ಓಂ ಶ್ರೀ ಫ್ರೆಂಡ್ಸ್ ಯೋಗೀಶ್ವರ ಮಠ ವಿಟ್ಲ ಇವರ ವತಿಯಿಂದ 75 ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರದ ನಾರಾಯಣಪುರುಷ ಕೇಪು ಧ್ವಜಾರೋಹಣವನ್ನು ಮಾಡಿಕೊಟ್ಟರು ಹಾಗೂ ಯೋಗೀಶ್ವರ ಮಠದ ಮಠಾಧಿಪತಿ ಶ್ರೀ ಶ್ರದ್ದಾನಾಥಾಜಿ ಇವರು ಉಪಸ್ಥಿತರಿದ್ದರು. ಶ್ರೀ ಶ್ರದ್ಧನಾಥಾಜಿ ಯವರು ಮಾಜಿ ಸೈನಿಕರಾದ ನಾರಾಯಣ ಪುರುಷ ಇವರಿಗೆ ಓಂ ಶ್ರೀ ಫ್ರೆಂಡ್ಸ್ ಯೋಗೀಶ್ವರ ಮಠ ವಿಟ್ಲ ಇದರ ವತಿಯಿಂದ ಸನ್ಮಾನ ಮಾಡಲಾಯಿತು.

ಓಂ ಶ್ರೀ ಫ್ರೆಂಡ್ಸ್ ಯೋಗಿಶ್ವರ ಮಠ ವಿಟ್ಲ ಇದರ ಐದನೇ ವರ್ಷದ ಕೆಸರ್ಡೊಂಜಿ ದಿನ ಯೋಗೇಶ್ವರ್ ಮಠದ ಗದ್ದೆಯಲ್ಲಿ ನೆರವೇರಿತು ಹಾಗೂ ಇದರ ಸಮಾರೋಪ ಸಮಾರಂಭದಲ್ಲಿ ಮಠದ ಮಠಾಧಿಪತಿ ಶ್ರೀ ಶ್ರದ್ಧಾ ನಾತಾಜಿ ಹಾಗೂ ಮುಖ್ಯ ಅತಿಥಿಗಳಾಗಿ ಅರುಣ್ ವಿಟ್ಲ ಪಟ್ಟಣ ಪಂಚಾಯತಿ ಸದಸ್ಯರು ಮತ್ತು ಅಶೋಕ್ ಕುಮಾರ್ ರೈ ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರು ಹರೀಶ್ ಸಿಎಚ್ ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಸುಮತಿ ಕೋಟಿಯನ್ ಸೇರಾಜೇ ಮಾಜಿ ವಿಟ್ಲ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.


