ಸುಳ್ಯ : ಪೈಂಬೆಚ್ಚಾಲು ನಿವಾಸಿ ಬೀರಾನ್ ಎಂಬವರ ಪುತ್ರ ಅಂದಾಞಿ ಎಂಬುವವರು ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ನಿನ್ನೆ ಅವರ ಮೃತ ದೇಹವು ಕೇರಳದ ಗಡಿ ಭಾಗದಲ್ಲಿರುವ ಪಂಜಿಕಲ್ಲು ಪ್ರದೇಶದಲ್ಲಿ ಲಭಿಸಿದೆ ಎಂದು ತಿಳಿದುಬಂದಿದೆ.
![](https://zoomintv.online/wp-content/uploads/2021/07/WhatsApp-Image-2021-07-21-at-10.21.19-AM.jpeg)
ಮೃತದೇಹವನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.