ಪುತ್ತೂರು : ಹತ್ತೂರಲ್ಲೂ ಪ್ರಸಿದ್ಧಿ ಪಡೆದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಏ.17 ರಂದು ಬ್ರಹ್ಮರಥೋತ್ಸವ ಜರುಗಲಿದೆ. ಈ ವೇಳೆ ಬಡ ಕುಟುಂಬಗಳ ಸಂಕಷ್ಟಕ್ಕೆ ಕೈ ಜೋಡಿಸುವ ದೃಷ್ಟಿಯಿಂದ ಯುವಶಕ್ತಿ ಸೇವಾಪಥದ ‘ಪುತ್ತೂರು ಸೇವಾಯಜ್ಞ’ ಹಮ್ಮಿಕೊಳ್ಳಲಾಗಿದೆ.
ಏ.17ರ ಬ್ರಹ್ಮರಥೋತ್ಸವದಂದು ಸಂಜೆಯಿಂದ ಯುವಶಕ್ತಿ ಸೇವಾಪಥದ ‘ಪುತ್ತೂರು ಸೇವಾಯಜ್ಞ’ ಹಮ್ಮಿಕೊಳ್ಳಲಾಗಿದೆ.
ಹಲವಾರು ಬಡ ಕುಟುಂಬಗಳ ಸಂಕಷ್ಟಕ್ಕೆ ಕೈ ಜೋಡಿಸುವ ಮೂಲಕ ಯುವಶಕ್ತಿ ಕಡೇಶಿವಾಲಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ.