ಪುತ್ತೂರು: ಧಾರ್ಮಿಕ ಕಾರ್ಯಕ್ರಮದಲ್ಲಿ ಸಿಡಿಮದ್ದು ಸಿಡಿದು ತೀವ್ರವಾಗಿ ಗಾಯಗೊಂಡು ತನ್ನ ಬಲಗೈ ಕಳೆದುಕೊಂಡ ಸಂಪ್ಯದ ಬಾರಿಕೆಯ ಹರೀಶ್ ರವರ ಮನೆಗೆ ಕಾಂಗ್ರೆಸ್ ಮುಖಂಡೆ ದಿವ್ಯಾಪ್ರಭಾ ಗೌಡ ರವರು ಭೇಟಿ ನೀಡಿದರು.
![](https://zoomintv.online/wp-content/uploads/2023/02/WhatsApp-Image-2023-02-15-at-9.47.45-AM-1024x768.jpeg)
ಹರೀಶ್ ರವರ ಮನೆಗೆ ಭೇಟಿ ನೀಡಿದ ದಿವ್ಯಾಪ್ರಭಾ ರವರು ಮುಂದಿನ ದಿನಗಳಲ್ಲೂ ಜೊತೆಗಿದ್ದು, ನೆರವಾಗುವ ಭರವಸೆ ನೀಡಿ ಧೈರ್ಯ ತುಂಬಿ ಹಣಕಾಸಿನ ನೆರವು ನೀಡಿದರು.
![](https://zoomintv.online/wp-content/uploads/2023/02/WhatsApp-Image-2023-02-15-at-9.47.45-AM-1-1024x828.jpeg)
![](https://zoomintv.online/wp-content/uploads/2023/02/WhatsApp-Image-2023-02-15-at-9.47.45-AM-2-1024x768.jpeg)