ಪಾಣಾಜೆ : ಅರುಣ್ ಪುತ್ತಿಲ ರವರಿಂದ ಕಾರ್ಯಕರ್ತರ ಅಭಿನಂದನಾ ಸಭೆ ಆರ್ಲಪದವು-ಪಾಣಾಜೆಯಲ್ಲಿ ಮೇ.20 ರಂದು ನಡೆಯಲಿದೆ.
ಆರ್ಲಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ರಜತಾಮೃತಾ ಸಭಾಭವನದಲ್ಲಿ ಅಭಿನಂದನಾ ಸಭೆ ನಡೆಯಲಿದೆ.
ಚುನಾವಣಾ ಸಂದರ್ಭದಲ್ಲಿ ಹಗಲಿರುಳೆನ್ನದೆ ದುಡಿದ ಕಾರ್ಯಕರ್ತರಿಗೆ ಅಭಿನಂದಿಸುವ ಸಭೆ ಇದಾಗಿದೆ..