ಪುತ್ತೂರು ನಗರ ಸಂಚಾರ ಪೊಲೀಸ್ ಠಾಣಾ ಪಿ.ಎಸ್.ಐ ಆಗಿ ಶಾಹೀದ್ ಅಫ್ರಿದಿ ಅಧಿಕಾರ ಸ್ವೀಕರಿಸಿದರು.
![](https://zoomintv.online/wp-content/uploads/2024/02/IMG-20240220-WA0026-1024x682.jpg)
ಸಂಚಾರ ಎಸ್.ಐ. ಆಗಿದ್ದ ಉದಯರವಿ ಅವರು ಪುಂಜಾಲಕಟ್ಟೆಗೆ ವರ್ಗಾವಣೆಗೊಂಡ ಹಿನ್ನೆಲೆ ತೆರವಾದ ಸ್ಥಾನಕ್ಕೆ ಶಾಹೀದ್ ಅಫ್ರಿದಿ ಆಗಮಿಸಿದ್ದಾರೆ.
ಇವರು ಚಿಕ್ಕಮಗಳೂರು ಪಂಚನಹಳ್ಳಿ ಠಾಣಾ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪುತ್ತೂರಿಗೆ ವರ್ಗಾವಣೆಗೊಂಡಿದ್ದಾರೆ.