Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪ್ರೊ. ಭಗವಾನ್ ಹೇಳಿಕೆ ಖಂಡಿಸಿದ ಅಶೋಕ್ ರೈ: ಸುಮೊಟೊ ಕೇಸ್ ದಾಖಲಿಸಲು ಸರ್ಕಾರಕ್ಕೆ ಒತ್ತಾಯ..!!

    ಪ್ರೊ. ಭಗವಾನ್ ಹೇಳಿಕೆ ಖಂಡಿಸಿದ ಅಶೋಕ್ ರೈ: ಸುಮೊಟೊ ಕೇಸ್ ದಾಖಲಿಸಲು ಸರ್ಕಾರಕ್ಕೆ ಒತ್ತಾಯ..!!

    (ಜೂ.20) ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಾರ್ವಜನಿಕ ಪ್ರಶ್ನಾ – ಚಿಂತನೆ..!!

    (ಜೂ.20) ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಾರ್ವಜನಿಕ ಪ್ರಶ್ನಾ – ಚಿಂತನೆ..!!

    ಗೋಳಿತ್ತಡಿ–ಏಣಿತ್ತಡ್ಕ–ಕುದುಲೂರು ರಸ್ತೆ ಹೊಂಡಮುಕ್ತಗೊಳಿಸಲು ಸ್ಥಳೀಯರಿಂದ ಶ್ರಮದಾನ

    ಗೋಳಿತ್ತಡಿ–ಏಣಿತ್ತಡ್ಕ–ಕುದುಲೂರು ರಸ್ತೆ ಹೊಂಡಮುಕ್ತಗೊಳಿಸಲು ಸ್ಥಳೀಯರಿಂದ ಶ್ರಮದಾನ

    ಸುಬ್ರಹ್ಮಣ್ಯ: ಅಕ್ರಮ ಜಾನುವಾರು ಸಾಗಾಟದ ಪಿಕಪ್ ಪಲ್ಟಿ..!!

    ಸುಬ್ರಹ್ಮಣ್ಯ: ಅಕ್ರಮ ಜಾನುವಾರು ಸಾಗಾಟದ ಪಿಕಪ್ ಪಲ್ಟಿ..!!

    ಪುತ್ತೂರು: ರಸ್ತೆಗೆ ಮಣ್ಣು ಹಾಕಿದ ವಿಚಾರಕ್ಕೆ ಗಲಾಟೆ: ಇತ್ತಂಡಗಳ ದೂರು, ಪ್ರಕರಣ ದಾಖಲು..!!

    ಪುತ್ತೂರು: ರಸ್ತೆಗೆ ಮಣ್ಣು ಹಾಕಿದ ವಿಚಾರಕ್ಕೆ ಗಲಾಟೆ: ಇತ್ತಂಡಗಳ ದೂರು, ಪ್ರಕರಣ ದಾಖಲು..!!

    ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ

    ವಿಟ್ಲ: ಕೋಳಿ ಅಂಕದ ಜೂಜಾಟಕ್ಕೆ ಪೊಲೀಸ್ ದಾಳಿ: ಮೂವರು ವಶಕ್ಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪ್ರೊ. ಭಗವಾನ್ ಹೇಳಿಕೆ ಖಂಡಿಸಿದ ಅಶೋಕ್ ರೈ: ಸುಮೊಟೊ ಕೇಸ್ ದಾಖಲಿಸಲು ಸರ್ಕಾರಕ್ಕೆ ಒತ್ತಾಯ..!!

    ಪ್ರೊ. ಭಗವಾನ್ ಹೇಳಿಕೆ ಖಂಡಿಸಿದ ಅಶೋಕ್ ರೈ: ಸುಮೊಟೊ ಕೇಸ್ ದಾಖಲಿಸಲು ಸರ್ಕಾರಕ್ಕೆ ಒತ್ತಾಯ..!!

    (ಜೂ.20) ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಾರ್ವಜನಿಕ ಪ್ರಶ್ನಾ – ಚಿಂತನೆ..!!

    (ಜೂ.20) ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಾರ್ವಜನಿಕ ಪ್ರಶ್ನಾ – ಚಿಂತನೆ..!!

    ಗೋಳಿತ್ತಡಿ–ಏಣಿತ್ತಡ್ಕ–ಕುದುಲೂರು ರಸ್ತೆ ಹೊಂಡಮುಕ್ತಗೊಳಿಸಲು ಸ್ಥಳೀಯರಿಂದ ಶ್ರಮದಾನ

    ಗೋಳಿತ್ತಡಿ–ಏಣಿತ್ತಡ್ಕ–ಕುದುಲೂರು ರಸ್ತೆ ಹೊಂಡಮುಕ್ತಗೊಳಿಸಲು ಸ್ಥಳೀಯರಿಂದ ಶ್ರಮದಾನ

    ಸುಬ್ರಹ್ಮಣ್ಯ: ಅಕ್ರಮ ಜಾನುವಾರು ಸಾಗಾಟದ ಪಿಕಪ್ ಪಲ್ಟಿ..!!

    ಸುಬ್ರಹ್ಮಣ್ಯ: ಅಕ್ರಮ ಜಾನುವಾರು ಸಾಗಾಟದ ಪಿಕಪ್ ಪಲ್ಟಿ..!!

    ಪುತ್ತೂರು: ರಸ್ತೆಗೆ ಮಣ್ಣು ಹಾಕಿದ ವಿಚಾರಕ್ಕೆ ಗಲಾಟೆ: ಇತ್ತಂಡಗಳ ದೂರು, ಪ್ರಕರಣ ದಾಖಲು..!!

    ಪುತ್ತೂರು: ರಸ್ತೆಗೆ ಮಣ್ಣು ಹಾಕಿದ ವಿಚಾರಕ್ಕೆ ಗಲಾಟೆ: ಇತ್ತಂಡಗಳ ದೂರು, ಪ್ರಕರಣ ದಾಖಲು..!!

    ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ

    ವಿಟ್ಲ: ಕೋಳಿ ಅಂಕದ ಜೂಜಾಟಕ್ಕೆ ಪೊಲೀಸ್ ದಾಳಿ: ಮೂವರು ವಶಕ್ಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಬೆಂಗಳೂರು

ಇನ್​ಸ್ಟಾದಲ್ಲಿ ಅರಳಿದ ಪ್ರೀತಿ ; ಪ್ರೇಯಸಿಯ ನೋಡಲು ಬಂದ ಯುವಕನಿಗೆ ಆಘಾತ : ಮುಂದೆನಾಯ್ತು..!?

May 1, 2024
in ಬೆಂಗಳೂರು, ರಾಜ್ಯ
0
ಇನ್​ಸ್ಟಾದಲ್ಲಿ ಅರಳಿದ ಪ್ರೀತಿ ; ಪ್ರೇಯಸಿಯ ನೋಡಲು ಬಂದ ಯುವಕನಿಗೆ ಆಘಾತ : ಮುಂದೆನಾಯ್ತು..!?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತೊಂದು ಇದೆ. ಸೋಶಿಯಲ್ ಮೀಡಿಯಾ ಬಳಸುವ ಯುವಕರು, ಯುವತಿಯರು ಈ ಸ್ಟೋರಿಯನ್ನು ಮುದ್ದಾಮು ಓದಲೇಬೇಕು. ಯಾಕೆಂದರೆ ನೀವು ಕೂಡ ಯಾಮಾರಿ ಅಡ್ಡದಾರಿ ಹಿಡಿದರೆ ಅಚ್ಚರಿ ಇಲ್ಲ. ಅದಕ್ಕೆ ಸ್ವಲ್ಪ ಹುಷಾರಾಗಿರಿ..!

Advertisement
Advertisement
Advertisement

ವಿಷಯ ಏನಂದ್ರೆ.. ಉತ್ತರ ಪ್ರದೇಶ ರಾಜ್ಯದ ಕಾನ್ಪುರ ಮೂಲದ 20 ವರ್ಷದ ಯುವಕನಿಗೆ ಸೋಶಿಯಲ್ ಮೀಡಿಯಾ ಹುಚ್ಚು. ಇನ್​ಸ್ಟಾಗ್ರಾಮ್, ಫೇಸ್​ಬುಕ್, ಟಿಲಿಗ್ರಾಮ್, ವಾಟ್ಸ್​ಆ್ಯಪ್​ ಸೇರಿದಂತೆ ಎಲ್ಲಾ ಪ್ಲಾಟ್​ಫಾರ್ಮ್​ನಲ್ಲೂ ಸಕ್ರಿಯ ಹುಡುಗ. ಆಗಷ್ಟೇ 18 ವರ್ಷ ಪೂರೈಸಿ ಯೌವನಕ್ಕೆ ಕಾಲಿಡ್ತಿದ್ದಂತೆಯೇ ಹೆಣ್ಮಕ್ಕಳ ಮೇಲೆ ಆಕರ್ಷಣೆ ಜಾಸ್ತಿ ಆಗುತ್ತ ಹೋಯಿತು.

ಎಲ್ಲರಂತೆ ತಾನೂ ಪ್ರೀತಿಯಲ್ಲಿ ಬೀಳಬೇಕು. ಜೋಡಿ ಹಕ್ಕಿಯಾಗಿ ಹಾರಾಡಬೇಕು ಅಂದ್ಕೊಂಡು ಕನಸು ಕಂಡಿದ್ದ. ಒಂದು ದಿನ ಏನಾಯ್ತು ಅಂದರೆ.. ಕೈಯಲ್ಲಿದ್ದ ಮೊಬೈಲ್​​​ ತೆಗೆದುಕೊಂಡು ಇನ್​ಸ್ಟಾ ಗ್ರಾಮ್ ಸ್ಕ್ರಾಲ್ ಮಾಡ್ತಿದ್ದಾಗ ತರುಣಿಯೊಬ್ಬಳ ಪ್ರೊಫೈಲ್ ಕಾಣಿಸಿದೆ. ಇಂಪ್ರೆಸ್ ಆದ ಯುವಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಆ ಕಡೆಯಿಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಲ್ಪಿಟ್ಟಿದೆ. ಕನಸುಗಳ ಕೈಗೆ ರೆಕ್ಕೆ ಅಂದೇ ಬಂದು ಬಿಡ್ತು. ಅದಕ್ಕೆ ಸೇತುವೆ ಆಗಿದ್ದು ಇನ್​ಸ್ಟಾಗ್ರಾಮ್.

Advertisement

ದಿನಗಳು ಕಳೆದ ಮೇಲೆ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ. ಸ್ನೇಹ ಆತ್ಮೀಯತೆಗೆ ತಿರುಗಿತು. ಆತ್ಮೀಯತೆ ಪ್ರೀತಿ ಆಯಿತು. ಆ ಪ್ರೀತಿ ಇಬ್ಬರಲ್ಲೂ ಹೊಸ ಕನಸುಗಳನ್ನು ಕಟ್ಟಿಕೊಟ್ಟಿತು. ಕನಸುಗಳ ಸಾಕಾರಕ್ಕಾಗಿ ಇಬ್ಬರೂ ಪರಸ್ಪರ ಭೇಟಿ ಆಗಲು ನಿರ್ಧರಿಸಿದ್ದರು.

ಮುಂದೆ..?

ಅಂತೆಯೇ ಒಂದು ದಿನ ಕನಸಿನ ಹುಡುಗಿ ನೋಡಲು ಯುವಕ ಬಂದಿದ್ದಾನೆ. ಆತನ ಮನದರಸಿ, ಕಲ್ಪನೆಯ ಹುಡುಗಿ ಆ ಯುವಕನ ಎದುರುಗೊಳ್ಳುತ್ತಾಳೆ. ಆಕೆಯನ್ನು ನೋಡ್ತಿದ್ದಂತೆಯೇ ಆತನಿಗೆ ದಿಗಿಲು ಹುಟ್ಟಿದೆ. ಇದು ನಿಜಾನಾ? ಕನಸಾ? ಎಂದು ನಡುಕ ಶುರುವಾಗಿದೆ. ಜೊತೆಗೆ ಕೋಪ ಕೂಡ ಬಂದಿದೆ. ಸ್ವಲ್ಪ ಸುಧಾರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ, ಆಕೆ ಮಾಡಿದ ಕೆಲವು ವರ್ತನೆಗಳು, ಮಾತುಗಳು ಮತ್ತಷ್ಟು ಕೋಪ ತರಿಸಿದೆ.

ಸಿಟ್ಟಿಗೆ ಬುದ್ಧಿಕೊಟ್ಟ ದೀಪೇಂದ್ರ ಸಿಂಗ್, ಆಕೆ ಮೇಲೆ ಹಲ್ಲೆ ಮಾಡಿದ್ದಾನೆ. ಎಳೆದಾಡಿದ್ದಾನೆ, ಜಗಳವಾಡಿದ್ದಾನೆ. ಕೊನೆಗೆ ಆಕೆಯ ಜೊತೆಗಿದ್ದ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಮದುವೆ ಆಗಬೇಕು ಅಂದ್ಕೊಂಡಿದ್ದ 20 ವರ್ಷದ ಯುವಕ, ಅಪರಾಧ ಮಾಡಿ, ಇದೇ ನನ್ನ ಕೊನೆಯ ಭೇಟಿ. ಕೊನೆಯ ಮಾತುಕತೆ, ಕೊನೆಯ ಇನ್ಸಿಡೆಂಟ್ ಎಂದು ಎಸ್ಕೇಪ್ ಆಗಿದ್ದಾನೆ.

ಇತ್ತ ನನಗೆ ಕೊನೆಗೂ ಸಂಗಾತಿ ಸಿಕ್ಕಬಿಟ್ಟ ಅಂದ್ಕೊಂಡಿದ್ದವಳು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಪ್ರೀತಿ ಮಾಡಿ ಹಿಂಗಾ ಮೋಸ ಮಾಡೋದು. ಪ್ರೀತಿಯೂ ಇಲ್ಲ, ಮೊಬೈಲೂ ಇಲ್ಲ. ಅಂಥ ತಪ್ಪು ನಾನೇನು ಮಾಡಿದೆ? ಎಂದು ಕಣ್ಣೀರು ಹಾಕುತ್ತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪೊಲೀಸರ ಮುಂದೆ ತಾನು ಪ್ರೀತಿಸಿದ ಹುಡುಗನ ಮೇಲೆ ದೂರುಗಳ ಸುರಿಮಳೆ ಇಟ್ಟಿದ್ದಾಳೆ.

ಯಾಕೆ ಹೀಗೆಲ್ಲ ಆಯ್ತು..?

ಕತೆಯ ಹೀರೋ ದೀಪೇಂದ್ರ ಸಿಂಗ್ ಎಂಬ ಯುವಕ. ಆತನ ವಯಸ್ಸು ಕೇವಲ 20. ಇನ್​ಸ್ಟಾಗ್ರಾಮ್ ಪ್ರೊಫೈಲ್ ನೋಡಿ ದೀಪೇಂದ್ರ ಸಿಂಗ್ ಯಾಮಾರಿದ್ದ, ಮೋಸ ಹೋಗಿದ್ದ. ಸುಂದರ ತರುಣಿ ಆ ಪ್ರೊಫೈಲ್​ನಲ್ಲಿದ್ದಳು. ಆದರೆ ಭೇಟಿಗೆ ಬಂದಾಗ ತಾನು ಕನಸು ಕಂಡಿದ್ದ, ಸೋಶಿಯಲ್ ಮೀಡಿಯಾದ ಪ್ರೊಫೈಲ್​ನಲ್ಲಿ ನೋಡಿದ್ದ ಹುಡುಗಿ ಅದಾಗಿರಲಿಲ್ಲ. ಆಕೆಯ ವಯಸ್ಸು ಹಾಗೂ ದೇಹವನ್ನು ನೋಡಿ ದೀಪೇಂದ್ರ ಸಿಂಗ್ ಹೌಹಾರಿ ಹೋಗಿದ್ದ. 45 ವರ್ಷದ ಮಹಿಳೆ ಅವಳಾಗಿದ್ದಳು. ಆಕೆಗೆ ವಯಸ್ಸು 45 ಎನ್ನುತ್ತಿದ್ದಂತೆಯೇ, ದೀಪೇಂದ್ರ ಸಿಂಗ್ ಸಿಟ್ಟು ನೆತ್ತಿಗೇರಿತ್ತು. ಅದಕ್ಕೆ ಆಕೆ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಓಡಿ ಹೋಗಿದ್ದಾನೆ.

ಕೇಸ್ ದಾಖಲಿಸಿಕೊಂಡ ಪೊಲೀಸರು ದೀಪೇಂದ್ರ ಸಿಂಗ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರ ಮಧ್ಯೆ ನಡೆದ ಪ್ರೀತಿಯ ಕತೆಯನ್ನು ಹೇಳಿದ್ದಾನೆ. ಸೋಶಿಯಲ್ ಮೀಡಿಯಾದಿಂದ ನಾನು ಯಾಮಾರಿ ತಪ್ಪು ಮಾಡಿ ಜೈಲು ಸೇರಿದೆ ಎಂದು ಪಶ್ಚಾತಾಪ ಪಟ್ಟುಕೊಳ್ತಿದ್ದಾನಂತೆ. ಇತ್ತ ಪ್ರೀತಿ ಹೆಸರಲ್ಲಿ ನನಗೆ ಮೋಸ ಆಗಿದೆ ನ್ಯಾಯ ಕೊಡಿಸಿ ಎಂದು ಮಹಿಳೆ ಕೂಡ ಪೊಲೀಸರ ಕಾಲು ಹಿಡಿದಿದ್ದಾಳೆ. ಇದರಿಂದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ.

Previous Post

’10 ಲಕ್ಷದಲ್ಲಿ ಎಂಟು ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ’ : ಕೋವಿಶೀಲ್ಡ್ ಬಗ್ಗೆ ನಿವೃತ್ತ ವಿಜ್ಞಾನಿ ಮಾಹಿತಿ

Next Post

ಬೆಳಂದೂರು ಪಟ್ಟೆ ನಿವಾಸಿ ರಾಜೇಶ್ ಆತ್ಮಹತ್ಯೆ..!

OtherNews

ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ಬಂದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು..!!
ಕ್ರೈಮ್

ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ಬಂದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು..!!

June 14, 2026
ಬೆಂಗಳೂರು ; ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಪ್ರೇಯಸಿಯ ಕೊಲೆ..!!
ಕ್ರೈಮ್

ಬೆಂಗಳೂರು ; ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಪ್ರೇಯಸಿಯ ಕೊಲೆ..!!

June 14, 2026
ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!
ರಾಜ್ಯ

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!

June 14, 2026
ಎಐ ಬಳಸಿ ಯುವತಿಯ ಅಶ್ಲೀಲ ವಿಡಿಯೋ, ಹಣಕ್ಕೆ ಡಿಮ್ಯಾಂಡ್​​: ಇಬ್ಬರು ಆರೋಪಿಗಳು ಅಂದರ್..!!
ಕ್ರೈಮ್

ಎಐ ಬಳಸಿ ಯುವತಿಯ ಅಶ್ಲೀಲ ವಿಡಿಯೋ, ಹಣಕ್ಕೆ ಡಿಮ್ಯಾಂಡ್​​: ಇಬ್ಬರು ಆರೋಪಿಗಳು ಅಂದರ್..!!

June 12, 2026
RSS ವಿರುದ್ಧ ಮತ್ತೆ ಸಮರ ಸಾರಿದ ಪ್ರಿಯಾಂಕ್​​ ಖರ್ಗೆ..!!
ಬೆಂಗಳೂರು

RSS ವಿರುದ್ಧ ಮತ್ತೆ ಸಮರ ಸಾರಿದ ಪ್ರಿಯಾಂಕ್​​ ಖರ್ಗೆ..!!

June 9, 2026
Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು –  ಕಣ್ಣೂರು ಡಿಐಜಿ ಸ್ಪಷ್ಟನೆ..!!
Featured

Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು – ಕಣ್ಣೂರು ಡಿಐಜಿ ಸ್ಪಷ್ಟನೆ..!!

June 8, 2026

Leave a Reply Cancel reply

Your email address will not be published. Required fields are marked *

Recent News

ಪ್ರೊ. ಭಗವಾನ್ ಹೇಳಿಕೆ ಖಂಡಿಸಿದ ಅಶೋಕ್ ರೈ: ಸುಮೊಟೊ ಕೇಸ್ ದಾಖಲಿಸಲು ಸರ್ಕಾರಕ್ಕೆ ಒತ್ತಾಯ..!!

ಪ್ರೊ. ಭಗವಾನ್ ಹೇಳಿಕೆ ಖಂಡಿಸಿದ ಅಶೋಕ್ ರೈ: ಸುಮೊಟೊ ಕೇಸ್ ದಾಖಲಿಸಲು ಸರ್ಕಾರಕ್ಕೆ ಒತ್ತಾಯ..!!

June 15, 2026
ಶಾಲಾ ಬಸ್ ಚಾಲಕನಿಗೆ ಹೃದಯಾಘಾತ, ಡಿವೈಡರ್‌ಗೆ ಡಿಕ್ಕಿ…!!

ಶಾಲಾ ಬಸ್ ಚಾಲಕನಿಗೆ ಹೃದಯಾಘಾತ, ಡಿವೈಡರ್‌ಗೆ ಡಿಕ್ಕಿ…!!

June 15, 2026
(ಜೂ.20) ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಾರ್ವಜನಿಕ ಪ್ರಶ್ನಾ – ಚಿಂತನೆ..!!

(ಜೂ.20) ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಾರ್ವಜನಿಕ ಪ್ರಶ್ನಾ – ಚಿಂತನೆ..!!

June 15, 2026
ಅಯ್ಯಪ್ಪನ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್‌ಡಿಕೆ..!!

ಅಯ್ಯಪ್ಪನ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್‌ಡಿಕೆ..!!

June 15, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.