ಉಪ್ಪಿನಂಗಡಿ : ಕೋವಿಡ್ 19 ನಿಯಂತ್ರಿಸಲು ರಾಜ್ಯ ಸರ್ಕಾರ ವಿಧಿಸಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ 34 ನೆಕ್ಕಿಲಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರಿಗೆ ಪಡಿತರ ವಸ್ತುಗಳನ್ನು ಅವರ ಮನೆಗಳಿಗೆ ತಲುಪಿಸುವ ಸಲುವಾಗಿ ಪಡಿತರ ಅಂಗಡಿಯಿಂದ ತನಿಯಪ್ಪ ಶಾಂತಿನಗರ ರವರ ಸಹಕಾರದಿಂದ ಇಂದು ಉಚಿತ ವಾಹನದ ವ್ಯವಸ್ಥೆಯನ್ನು ಮಾಡಲಾಯಿತು.ವಾಹನ ಚಾಲಕರಾಗಿ ಹಮೀದ್ ಶಾಂತಿನಗರ ಕರ್ತವ್ಯ ನಿರ್ವಹಿಸಿದರು.