ಪುತ್ತೂರು: ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧ ಮಾಡಲಾಗಿದ್ದು, ಆದರೂ ಕೆಲ ಅಂಗಡಿ-ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಸಲಾಗುತ್ತಿದ್ದು, ಈ ಹಿನ್ನೆಲೆ ಪುತ್ತೂರು ನಗರದ ಹಲವೆಡೆ ನಗರಸಭಾ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ.
![](https://zoomintv.online/wp-content/uploads/2022/09/WhatsApp-Image-2022-09-09-at-4.21.33-PM-1024x480.jpeg)
ಪ್ಲಾಸ್ಟಿಕ್ ಬಳಕೆಯ ನಿಷೇಧ ನಡುವೆಯೂ ಕೆಲ ಅಂಗಡಿ-ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಸಲಾಗುತ್ತಿದ್ದು, ಈ ಹಿನ್ನೆಲೆ ದಾಳಿ ನಡೆಸಿದ ಅಧಿಕಾರಿಗಳು ಅಂಗಡಿಗಳಿಂದ ಪ್ಲಾಸ್ಟಿಕ್ ಗಳನ್ನು ವಶಪಡಿಸಿ ದಂಡ ವಿಧಿಸಿದರು.
![](https://zoomintv.online/wp-content/uploads/2022/09/WhatsApp-Image-2022-09-09-at-4.21.33-PM-1.jpeg)
ಕಾರ್ಯಾಚರಣೆಯಲ್ಲಿ ನಗರಸಭಾ ಹಿರಿಯ ಆರೋಗ್ಯಾಧಿಕಾರಿಗಳಾದ ರಾಮಚಂದ್ರ, ಶ್ವೇತಾ ಕಿರಣ್, ವರಲಕ್ಷ್ಮಿ, ಸ್ಯಾನಿಟರಿ ಸೂಪರ್ವೈಸರ್ ಗಳಾದ ಅಮಿತ್, ನಾಗೇಶ್, ಚಾಲಕ ರಾಧಾಕೃಷ್ಣ ರವರು ಪಾಲ್ಗೊಂಡಿದ್ದರು.
![](https://zoomintv.online/wp-content/uploads/2022/09/WhatsApp-Image-2022-09-09-at-4.21.33-PM-2.jpeg)