ ಕಳ್ಳತನ ; ನಗದು, ವಸ್ತು ದೋಚಿ ಪರಾರಿ

October 1, 2023

Recent News

ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್ : 1.00 ಕೋಟಿ ರೂ.ಗಳ  ಪ್ಯಾಕೇಜ್ ಬಿಡುಗಡೆ

ರಾಜಧಾನಿಯಲ್ಲಿ ಕಂಬಳ : ಐಶ್ವರ್ಯ ರೈ, ರಜಿನಿಕಾಂತ್ ಆಗಮಿಸುವ ನಿರೀಕ್ಷೆ ; ತಮ್ಮ ಹೆಸರಿನಲ್ಲಿ ಕೋಣ ಓಡಿಸಲು ರಾಜಕಾರಣಿಗಳ ಡಿಮ್ಯಾಂಡ್..!!!

October 1, 2023
ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್ ಮೇಲೆ ಮಣಿಪಾಲ ಪೊಲೀಸರ ದಾಳಿ : ಕುಡಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳು ವಶಕ್ಕೆ

ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್ ಮೇಲೆ ಮಣಿಪಾಲ ಪೊಲೀಸರ ದಾಳಿ : ಕುಡಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳು ವಶಕ್ಕೆ

October 1, 2023
ಪುತ್ತೂರು : ಹಿಟ್ ಆಂಡ್ ರನ್ : ಒಳಮೊಗ್ರು ಗ್ರಾ.ಪಂ. ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು

ಪುತ್ತೂರು : ಹಿಟ್ ಆಂಡ್ ರನ್ : ಒಳಮೊಗ್ರು ಗ್ರಾ.ಪಂ. ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು

October 1, 2023
ವಿಟ್ಲ : ಭಾರೀ ಮಳೆಯ ನಡುವೆಯೂ ಕೈಚಳಕ ತೋರಿದ ಖದೀಮರು : ಸರಣಿ ಕಳ್ಳತನ ; ನಗದು, ವಸ್ತು ದೋಚಿ ಪರಾರಿ

ವಿಟ್ಲ : ಭಾರೀ ಮಳೆಯ ನಡುವೆಯೂ ಕೈಚಳಕ ತೋರಿದ ಖದೀಮರು : ಸರಣಿ ಕಳ್ಳತನ ; ನಗದು, ವಸ್ತು ದೋಚಿ ಪರಾರಿ

October 1, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page