ಪುತ್ತೂರು: ಬುಳೇರಿಕಟ್ಟೆ ಶ್ರೀ ಲಕ್ಷ್ಮಿ ವೆಂಕಟರಮಣ ಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅಗರ್ತಬೈಲು ಸದಾಶಿವ ರೈ(76) ರವರು ಅನಾರೋಗ್ಯದಿಂದಾಗಿ ಆ.6 ರಂದು ನಿಧನರಾದರು.
ಸದಾಶಿವ ರೈ ರವರು ಪುತ್ತೂರು ವಕೀಲ ಸಂಘದ ಹಿರಿಯ ಸದಸ್ಯರಾಗಿದ್ದರು.
ಮೃತರು ಮಗ, ಸೊಸೆ, ಮೊಮ್ಮಗುವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವನ್ನು ಮಧ್ಯಾಹ್ನ ವೇಳೆಗೆ ಅಗರ್ತಬೈಲು ತರವಾಡು ಮನೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ..