ಮಾಣಿಲ: ಮಾಣಿಲದ ಜನತಾ ಕಾಲೋನಿಯ ನಿವಾಸಿ ಕುಟ್ಟಿ ಮೂಲ್ಯ(80) ಎಂಬವರು ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ.
ಮನೆಯವರಿಗೂ ಕೋವಿಡ್ ಭೀತಿ ತಟ್ಟಿದ್ದು, ಪಾಸಿಟಿವ್ ಆಗಿದ್ದು, ಕುಟ್ಟಿ ಮೂಲ್ಯ ಅವರು ಕೂಡಾ ಅಕಾಲಿಕ ಸಾವನ್ನಪ್ಪಿದ್ದಾರೆ.
ಶಾಸಕರ ವಾರ್ ರೂಂ ಸಹಕಾರದಿಂದ ಹರಿಪ್ರಸಾದ್ ಯಾದವ್ ಅಡ್ಯನಡ್ಕ,ಅರುಣ್ ವಿಟ್ಲ, ಗಣೇಶ್ ಭಟ್ ಮಾಣಿಲ, ಎಸ್ ನಾರಾಯಣ್, ಅಶೋಕ್ ಫ್ರೆಂಡ್ಸ್ ವಿಟ್ಲದ ಮುರಳಿ,ಹರೀಶ್ ಮತ್ತು ಕರುಣಾಕರ್ ನಯ್ತೊಟ್ಟು ಮುಂತಾದವರ ನೆರವಿನೊಡನೆ ಮೃತರ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.