ಪುತ್ತೂರು: ನಾಥ ಪಂತೀಯ ಜೋಗಿ ಸಮಾಜ ಸುಧಾರಕರ ಸಂಘ ಪುತ್ತೂರು ಇದರ ಸರ್ವ ಸದಸ್ಯರ ಸಭೆಯನ್ನು ಆ.21 ರಂದು ಅಪರಾಹ್ನ 3 ಗಂಟೆಗೆ ನರಿಮೊಗರು ಸೇವಾ ಸಹಕಾರಿ ಸಂಘದ ಸಭಾ ಭವನದಲ್ಲಿ ಕರೆಯಲಾಗಿದೆ.
ನಾಥ ಪಂತೀಯ ಜೋಗಿ ಸಮಾಜದ ಎಲ್ಲಾ ಸದಸ್ಯರು ತಪ್ಪದೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿ ಸಂಘದ ಪ್ರಗತಿಗೆ ಸಹಕರಿಸಬೇಕಾಗಿ ಸಂಘದ ಅಧ್ಯಕ್ಷರಾದ ಮೋನಪ್ಪ ಪುರುಷ ಮುಗೇರಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.