Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ದರ್ಬೆಯಲ್ಲಿ ನಡೆದ ಪ್ರಕರಣ: ಯುವಕನ ವಿರುದ್ಧ ಪ್ರಕರಣ ; ವಿಡಿಯೋ ಪರಿಶೀಲನೆ ಬಳಿಕ ಕಾನೂನು ಕ್ರಮ..!!

    ಪುತ್ತೂರು: ದರ್ಬೆಯಲ್ಲಿ ನಡೆದ ಪ್ರಕರಣ: ಯುವಕನ ವಿರುದ್ಧ ಪ್ರಕರಣ ; ವಿಡಿಯೋ ಪರಿಶೀಲನೆ ಬಳಿಕ ಕಾನೂನು ಕ್ರಮ..!!

    ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಪೋಲಿಸರ ಮುಂದೆಯೆ ಹಲ್ಲೆ ಮತ್ತು ಗುಂಪು ಸೇರಿ ಗಲಭೆ ಯತ್ನ ಆರೋಪ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಖಂಡನೆ..!!

    ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಪೋಲಿಸರ ಮುಂದೆಯೆ ಹಲ್ಲೆ ಮತ್ತು ಗುಂಪು ಸೇರಿ ಗಲಭೆ ಯತ್ನ ಆರೋಪ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಖಂಡನೆ..!!

    ಪುತ್ತೂರು ನಗರ ಪೊಲೀಸ್ ಠಾಣೆ ಪ್ರಕರಣ: ಆರೋಪಿ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲು..!!

    ಪುತ್ತೂರು ನಗರ ಪೊಲೀಸ್ ಠಾಣೆ ಪ್ರಕರಣ: ಆರೋಪಿ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲು..!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ದರ್ಬೆ ಗಲಾಟೆ ಪ್ರಕರಣ: ಪುತ್ತೂರು ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲು..!

    ಪುತ್ತೂರಿನಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ಗಲಾಟೆ: ಪರಸ್ಪರ ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ..!

    ಪುತ್ತೂರಿನಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ಗಲಾಟೆ: ಪರಸ್ಪರ ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ..!

    ಪುತ್ತೂರು: ದರ್ಬೆಯಲ್ಲಿ ಮಾತಿನ ಚಕಮಕಿ..!!

    ಪುತ್ತೂರು: ದರ್ಬೆಯಲ್ಲಿ ಮಾತಿನ ಚಕಮಕಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ದರ್ಬೆಯಲ್ಲಿ ನಡೆದ ಪ್ರಕರಣ: ಯುವಕನ ವಿರುದ್ಧ ಪ್ರಕರಣ ; ವಿಡಿಯೋ ಪರಿಶೀಲನೆ ಬಳಿಕ ಕಾನೂನು ಕ್ರಮ..!!

    ಪುತ್ತೂರು: ದರ್ಬೆಯಲ್ಲಿ ನಡೆದ ಪ್ರಕರಣ: ಯುವಕನ ವಿರುದ್ಧ ಪ್ರಕರಣ ; ವಿಡಿಯೋ ಪರಿಶೀಲನೆ ಬಳಿಕ ಕಾನೂನು ಕ್ರಮ..!!

    ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಪೋಲಿಸರ ಮುಂದೆಯೆ ಹಲ್ಲೆ ಮತ್ತು ಗುಂಪು ಸೇರಿ ಗಲಭೆ ಯತ್ನ ಆರೋಪ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಖಂಡನೆ..!!

    ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಪೋಲಿಸರ ಮುಂದೆಯೆ ಹಲ್ಲೆ ಮತ್ತು ಗುಂಪು ಸೇರಿ ಗಲಭೆ ಯತ್ನ ಆರೋಪ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಖಂಡನೆ..!!

    ಪುತ್ತೂರು ನಗರ ಪೊಲೀಸ್ ಠಾಣೆ ಪ್ರಕರಣ: ಆರೋಪಿ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲು..!!

    ಪುತ್ತೂರು ನಗರ ಪೊಲೀಸ್ ಠಾಣೆ ಪ್ರಕರಣ: ಆರೋಪಿ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲು..!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ದರ್ಬೆ ಗಲಾಟೆ ಪ್ರಕರಣ: ಪುತ್ತೂರು ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲು..!

    ಪುತ್ತೂರಿನಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ಗಲಾಟೆ: ಪರಸ್ಪರ ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ..!

    ಪುತ್ತೂರಿನಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ಗಲಾಟೆ: ಪರಸ್ಪರ ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ..!

    ಪುತ್ತೂರು: ದರ್ಬೆಯಲ್ಲಿ ಮಾತಿನ ಚಕಮಕಿ..!!

    ಪುತ್ತೂರು: ದರ್ಬೆಯಲ್ಲಿ ಮಾತಿನ ಚಕಮಕಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ರಾಜಕೀಯ

ಚುನಾವಣಾ ಅಧಿಕಾರಿಗಳಿಂದ ರಾಜ್ಯಾದ್ಯಂತ 145 ಕೋಟಿ ರೂ. ನಗದು ಜಪ್ತಿ : ಯಾವ ಜಿಲ್ಲೆಯಲ್ಲಿ ಎಷ್ಟು ಸೀಜ್..!??

May 9, 2023
in ರಾಜಕೀಯ, ರಾಜ್ಯ
0
ಚುನಾವಣಾ ಅಧಿಕಾರಿಗಳಿಂದ ರಾಜ್ಯಾದ್ಯಂತ 145 ಕೋಟಿ ರೂ. ನಗದು ಜಪ್ತಿ : ಯಾವ ಜಿಲ್ಲೆಯಲ್ಲಿ ಎಷ್ಟು ಸೀಜ್..!??
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ 145 ಕೋಟಿ ನಗದು, 375 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

Advertisement
Advertisement
Advertisement

ರಾಜ್ಯದಲ್ಲಿ ಮತದಾನಕ್ಕೆ ಒಂದು ದಿನವಷ್ಟೇ ಬಾಕಿಯಿದೆ. ಚುನಾವಣಾ ಆಯೋಗದ ಹದ್ದಿನ ಕಣ್ಣು ತಪ್ಪಿಸಿ ಅಕ್ರಮಗಳು ಸಾಕಷ್ಟು ನಡೆಯುತ್ತಿವೆ. ಆದರೂ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಕಂತೆ ಕಂತೆ ಕೋಟಿ ಕೋಟಿ ಹಣ ಸೀಜ್ ಮಾಡಿದ್ದಾರೆ. ಜೊತೆಗೆ ಮದ್ಯ, ಬೆಳ್ಳಿ, ಬಂಗಾರ, ಕುಕ್ಕರ್ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ಈಗಾಗಲೇ ವಶಕ್ಕೆ ಪಡೆದುಕೊಂಡ ವಸ್ತುಗಳನ್ನು 2018ರ ಚುನಾವಣೆಗೆ ಹೋಲಿಸಿದರೇ ಈ ಬಾರಿ ಶೇ. 100ರಷ್ಟು ಹೆಚ್ಚಾಗಿದೆ.

ಚುನಾವಣಾ ಆಯೋಗದ ರಣಬೇಟೆ:

Advertisement

ನಗದು ಸೀಜ್ – 145.46 ಕೋಟಿ ರೂ.
ಉಚಿತ ಕೊಡುಗೆಗಳ ಮೌಲ್ಯ – 24.21 ಕೋಟಿ ರೂ.
ವಶಕ್ಕೆ ಪಡೆದ ಮದ್ಯದ ಮೌಲ್ಯ – 83.66 ಕೋಟಿ ರೂ.
ವಶಕ್ಕೆ ಪಡೆದ ಡ್ರಗ್ಸ್ ಮೌಲ್ಯ – 33.66 ಕೋಟಿ ರೂ.
ಸೀಜ್ ಆದ ಚಿನ್ನಾಭರಣ ಮೌಲ್ಯ – 96.59 ಕೋಟಿ ರೂ.
ವಶಕ್ಕೆ ಪಡೆದ ವಸ್ತುಗಳ ಒಟ್ಟು ಮೌಲ್ಯ – 375.60 ಕೋಟಿ ರೂ.

Advertisement

ಜಿಲ್ಲಾವಾರು ಮದ್ಯ, ಹಣ, ಚಿನ್ನ ವಶಕ್ಕೆ ಪಡೆದಿರುವ ಮಾಹಿತಿ :

ದಕ್ಷಿಣ ಕನ್ನಡ :
ಹಣ ಜಪ್ತಿ: 1,82,00,000ರೂ.
ಮದ್ಯ ಜಪ್ತಿ: 27,66,000 ರೂ.
ಚಿನ್ನಾಭರಣ ಜಪ್ತಿ: ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು: 66
ಐಟಿ ರೇಡ್ ಕೇಸ್ ಫೈಲ್: ಪುತ್ತೂರು ಹಾಗೂ ಮಂಗಳೂರಿನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಏನು ಸಿಕ್ಕಿಲ್ಲ.

ಉಡುಪಿ :
ಹಣ ಜಪ್ತಿ: 2,14,91,030 ರೂ.
ಮದ್ಯ ಜಪ್ತಿ: 42,312 ಲೀಟರ್ ಮದ್ಯ ವಶ
ಚಿನ್ನಾಭರಣ ಜಪ್ತಿ: ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು : 741 ಪ್ರಕರಣ
ಐಟಿ ರೇಡ್ ಕೇಸ್ ಫೈಲ್ – ಇಲ್ಲ

ಶಿವಮೊಗ್ಗ:
ಹಣ ಜಪ್ತಿ: 13,78,72,229 ರೂ.
ಮದ್ಯ ಜಪ್ತಿ: 95,884.27 ಲೀ.
ಚಿನ್ನಾಭರಣ ಜಪ್ತಿ: 9 ಕೆಜಿ, 577ಗ್ರಾಂ
ನೀತಿಸಂಹಿತೆ ಉಲ್ಲಂಘನೆ ಕೇಸು: 8
ಐಟಿ ರೇಡ್ ಕೇಸ್ ಫೈಲ್ : ಇಲ್ಲ

ಬಾಗಲಕೋಟೆ:
ಹಣ ಜಪ್ತಿ: 10,61,00,000 ರೂ.
ಮದ್ಯ ಜಪ್ತಿ: 29,535 ಲೀಟರ್ ಲಿಕ್ಕರ್ ಜಪ್ತಿ (1 ಕೋಟಿ 50 ಲಕ್ಷ ಮೌಲ್ಯ)
ಚಿನ್ನಾಭರಣ ಜಪ್ತಿ: 46,38,000 ಮೌಲ್ಯದ ಚಿನ್ನ ಮತ್ತು ಬೆಳ್ಳಿ
ಗಿಫ್ಟ್ ಐಟಮ್ಸ್ ಜಪ್ತಿ: 1,47,00,000 ರೂ. ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 72 ಕೇಸ್‍ಗಳು ದಾಖಲಾಗಿವೆ.
ಐಟಿ ರೇಡ್ ಕೇಸ್ : ಹುನಗುಂದ ತಾಲೂಕಿನಲ್ಲಿ ಐಟಿ ರೇಡ್ ಆಗಿತ್ತು. ಕೇಸ್ ದಾಖಲಾಗಿಲ್ಲ.

ಬೀದರ್:
ಹಣ ಜಪ್ತಿ- 9,82,00,000 ರೂ.
ಮದ್ಯ ಜಪ್ತಿ – 72,440 ಲೀ.
ಬೆಳ್ಳಿ ಕಾಯಿನ್ಸ್ ಜಪ್ತಿ – 1 ಕೋಟಿಗೂ ಅಧಿಕ
ನೀತಿಸಂಹಿತೆ ಉಲ್ಲಂಘನೆ ಕೇಸು- 31

ಕೋಲಾರ:
ಹಣ ಜಪ್ತಿ: 5,40,00,000 ರೂ.
ಮದ್ಯ ಜಪ್ತಿ: 96,86,000 ರೂ.
ಚಿನ್ನಾಭರಣ ಇತರೆ ಗಿಫ್ಟ್ ಐಟಂ : 2,34,00,000 ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 89
ಐಟಿ ರೈಡ್ ಕೇಸ್ ಫೈಲ್: ಬಂಗಾರಪೇಟೆಯಲ್ಲಿ 4,05,00,000 ನಗದು ಹಾಗೂ ಒಂದು ಕಾರ್‍ನ್ನು ವಶಪಡಿಸಿಕೊಳ್ಳಲಾಗಿದೆ.

ಕಲಬುರಗಿ :
ಹಣ ಜಪ್ತಿ: 5 ಕೋಟಿ ರೂ.
ಮದ್ಯ ಜಪ್ತಿ : ಆಗಿಲ್ಲ
ಚಿನ್ನಾಭರಣ ಜಪ್ತಿ : ಆಗಿಲ್ಲ
ಐಟಿ ರೈಡ್ ಕೇಸ್ ಫೈಲ್: 3 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನೂರ್ ಬಾಗ್, ಚಿತ್ತಾಪುರಗಳಲ್ಲಿ ಹಣ ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಕೊಪ್ಪಳ :
ಹಣ ಜಪ್ತಿ: 3,91,40,900 ರೂ.
ಮದ್ಯ ಜಪ್ತಿ: 7,40,000 ರೂ.
ಚಿನ್ನಾಭರಣ ಜಪ್ತಿ: 1.24,088 ರೂ.
ನೀತಿಸಂಹಿತೆ ಉಲ್ಲಂಘನೆ ಕೇಸು: 132
ಐಟಿ ರೈಡ್ ಕೇಸ್ ಫೈಲ್ ಆಗಿಲ್ಲ.

ಮಂಡ್ಯ :
ಹಣ ಜಪ್ತಿ: 3,48,48,253 ರೂ.
ಮದ್ಯ ಜಪ್ತಿ: 108531.38 ಲೀ, 2,35,21,991 ರೂ. ಮೌಲ್ಯ
ಡ್ರಗ್ಸ್: 1.805 ಕೆಜಿ, 55,550 ರೂ. ಮೌಲ್ಯ.
ಇತರೆ : 22,557 ಪದಾರ್ಥಗಳು, 24,79,270 ರೂ. ಮೌಲ್ಯ.
ನೀತಿಸಂಹಿತೆ ಉಲ್ಲಂಘನೆ ಕೇಸು:
ಆರಕ್ಷಕ ಠಾಣೆ – 19 ಪ್ರಕರಣಗಳು
ಅಬಕಾರಿ ಇಲಾಖೆ – 1,322 ಪ್ರಕರಣಗಳು (128 ವಾಹನಗಳು ಜಪ್ತಿ)
ಆರ್‍ಟಿಓ – 506 ಪ್ರಕರಣಗಳು (16,50,696 ರೂ. ವಿಧಿಸಿರುವ ದಂಡ)
ಚುನಾವಣಾಧಿಕಾರಿಗಳು – 4 ಪ್ರಕರಣಗಳು

ಬಳ್ಳಾರಿ:
ಹಣ ಜಪ್ತಿ: 1,33,00,000 ರೂ.
ಮದ್ಯ ಜಪ್ತಿ: 16,500 ಲೀಟರ್- 54 ಲಕ್ಷ ಮೌಲ್ಯದ ಮದ್ಯ
ಚಿನ್ನಾಭರಣ ಜಪ್ತಿ: 33 ಲಕ್ಷ ಮೌಲ್ಯದ ಬಂಗಾರ
ನೀತಿಸಂಹಿತೆ ಉಲ್ಲಂಘನೆ ಕೇಸು: 23
ಐಟಿ ರೇಡ್ ಕೇಸ್ ದಾಖಲಾಗಿಲ್ಲ.

ವಿಜಯನಗರ :
ಹಣ ಜಪ್ತಿ: 1.5 ಕೋಟಿ ನಗದು ಸೀಜ್ ಮಾಡಲಾಗಿದೆ
ಮದ್ಯ ಜಪ್ತಿ: 51 ಸಾವಿರ ಲೀ., 3.5 ಕೋಟಿ ರೂ. ಮೌಲ್ಯದ ಲಿಕ್ಕರ್ ಸೀಜ್
ಚಿನ್ನಾಭರಣ ಜಪ್ತಿ: 5.5 ಕೋಟಿ ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 1915
ಐಟಿ ರೇಡ್ ಕೇಸ್ ದಾಖಲಾಗಿಲ್ಲ

ವಿಜಯಪುರ :
ಹಣ ಮತ್ತು ವಸ್ತುಗಳ ಜಪ್ತಿ : 2.03 ಕೋಟಿ ರೂ.
ಮದ್ಯ ಜಪ್ತಿ: 45.59 ಲಕ್ಷ ರೂ.
ಚಿನ್ನಾಭರಣ ಜಪ್ತಿ: ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು: 29
ಐಟಿ ರೇಡ್ ಕೇಸ್ ಫೈಲ್ : ಇಲ್ಲ

ಚಾಮರಾಜನಗರ :
ಹಣ ಜಪ್ತಿ: 2.7 ಕೋಟಿ ರೂ.
ಮದ್ಯ ಜಪ್ತಿ: 1.28 ಕೋಟಿ ರೂ.
ಚಿನ್ನಾಭರಣ ಜಪ್ತಿ: ಇಲ್ಲ
ನೀತಿ ಸಂಹಿತೆ ಉಲ್ಲಂಘನೆ ಕೇಸು: 12
ಐಟಿ ರೇಡ್ ಕೇಸ್ ಫೈಲ್: ಯಾವುದು ಇಲ್ಲ.

ಚಿಕ್ಕಬಳ್ಳಾಪುರ :
ಹಣ ಜಪ್ತಿ: 24,41,550ರೂ.
ಮದ್ಯ ಜಪ್ತಿ: 71,968 ರೂ.
ಲೀಟರ್ : (1,92,75,033) ಮೌಲ್ಯ
ಚಿನ್ನಾಭರಣ ಜಪ್ತಿ: 5.064 ಕೆಜಿ (2,67,04,469 ಮೌಲ್ಯ)
ನೀತಿಸಂಹಿತೆ ಉಲ್ಲಂಘನೆ ಕೇಸು: 33
ಮತದಾರರಿಗೆ ಹಂಚುತ್ತಿದ್ದ ವಸ್ತುಗಳ ವಶ ಮೌಲ್ಯ- 38,01,250
ಒಟ್ಟು ಮೌಲ್ಯ – 5,27,41,802 ರೂ.

ಚಿಕ್ಕಮಗಳೂರು :
ಹಣ ಜಪ್ತಿ : 3,11,61458 ರೂ.
ಮದ್ಯ ಜಪ್ತಿ : 76,65,414 ರೂ.
ಡ್ರಗ್ಸ್ : 4,84,000 ರೂ.
ಚಿನ್ನಾಭರಣ ಜಪ್ತಿ : 53,41,65,506 ರೂ. ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು : 24
ಐಟಿ ರೇಡ್ ಕೇಸ್ : ಇಲ್ಲ

ಚಿತ್ರದುರ್ಗ :
ಹಣ ಜಪ್ತಿ : 81 ಲಕ್ಷ ರೂ.
ಮದ್ಯ ಜಪ್ತಿ : 50,273 ಲೀಟರ್, 1.16 ಕೋಟಿ ಮೌಲ್ಯ
ಚಿನ್ನಾಭರಣ ಜಪ್ತಿ: 14.84 ಕೆ.ಜಿ. 7.48 ಕೋಟಿ, 10 ಕೆ.ಜಿ. ಬೆಳ್ಳಿ 6.2 ಲಕ್ಷ ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 28
ಐಟಿ ರೇಡ್ ಕೇಸ್ ಫೈಲ್: ಹಿರಿಯೂರು ಕ್ಷೇತ್ರದಲ್ಲಿ ಐಟಿ ದಾಳಿ

ದಾವಣಗೆರೆ :
ಹಣ ಜಪ್ತಿ: 94,74,057 ರೂ.
ಮದ್ಯ ಜಪ್ತಿ: 3,17,77,802 ಮೌಲ್ಯದ 47,420 ಲೀ ಮದ್ಯ
ಚಿನ್ನಾಭರಣ : ಇಲ್ಲ
ಕುಕ್ಕರ್ ಸೇರಿದಂತೆ ವಿವಿಧ ವಸ್ತುಗಳ ಜಪ್ತಿ: 85,00,048 ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 66 ಕೇಸ್ ದಾಖಲು, 23 ಜನರ ಗಡಿಪಾರು
ಐಟಿ ರೇಡ್ ಕೇಸ್‍ಗಳು ದಾಖಲಾಗಿಲ್ಲ

ಧಾರವಾಡ :
ಹಣ ಜಪ್ತಿ: 1,58,75,000 ರೂ. ನಗದು ಜಪ್ತಿ
ಮದ್ಯ ಜಪ್ತಿ: 1,42,87,000 ಮದ್ಯ ಜಪ್ತಿ
ಮಾದಕವಸ್ತುಗಳು: 81,69,864 ರೂ.
ಚಿನ್ನಾಭರಣ ಜಪ್ತಿ: 5,63,48,000 ಸಾವಿರದ ಚಿನ್ನಾಭರಣ
ನೀತಿಸಂಹಿತೆ ಉಲ್ಲಂಘನೆ ಕೇಸು: 58
ಐಟಿ ರೇಡ್ ಕೇಸ್ ಫೈಲ್: ಒಟ್ಟು 5 ಜನರ ಮೇಲೆ ಆಗಿದೆ. ಕೆಲವರಿಗೆ ನೋಟಿಸ್ ಕೊಡಲಾಗಿದೆ.

ಗದಗ :
ಹಣ ಜಪ್ತಿ: 2,37,72,000 ರೂ. ಅಧಿಕ ಹಣ
ಮದ್ಯ ಜಪ್ತಿ: 43,666,225 ಲೀಟರ್. (98,95,173 ರೂ.)
ಡ್ರಗ್ಸ್: 8.49 ಕೆ.ಜಿ ಡ್ರಗ್ಸ್ (8,30,550 ರೂ.)
ಚಿನ್ನಾಭರಣ, ಇತರೆ ಸಾಮಗ್ರಿಗಳ ಜಪ್ತಿ: 1,67,55,148 ರೂ.
ನೀತಿಸಂಹಿತೆ ಉಲ್ಲಂಘನೆ ಕೇಸು: 68

ಹಾಸನ :
ಹಣ ಜಪ್ತಿ : 1,87,29,430 ರೂ.
ಮದ್ಯ ಜಪ್ತಿ : 29,964 ಲೀಟರ್
ಚಿನ್ನಾಭರಣ ಜಪ್ತಿ : ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು : 1,433

ಹಾವೇರಿ:
ಹಣ ಜಪ್ತಿ: 76,15,364 ರೂ. ನಗದು ವಶ
ಮದ್ಯ ಜಪ್ತಿ: 2,04,92,980 ಮೊತ್ತದ 79,491.25 ಲೀಟರ್ ಲಿಕ್ಕರ್
ಚಿನ್ನಾಭರಣ ಜಪ್ತಿ: 6,93,81,492 ರೂ. ಮೊತ್ತದ 86 ಕೆ.ಜಿ. ಬೆಲೆಬಾಳುವ ಲೋಹಗಳು
ನೀತಿಸಂಹಿತೆ ಉಲ್ಲಂಘನೆ ಕೇಸು: 48 ಎಫ್‍ಐಆರ್
ಐಟಿ ರೈಡ್ ಕೇಸ್ ಫೈಲ್: ಬ್ಯಾಡಗಿಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, 2. ಕೋಟಿ 85 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದಾರೆ.

ಉತ್ತರ ಕನ್ನಡ :
ಹಣ ಜಪ್ತಿ- 1,70,93,985 ರೂ.
ಮದ್ಯ ಜಪ್ತಿ- 2,11,13,395 ರೂ. (83,935.802 ಲೀಟರ್)
ಮಾದಕ ವಸ್ತುಗಳ ವಶ – 1,44,000 ರೂ. (5.24 ಕೆಜಿ)
ಚಿನ್ನಾಭರಣ ಜಪ್ತಿ- ಇಲ್ಲ
ವಸ್ತುಗಳ ವಶ- 45,000 ರೂ. (79 ವಸ್ತುಗಳು)
ನೀತಿಸಂಹಿತೆ ಉಲ್ಲಂಘನೆ ಕೇಸು- 35

ಕೊಡಗು :
ಹಣ ಜಪ್ತಿ: 0.2746 ಕೋಟಿ ರೂ.
ಮದ್ಯ ಜಪ್ತಿ: 0.8156 ಕೋಟಿ ರೂ.
ಚಿನ್ನಾಭರಣ ಜಪ್ತಿ: ಯಾವುದೇ ಪ್ರಕರಣ ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು: 12
ಒಟ್ಟಾರೆ ಸೀಜ್ 1.1264 ಕೋಟಿ

ಮೈಸೂರು:
ಹಣ ಜಪ್ತಿ : 2,88,06,934 ರೂಪಾಯಿ
ಮದ್ಯ ಜಪ್ತಿ : 8,83,72,000 ರೂಪಾಯಿ ಮೌಲ್ಯದ ಮದ್ಯ ಜಪ್ತಿ
ಚಿನ್ನಾಭರಣ ಜಪ್ತಿ : ಇಲ್ಲ
ಐಟಿ ರೇಡ್ ಕೇಸ್ – ಎರಡು ಕಡೆ ಐಟಿ ರೈಡ್

ರಾಯಚೂರು :
ಹಣ ಜಪ್ತಿ: 27 ಲಕ್ಷ ರೂ.
ಮದ್ಯ ಜಪ್ತಿ: 1820 ಲೀ
ಚಿನ್ನಾಭರಣ ಜಪ್ತಿ: ಚಿನ್ನ 1.8 ಕೆ.ಜಿ , 22 ಕೆ.ಜಿ ಬೆಳ್ಳಿ
ನೀತಿಸಂಹಿತೆ ಉಲ್ಲಂಘನೆ ಕೇಸು: 28

ರಾಮನಗರ:
ಹಣ ಜಪ್ತಿ: 2.59 ಕೋಟಿ ರೂ.
ಮದ್ಯ ಜಪ್ತಿ: 38450 ಲೀ.
ಗಾಂಜಾ ಜಪ್ತಿ: 4.50 ಕೆ.ಜಿ
ಚಿನ್ನಾಭರಣ ಜಪ್ತಿ: ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು: 55 ಕೇಸ್ ದಾಖಲು.
ರಾಮನಗರದಲ್ಲಿ ಯಾವುದೇ ಐಟಿ ರೇಡ್ ಆಗಿಲ್ಲ

ತುಮಕೂರು :
ಹಣ ಜಪ್ತಿ: 1.89 ಕೋಟಿ ರೂ.
ಮದ್ಯ ಜಪ್ತಿ: 2.94 ಕೋಟಿ ರೂ. ಮೌಲ್ಯದ 90,468 ಲೀಟರ್
ಚಿನ್ನಾಭರಣ ಜಪ್ತಿ: 250 ಗ್ರಾಂ ಚಿನ್ನ
ನೀತಿಸಂಹಿತೆ ಉಲ್ಲಂಘನೆ ಕೇಸು: 66
ಐಟಿ ರೇಡ್ ಕೇಸ್: ಇಲ್ಲ

ಯಾದಗಿರಿ:

ಹಣ ಜಪ್ತಿ- 77.94 ಲಕ್ಷ ರೂ.
ಮದ್ಯ ಜಪ್ತಿ- 8 ಲಕ್ಷ ಮೌಲ್ಯ
ಚಿನ್ನಾಭರಣ ಜಪ್ತಿ- ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು- 39

Previous Post

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ದಿನಾಂಕ ಬದಲಾವಣೆ

Next Post

ಮೋಚಾ ಚಂಡಮಾರುತ ಪ್ರಭಾವ : ಕರಾವಳಿಯಲ್ಲಿ ಮಳೆ ಸಾಧ್ಯತೆ..!!!

OtherNews

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಖಚಿತ ‘ಕಾರ್ಯಕರ್ತರ ಭಾವನೆಗೆ ಸ್ಪಂದಿಸಿ ನಿರ್ಧಾರ’ – ಪೋಸ್ಟರ್ ವೈರಲ್..!!
Featured

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಖಚಿತ ‘ಕಾರ್ಯಕರ್ತರ ಭಾವನೆಗೆ ಸ್ಪಂದಿಸಿ ನಿರ್ಧಾರ’ – ಪೋಸ್ಟರ್ ವೈರಲ್..!!

July 12, 2026
ಪುತ್ತೂರು: ಗ್ರಾಮಾಂತರ ಯುವಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ನಿತೀನ್ ಬೊಡ್ಡೊಣಿ ನೇಮಕ.!!
ರಾಜಕೀಯ

ಪುತ್ತೂರು: ಗ್ರಾಮಾಂತರ ಯುವಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ನಿತೀನ್ ಬೊಡ್ಡೊಣಿ ನೇಮಕ.!!

July 7, 2026
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್..!!
ರಾಜಕೀಯ

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್..!!

July 5, 2026
“ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!
ಬೆಂಗಳೂರು

“ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!

June 29, 2026
ನನಗೂ, ಡಿಕೆ ಶಿವಕುಮಾರ್​ಗೂ ರಾಜಕೀಯ, ವ್ಯವಾಹಾರಿಕ ಸಂಬಂಧ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ..!!
ಬೆಳ್ತಂಗಡಿ

ನನಗೂ, ಡಿಕೆ ಶಿವಕುಮಾರ್​ಗೂ ರಾಜಕೀಯ, ವ್ಯವಾಹಾರಿಕ ಸಂಬಂಧ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ..!!

June 26, 2026
ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!
ಬೆಂಗಳೂರು

ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!

June 25, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ದರ್ಬೆಯಲ್ಲಿ ನಡೆದ ಪ್ರಕರಣ: ಯುವಕನ ವಿರುದ್ಧ ಪ್ರಕರಣ ; ವಿಡಿಯೋ ಪರಿಶೀಲನೆ ಬಳಿಕ ಕಾನೂನು ಕ್ರಮ..!!

ಪುತ್ತೂರು: ದರ್ಬೆಯಲ್ಲಿ ನಡೆದ ಪ್ರಕರಣ: ಯುವಕನ ವಿರುದ್ಧ ಪ್ರಕರಣ ; ವಿಡಿಯೋ ಪರಿಶೀಲನೆ ಬಳಿಕ ಕಾನೂನು ಕ್ರಮ..!!

August 22, 2026
ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಪೋಲಿಸರ ಮುಂದೆಯೆ ಹಲ್ಲೆ ಮತ್ತು ಗುಂಪು ಸೇರಿ ಗಲಭೆ ಯತ್ನ ಆರೋಪ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಖಂಡನೆ..!!

ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಪೋಲಿಸರ ಮುಂದೆಯೆ ಹಲ್ಲೆ ಮತ್ತು ಗುಂಪು ಸೇರಿ ಗಲಭೆ ಯತ್ನ ಆರೋಪ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಖಂಡನೆ..!!

August 22, 2026
ಪುತ್ತೂರು ನಗರ ಪೊಲೀಸ್ ಠಾಣೆ ಪ್ರಕರಣ: ಆರೋಪಿ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲು..!!

ಪುತ್ತೂರು ನಗರ ಪೊಲೀಸ್ ಠಾಣೆ ಪ್ರಕರಣ: ಆರೋಪಿ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲು..!!

August 22, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ದರ್ಬೆ ಗಲಾಟೆ ಪ್ರಕರಣ: ಪುತ್ತೂರು ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲು..!

August 22, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.