ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ಖ್ಯಾತ ಭರತನಾಟ್ಯ ಕಲಾವಿದ ವಿದ್ವಾನ್ ರಾಮು ಕಣಗಾಲ್

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ಖ್ಯಾತ ಭರತನಾಟ್ಯ ಕಲಾವಿದ ವಿದ್ವಾನ್ ರಾಮು ಕಣಗಾಲ್

ಬೆಂಗಳೂರು: ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ಖ್ಯಾತ ಭರತನಾಟ್ಯ ಕಲಾವಿದ, ನಿರ್ದೇಶಕ ವಿದ್ವಾನ್ ರಾಮು ಕಣಗಾಲ್ ಇಂದು ಕೊರೋನಾಗೆ ಬಲಿಯಾಗಿದ್ದಾರೆ. 52 ವರ್ಷ ವಯಸ್ಸಿನ ರಾಮು ಕಣಗಾಲ್, ...

ಮಡಿಕೇರಿ : 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಬೋಧನೆ : ತಹಶೀಲ್ದಾರರಿಂದ ಮಸೀದಿ ಮೇಲೆ ದಾಳಿ

ಮಡಿಕೇರಿ : 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಬೋಧನೆ : ತಹಶೀಲ್ದಾರರಿಂದ ಮಸೀದಿ ಮೇಲೆ ದಾಳಿ

ಮಡಿಕೇರಿ: ರಾಜ್ಯದಲ್ಲಿ ಕೊರೊನಾ ತಾಂಡವಾಡುತ್ತಿದೆ, ಜನ ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹೊರಗಡೆ ಮಸೀದಿಯನ್ನು ಮುಚ್ಚಲಾಗಿದೆ ಎಂಬ ಬೋರ್ಡ್ ಹಾಕಿ, ಕಾನೂನಿನ ಕಣ್ಣಿಗೆ ಮಣ್ಣೆರಚಿ ...

ಕಾರಾಗೃಹದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ನಮ್ಮ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ – ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ಪಷ್ಟನೆ

ಕಾರಾಗೃಹದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ನಮ್ಮ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ – ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ಪಷ್ಟನೆ

ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ವಿಚಾರಧೀನ ಖೈದಿಗಳ ನಡುವೆ ನಡೆದ ಹೊಡೆದಾಟ ಮತ್ತು ನಂತರ ಜೈಲು ಸಿಬ್ಬಂದಿಗಳ ಮೇಲೆ ಖೈದಿಗಳ ತಂಡವೊಂದು ನಡೆಸಿದ ...

ಮಸ್ಜಿದ್ ಹಾಲ್ ಮತ್ತು ಮದ್ರಸಗಳನ್ನು ಅಗತ್ಯವಿದ್ದಲ್ಲಿ ಕೋವಿಡ್  ಚಿಕಿತ್ಸಾ ಕೇಂದ್ರಗಳನ್ನಾಗಿ ಮಾರ್ಪಡಿಸಲು ಮುಸ್ಲಿಂ ಜಮಾಅತ್ ಒಕ್ಕೂಟ ತೀರ್ಮಾನ : ಕೋವಿಡ್  ಲಸಿಕೆಯನ್ನು ಪಡಕೊಳ್ಳಲು ಹಾಗೂ ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಗ್ರಹ

ಮಸ್ಜಿದ್ ಹಾಲ್ ಮತ್ತು ಮದ್ರಸಗಳನ್ನು ಅಗತ್ಯವಿದ್ದಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿ ಮಾರ್ಪಡಿಸಲು ಮುಸ್ಲಿಂ ಜಮಾಅತ್ ಒಕ್ಕೂಟ ತೀರ್ಮಾನ : ಕೋವಿಡ್ ಲಸಿಕೆಯನ್ನು ಪಡಕೊಳ್ಳಲು ಹಾಗೂ ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಗ್ರಹ

ಪುತ್ತೂರು: ಪುತ್ತೂರು ತಾಲೂಕಿನ ಜಮಾಅತ್ ಹಾಗೂ ವಿವಿಧ ಮುಸ್ಲಿಂ ಸಂಘ-ಸಂಸ್ಥೆಗಳ ಮುಖ್ಯಸ್ಥರ ಸಭೆಯು ಪುತ್ತೂರು ತಾಲೂಕು ಸೀರತ್ ಕಮಿಟಿಯ ಕಚೇರಿಯಲ್ಲಿ, ಇಂದು ನಡೆದು ಆಯ್ದ ಮಸ್ಜಿದ್ ಹಾಲ್ ...

ಪುತ್ತೂರು: ಮುಂಡೂರು ಸರಕಾರಿ ನೌಕರ ವೆಂಕಟೇಶ್ ಉದ್ಧಾರ್ ನಿಧನ

ಪುತ್ತೂರು: ಮುಂಡೂರು ಸರಕಾರಿ ನೌಕರ ವೆಂಕಟೇಶ್ ಉದ್ಧಾರ್ ನಿಧನ

ಪುತ್ತೂರು : ಅಪಘಾತದಿಂದಾಗಿ ಗಂಭೀರ ಗಾಯಗೊಂಡಿದ್ದ ಮುಂಡೂರು ವೆಂಕಟೇಶ್ ಉದ್ಧಾರ್ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು. ಮೂಲತ: ಧಾರವಾಡದವರಾದ ಇವರು ಪುತ್ತೂರಿನಲ್ಲಿ ಸರಕಾರಿ ಕೆಲಸದಲ್ಲಿ ಆರೋಗ್ಯ ಇಲಾಖೆಯಲ್ಲಿ ...

ಮಂಗಳೂರು: ಸೌತಡ್ಕ  ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ

ಮಂಗಳೂರು: ಪರೀಕ್ಷೆ ಮುಂದೂಡಲು ಅವಹೇಳನಕಾರಿ ಬರಹ ; ಇಬ್ಬರು ವಿದ್ಯಾರ್ಥಿಗಳು ವಶಕ್ಕೆ

ಮಂಗಳೂರು: ನಗರದ ಪಂಪ್ ವೆಲ್ ಫ್ಲೈ ಓವರ್ ಮೇಲೆ ಲಾಕ್ ಡೌನ್ ಆಗಲಿ ಎಂದು ಅವಹೇಳನಕಾರಿಯಾಗಿ ಇಂಗ್ಲಿಷ್ ನಲ್ಲಿ ಬರೆದಿರುವ ಗೋಡೆ ಬರಹ ಪ್ರಕರಣದ ಸಲುವಾಗಿ ಇಬ್ಬರು ...

ಮಂಗಳೂರು:  ಸಭೆ, ಸಮಾರಂಭಗಳಿಗೆ  ಶೀಘ್ರವೇ ಹೊಸ ಮಾರ್ಗಸೂಚಿ – ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

ಲಾಕ್‌ಡೌನ್ ಮಾರ್ಗಸೂಚಿ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ

ಮಂಗಳೂರು : ದ.ಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19 ನಿಯಂತ್ರಣ ಕ್ರಮಗಳು ...

ಅಧಿಕ ಸಾವು ಸಂಭವಿಸುತ್ತಿರುವುದು ಕೋವಿಡ್ ವೈರಸಿನಿಂದ ಅಲ್ಲ ಮಾನಸಿಕ ಆಘಾತದಿಂದ,ರೋಗಿಗಳಿಗೆ ಹಾಗೂ ಅವರ ಮನೆಯವರಿಗೆ ಆತ್ಮ ಸ್ಥೆರ್ಯ ನೀಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ

ಅಧಿಕ ಸಾವು ಸಂಭವಿಸುತ್ತಿರುವುದು ಕೋವಿಡ್ ವೈರಸಿನಿಂದ ಅಲ್ಲ ಮಾನಸಿಕ ಆಘಾತದಿಂದ,ರೋಗಿಗಳಿಗೆ ಹಾಗೂ ಅವರ ಮನೆಯವರಿಗೆ ಆತ್ಮ ಸ್ಥೆರ್ಯ ನೀಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ

ಹೌದು ಇಡೀ ದೇಶವೇ ಕೋವಿಡ್ ವೈರಸಿಗೆ ತುತ್ತಾಗುತ್ತಿವೆ. ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಕೇಸ್ ಹೆಚ್ಚುತ್ತಿವೆ ಅದೇ ರೀತಿ ಸಾವುಗಳ ಸಂಖ್ಯೆಯು ದಿನದಿಂದ ದಿನಕ್ಕೆ ಅಧಿಕವಾಗಿದೆ.ಇದಕ್ಕೆಲ್ಲ ಮೂಲ ...

ಬಂಟ್ವಾಳ : ಶಾಸಕ ಸಂಜೀವ ಮಠಂದೂರುರವರಿಂದ ತಹಶೀಲ್ದಾರ್ ಮತ್ತು ಆರೋಗ್ಯ ಕೇಂದ್ರ ಗಳ ವೈದ್ಯಾಧಿಕಾರಿಗಳೊಂದಿಗೆ ಸಭೆ

ಬಂಟ್ವಾಳ : ಶಾಸಕ ಸಂಜೀವ ಮಠಂದೂರುರವರಿಂದ ತಹಶೀಲ್ದಾರ್ ಮತ್ತು ಆರೋಗ್ಯ ಕೇಂದ್ರ ಗಳ ವೈದ್ಯಾಧಿಕಾರಿಗಳೊಂದಿಗೆ ಸಭೆ

ಬಂಟ್ವಾಳ: ಹೆಚ್ಚುತ್ತಿರುವ ಮಾರಕ ಸಾಂಕ್ರಾಮಿಕ ಕಾಯಿಲೆ ಕೋವಿಡ್ -19 ತಡೆಗಟ್ಟುವ ದೃಷ್ಟಿಯಿಂದ ಬಂಟ್ವಾಳ ತಹಶೀಲ್ದಾರ್ ಮತ್ತು ಆರೋಗ್ಯ ಕೇಂದ್ರ ಗಳ ವೈದ್ಯಾಧಿಕಾರಿಗಳೊಂದಿಗೆ ಶಾಸಕರಾದ ಸಂಜೀವ ಮಠಂದೂರು ರವರು ...

ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಈಶ್ವರಮಂಗಲ ಶಾಖೆ ಉದ್ಘಾಟನೆ

ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಈಶ್ವರಮಂಗಲ ಶಾಖೆ ಉದ್ಘಾಟನೆ

ಪುತ್ತೂರು : ಇಲ್ಲಿನ ದರ್ಬೆ ಶ್ರೀರಾಮ ಸೌಧದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ 3 ನೇ ಶಾಖೆಯು ನೂತನವಾಗಿ ಈಶ್ವರ ಮಂಗಲ ಹಿರಾ ...

Page 1907 of 2010 1 1,906 1,907 1,908 2,010

Recent News

You cannot copy content of this page