Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶಿವ – ಪಾರ್ವತಿಯರ ವಿವಾಹ ಸ್ಥಳದಲ್ಲಿ ಸುಳ್ಯ–ಪುತ್ತೂರು ಜೋಡಿಯ ಸಪ್ತಪದಿ..!!

    ಶಿವ – ಪಾರ್ವತಿಯರ ವಿವಾಹ ಸ್ಥಳದಲ್ಲಿ ಸುಳ್ಯ–ಪುತ್ತೂರು ಜೋಡಿಯ ಸಪ್ತಪದಿ..!!

    ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ನಿರ್ಮಾಣಕ್ಕೆ ಭೂಮಿ ಪೂಜೆ..!!

    ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ನಿರ್ಮಾಣಕ್ಕೆ ಭೂಮಿ ಪೂಜೆ..!!

    ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

    ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

    ಗಗನಸಖಿಯ ಸೊಂಟ ಮುಟ್ಟಿ ಕಿರುಕುಳ: ಆರೋಪಿ ಬಂಧನ : ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ..!!!

    ಗಗನಸಖಿಯ ಸೊಂಟ ಮುಟ್ಟಿ ಕಿರುಕುಳ: ಆರೋಪಿ ಬಂಧನ : ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ..!!!

    ಕಡಬ: ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರ ಬದುಕು ಅಂತ್ಯ : ಪ್ರಕರಣ ದಾಖಲು..!!!

    ಕಡಬ: ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರ ಬದುಕು ಅಂತ್ಯ : ಪ್ರಕರಣ ದಾಖಲು..!!!

    ಪುತ್ತೂರು : ಇನ್ನೋವಾ ಕಾರು – ಬೈಕ್ ನಡುವೆ ಅಪಘಾತ..!!

    ಪುತ್ತೂರು : ಇನ್ನೋವಾ ಕಾರು – ಬೈಕ್ ನಡುವೆ ಅಪಘಾತ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶಿವ – ಪಾರ್ವತಿಯರ ವಿವಾಹ ಸ್ಥಳದಲ್ಲಿ ಸುಳ್ಯ–ಪುತ್ತೂರು ಜೋಡಿಯ ಸಪ್ತಪದಿ..!!

    ಶಿವ – ಪಾರ್ವತಿಯರ ವಿವಾಹ ಸ್ಥಳದಲ್ಲಿ ಸುಳ್ಯ–ಪುತ್ತೂರು ಜೋಡಿಯ ಸಪ್ತಪದಿ..!!

    ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ನಿರ್ಮಾಣಕ್ಕೆ ಭೂಮಿ ಪೂಜೆ..!!

    ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ನಿರ್ಮಾಣಕ್ಕೆ ಭೂಮಿ ಪೂಜೆ..!!

    ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

    ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

    ಗಗನಸಖಿಯ ಸೊಂಟ ಮುಟ್ಟಿ ಕಿರುಕುಳ: ಆರೋಪಿ ಬಂಧನ : ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ..!!!

    ಗಗನಸಖಿಯ ಸೊಂಟ ಮುಟ್ಟಿ ಕಿರುಕುಳ: ಆರೋಪಿ ಬಂಧನ : ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ..!!!

    ಕಡಬ: ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರ ಬದುಕು ಅಂತ್ಯ : ಪ್ರಕರಣ ದಾಖಲು..!!!

    ಕಡಬ: ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರ ಬದುಕು ಅಂತ್ಯ : ಪ್ರಕರಣ ದಾಖಲು..!!!

    ಪುತ್ತೂರು : ಇನ್ನೋವಾ ಕಾರು – ಬೈಕ್ ನಡುವೆ ಅಪಘಾತ..!!

    ಪುತ್ತೂರು : ಇನ್ನೋವಾ ಕಾರು – ಬೈಕ್ ನಡುವೆ ಅಪಘಾತ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home Featured

ಶಿವ – ಪಾರ್ವತಿಯರ ವಿವಾಹ ಸ್ಥಳದಲ್ಲಿ ಸುಳ್ಯ–ಪುತ್ತೂರು ಜೋಡಿಯ ಸಪ್ತಪದಿ..!!

May 9, 2026
in Featured, ಪುತ್ತೂರು, ಸುಳ್ಯ
0
ಶಿವ – ಪಾರ್ವತಿಯರ ವಿವಾಹ ಸ್ಥಳದಲ್ಲಿ ಸುಳ್ಯ–ಪುತ್ತೂರು ಜೋಡಿಯ ಸಪ್ತಪದಿ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement


ಸುಳ್ಯ: ಸಾಮಾನ್ಯವಾಗಿ ಮದುವೆಗಳಿಗೆ ಕಲ್ಯಾಣ ಮಂಟಪ, ರೆಸಾರ್ಟ್ ಅಥವಾ ದೇವಸ್ಥಾನಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಸುಳ್ಯ–ಪುತ್ತೂರು ಜೋಡಿಯೊಂದು ಶಿವ–ಪಾರ್ವತಿಯರ ವಿವಾಹ ಸ್ಥಳವೆಂದು ಪ್ರಸಿದ್ಧಿಯಾದ ಉತ್ತರಾಖಂಡದ ತ್ರಿಯುಗಿನಾರಾಯಣ ದೇವಾಲಯವನ್ನೇ ತಮ್ಮ ಸಪ್ತಪದಿಗೆ ಆಯ್ಕೆ ಮಾಡಿಕೊಂಡು ವಿಶೇಷತೆ ಮೆರೆದಿದೆ.

Advertisement
Advertisement


ಜೋಡಿ ವಿವಾಹ
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಕಲ್ಲು ನಿವಾಸಿ ಗೀತಾತೀರ್ಥ ಕುಮಾರ್ ಹಾಗೂ ತೀರ್ಥ ಕುಮಾರ್ ಅವರ ಪುತ್ರ ಮೌನಿಶ್ ಕೆ.ಟಿ ಅವರ ವಿವಾಹವು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮರೀಲ್–ಕಾಡುಮನೆ “ಅಕ್ಷಯನಿಧಿ” ನಿವಾಸಿ ಶ್ರೀಮತಿ ಜಯಲೋಕನಾಥ್ ಹಾಗೂ ನಿವೃತ್ತ ಎಸ್‌.ಐ ಲೋಕನಾಥ ಗೌಡ ಅವರ ಪುತ್ರಿ ಅಕ್ಷಯಾ ಕೆ.ಎಲ್ ಅವರೊಂದಿಗೆ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯ ತ್ರಿಯುಗಿನಾರಾಯಣ ದೇವಸ್ಥಾನದಲ್ಲಿ ಮೇ 6ರಂದು ನೆರವೇರಿತು. ನಿವೃತ್ತ ಎ.ಎಸ್‌.ಐ ಕುದ್ವ ಲೋಕನಾಥ ಗೌಡ ಅವರು ಮೂಲತಃ ಸುಳ್ಯ ತಾಲೂಕಿನ ಪಂಜ ಹೋಬಳಿಯ ಕೂತ್ಕುಂಜ ಗ್ರಾಮದ ಕುದ್ವ ನಿವಾಸಿಯಾಗಿದ್ದಾರೆ.


ಪೌರಾಣಿಕ ಮಹತ್ವ
ಹಿಮಾಲಯ ಪರ್ವತ ಶ್ರೇಣಿಯ ಮಡಿಲಿನಲ್ಲಿ ನೆಲೆಗೊಂಡಿರುವ ತ್ರಿಯುಗಿನಾರಾಯಣ ದೇವಸ್ಥಾನವು ಶಿವ–ಪಾರ್ವತಿಯರ ವಿವಾಹ ಸ್ಥಳವೆಂಬ ಪೌರಾಣಿಕ ಮಹತ್ವ ಹೊಂದಿದೆ. “ತ್ರಿಯುಗಿನಾರಾಯಣ” ಎಂಬ ಹೆಸರಿನ ಅರ್ಥವೇ ಮೂರು ಯುಗಗಳ ಸಾಕ್ಷಿಯಾದ ನಾರಾಯಣ ಎನ್ನುವುದಾಗಿದೆ. ಈ ದೇವಾಲಯದ ವಿಶೇಷತೆ ಎಂದರೆ ಇಲ್ಲಿ ಶಾಶ್ವತವಾಗಿ ಉರಿಯುತ್ತಿರುವ ಧೂನಿ. ಶಿವ–ಪಾರ್ವತಿ ವಿವಾಹದ ಸಂದರ್ಭ ಬೆಳಗಿಸಿದ ಅಗ್ನಿಯೇ ಇಂದಿಗೂ ಉರಿಯುತ್ತಿದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.

Advertisement


ಪವಿತ್ರ ಕುಂಡಗಳು
ದೇವಾಲಯದ ಆವರಣದಲ್ಲಿ ರುದ್ರಕುಂಡ, ವಿಷ್ಣುಕುಂಡ, ಬ್ರಹ್ಮಕುಂಡ ಹಾಗೂ ಸರಸ್ವತಿ ಕುಂಡ ಎಂಬ ನಾಲ್ಕು ಪವಿತ್ರ ಕುಂಡಗಳಿದ್ದು, ಇವುಗಳಿಗೆ ಧಾರ್ಮಿಕ ಮಹತ್ವವೂ ಇದೆ. ಸ್ಥಳೀಯ ದಂತಕಥೆಯ ಪ್ರಕಾರ ಶಿವ–ಪಾರ್ವತಿ ವಿವಾಹಕ್ಕೆ ಬ್ರಹ್ಮನೇ ಪುರೋಹಿತರಾಗಿ ವಿಧಿವಿಧಾನ ನೆರವೇರಿಸಿದ್ದು, ವಿಷ್ಣುವು ವಧುವಿನ ಸಹೋದರನ ಕರ್ತವ್ಯ ನಿರ್ವಹಿಸಿದ್ದಾನೆ ಎಂಬ ನಂಬಿಕೆಯೂ ಇದೆ.

ಇಲ್ಲೇ ಮದುವೆ ಯಾಕೆ? ಮೌನಿಶ್ ಅವರು ಸಿವಿಲ್ ಎಂಜಿನಿಯರ್ ಮತ್ತು ಅಕ್ಷಯಾ ಎಂಎಸ್ಸಿ ಮುಗಿಸಿ ಕಂಪೆನಿ ಉದ್ಯೋಗಿಯಾಗಿದ್ದಾರೆ. ಮೌನಿಶ್ ಅವರು ಅಧ್ಯಾತ್ಮಿಕ ನಂಬಿಕೆಯವರಾಗಿದ್ದು ಭಾರತದ ಹೆಚ್ಚಿನ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದ್ದಾರೆ. ಹೀಗಾಗಿ ಅವರಿಗೆ ತ್ರಿಯುಗಿ ನಾರಾಯಣ ದೇವಸ್ಥಾನದ ಬಗ್ಗೆ ತಿಳಿದಿತ್ತು. ತಮ್ಮ ಆಸೆಯಂತೆ ಅಲ್ಲೇ ವಿವಾಹವಾಗಿದ್ದಾರೆ. ಇಂತಹ ಅಪರೂಪದ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ನಡೆದ ವಿವಾಹವು ಕುಟುಂಬದವರಿಗೂ ಬಂಧುಮಿತ್ರರಿಗೂ ವಿಶಿಷ್ಟ ಅನುಭವ ನೀಡಿದೆ.


Previous Post

ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ನಿರ್ಮಾಣಕ್ಕೆ ಭೂಮಿ ಪೂಜೆ..!!

OtherNews

ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ನಿರ್ಮಾಣಕ್ಕೆ ಭೂಮಿ ಪೂಜೆ..!!
Featured

ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ನಿರ್ಮಾಣಕ್ಕೆ ಭೂಮಿ ಪೂಜೆ..!!

May 9, 2026
ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು
ಸುಳ್ಯ

ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

May 9, 2026
ಕಡಬ: ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರ ಬದುಕು ಅಂತ್ಯ : ಪ್ರಕರಣ ದಾಖಲು..!!!
Featured

ಕಡಬ: ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರ ಬದುಕು ಅಂತ್ಯ : ಪ್ರಕರಣ ದಾಖಲು..!!!

May 9, 2026
ಪುತ್ತೂರು : ಇನ್ನೋವಾ ಕಾರು – ಬೈಕ್ ನಡುವೆ ಅಪಘಾತ..!!
Featured

ಪುತ್ತೂರು : ಇನ್ನೋವಾ ಕಾರು – ಬೈಕ್ ನಡುವೆ ಅಪಘಾತ..!!

May 9, 2026
ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ..!!!
ಕ್ರೈಮ್

ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ..!!!

May 9, 2026
ಕಡಬ: ನದಿಯ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರು ಮೃತ್ಯು..!!
Featured

ಕಡಬ: ನದಿಯ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರು ಮೃತ್ಯು..!!

May 8, 2026

Leave a Reply Cancel reply

Your email address will not be published. Required fields are marked *

Recent News

ಶಿವ – ಪಾರ್ವತಿಯರ ವಿವಾಹ ಸ್ಥಳದಲ್ಲಿ ಸುಳ್ಯ–ಪುತ್ತೂರು ಜೋಡಿಯ ಸಪ್ತಪದಿ..!!

ಶಿವ – ಪಾರ್ವತಿಯರ ವಿವಾಹ ಸ್ಥಳದಲ್ಲಿ ಸುಳ್ಯ–ಪುತ್ತೂರು ಜೋಡಿಯ ಸಪ್ತಪದಿ..!!

May 9, 2026
ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ನಿರ್ಮಾಣಕ್ಕೆ ಭೂಮಿ ಪೂಜೆ..!!

ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ನಿರ್ಮಾಣಕ್ಕೆ ಭೂಮಿ ಪೂಜೆ..!!

May 9, 2026
ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

May 9, 2026
ಗಗನಸಖಿಯ ಸೊಂಟ ಮುಟ್ಟಿ ಕಿರುಕುಳ: ಆರೋಪಿ ಬಂಧನ : ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ..!!!

ಗಗನಸಖಿಯ ಸೊಂಟ ಮುಟ್ಟಿ ಕಿರುಕುಳ: ಆರೋಪಿ ಬಂಧನ : ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ..!!!

May 9, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.