Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    (ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

    (ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

    ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

    ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

    ಪ್ರವೀಣ್ ಹತ್ಯೆಗೈದ ಹಂತಕರ ಬಂಧನ:  ತಲೆ ಮರೆಸಿಕೊಂಡಿದ್ದ ಶಿಹಾಬ್‌, ರಿಯಾಝ್, ಬಶೀರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..!!

    ಪ್ರವೀಣ್ ಹತ್ಯೆಗೈದ ಹಂತಕರ ಬಂಧನ: ತಲೆ ಮರೆಸಿಕೊಂಡಿದ್ದ ಶಿಹಾಬ್‌, ರಿಯಾಝ್, ಬಶೀರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..!!

    ಕಡಬ: ಎರಡು ನಕಲಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಓಮ್ನಿ ಕಾರು ಪತ್ತೆ: ಪೊಲೀಸರಿಂದ ಕಾರಿಗೆ ಲಾಕ್: ಮಾಲಕರ ಪತ್ತೆಗಾಗಿ ಕಾರ್ಯಾಚರಣೆ

    ಕಡಬ: ಎರಡು ನಕಲಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಓಮ್ನಿ ಕಾರು ಪತ್ತೆ: ಪೊಲೀಸರಿಂದ ಕಾರಿಗೆ ಲಾಕ್: ಮಾಲಕರ ಪತ್ತೆಗಾಗಿ ಕಾರ್ಯಾಚರಣೆ

    ಮಂಗಳೂರು: ಚಪ್ಪಲಿಯಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ: 17 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಮಂಗಳೂರು: ಚಪ್ಪಲಿಯಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ: 17 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಕುಡ್ತಮುಗೇರು ಅಂಗನವಾಡಿ ಕೇಂದ್ರಕ್ಕೆ ಕರ್ಣಾಟಕ ಬ್ಯಾಂಕ್ ನಿಂದ ಕಟ್ಟಡ ಕೊಡುಗೆ : ಕೊಳ್ನಾಡು ಗ್ರಾ.ಪಂ. ಅಧ್ಯಕ್ಷರಿಂದ ಉದ್ಘಾಟನೆ

    ಕುಡ್ತಮುಗೇರು ಅಂಗನವಾಡಿ ಕೇಂದ್ರಕ್ಕೆ ಕರ್ಣಾಟಕ ಬ್ಯಾಂಕ್ ನಿಂದ ಕಟ್ಟಡ ಕೊಡುಗೆ : ಕೊಳ್ನಾಡು ಗ್ರಾ.ಪಂ. ಅಧ್ಯಕ್ಷರಿಂದ ಉದ್ಘಾಟನೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    (ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

    (ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

    ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

    ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

    ಪ್ರವೀಣ್ ಹತ್ಯೆಗೈದ ಹಂತಕರ ಬಂಧನ:  ತಲೆ ಮರೆಸಿಕೊಂಡಿದ್ದ ಶಿಹಾಬ್‌, ರಿಯಾಝ್, ಬಶೀರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..!!

    ಪ್ರವೀಣ್ ಹತ್ಯೆಗೈದ ಹಂತಕರ ಬಂಧನ: ತಲೆ ಮರೆಸಿಕೊಂಡಿದ್ದ ಶಿಹಾಬ್‌, ರಿಯಾಝ್, ಬಶೀರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..!!

    ಕಡಬ: ಎರಡು ನಕಲಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಓಮ್ನಿ ಕಾರು ಪತ್ತೆ: ಪೊಲೀಸರಿಂದ ಕಾರಿಗೆ ಲಾಕ್: ಮಾಲಕರ ಪತ್ತೆಗಾಗಿ ಕಾರ್ಯಾಚರಣೆ

    ಕಡಬ: ಎರಡು ನಕಲಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಓಮ್ನಿ ಕಾರು ಪತ್ತೆ: ಪೊಲೀಸರಿಂದ ಕಾರಿಗೆ ಲಾಕ್: ಮಾಲಕರ ಪತ್ತೆಗಾಗಿ ಕಾರ್ಯಾಚರಣೆ

    ಮಂಗಳೂರು: ಚಪ್ಪಲಿಯಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ: 17 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಮಂಗಳೂರು: ಚಪ್ಪಲಿಯಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ: 17 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಕುಡ್ತಮುಗೇರು ಅಂಗನವಾಡಿ ಕೇಂದ್ರಕ್ಕೆ ಕರ್ಣಾಟಕ ಬ್ಯಾಂಕ್ ನಿಂದ ಕಟ್ಟಡ ಕೊಡುಗೆ : ಕೊಳ್ನಾಡು ಗ್ರಾ.ಪಂ. ಅಧ್ಯಕ್ಷರಿಂದ ಉದ್ಘಾಟನೆ

    ಕುಡ್ತಮುಗೇರು ಅಂಗನವಾಡಿ ಕೇಂದ್ರಕ್ಕೆ ಕರ್ಣಾಟಕ ಬ್ಯಾಂಕ್ ನಿಂದ ಕಟ್ಟಡ ಕೊಡುಗೆ : ಕೊಳ್ನಾಡು ಗ್ರಾ.ಪಂ. ಅಧ್ಯಕ್ಷರಿಂದ ಉದ್ಘಾಟನೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ರಾಷ್ಟ್ರೀಯ

ಕಾಸರಗೋಡು: ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ;; ಪತಿ ನಾಪತ್ತೆ..!

September 3, 2021
in ರಾಷ್ಟ್ರೀಯ
0
ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ
Share on WhatsAppShare on FacebookShare on Twitter

ಕಾಸರಗೋಡು: ಗೃಹಿಣಿಯೋರ್ವರು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಆದೂರು ಠಾಣಾ ವ್ಯಾಪ್ತಿಯ ಕಾರಡ್ಕದಲ್ಲಿ ನಡೆದಿದ್ದು, ಘಟನೆ ಬಳಿಕ ಪತಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

Advertisement
Advertisement
Advertisement
Advertisement
Advertisement

ನಾರಂಪಾಡಿ ಕಲ್ಲಂಕೂಡ್ಲುವಿನ ಅನಿತಾ (45) ಮೃತಪಟ್ಟವರು. ಪತಿ ಕಣ್ಣನ್ ನಂಬೂದಿರಿ ನಾಪತ್ತೆಯಾಗಿದ್ದಾರೆ. ಮನೆ ಬಳಿಯ ಶೆಡ್ ನಲ್ಲಿ ಅನಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ,ಮನೆಯಲ್ಲಿದ್ದ 10 ವರ್ಷದ ಪುತ್ರ ಇದನ್ನು ಗಮನಿಸಿ ಬೊಬ್ಬೆ ಹಾಕಿದ್ದು , ಸ್ಥಳೀಯರು ಬಂದು ನೋಡಿದಾಗ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Advertisement
Advertisement

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆದೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

Advertisement

ಮೂಲತಃ ಕೊಟ್ಟಾಯಂ ಪಾಲ ನಿವಾಸಿಯಾಗಿರುವ ಕಣ್ಣನ್ ನಂಬೂದಿರಿ ಕುಟುಂಬ ಒಂದು ವರ್ಷದ ಹಿಂದೆ ಕಾರಡ್ಕ ಕಲ್ಲಂಕೂಡ್ಲು ಎಂಬಲ್ಲಿ ಸ್ಥಳ ಖರೀದಿಸಿ ವಾಸವಾಗಿದ್ದಾರೆ. ಇಲ್ಲಿದ್ದ ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ಇದರ ಪಕ್ಕದಲ್ಲೇ ಎರಡು ಕೊನೆಯ ಸಣ್ಣ ಶೆಡ್ ನಿರ್ಮಿಸಿ ಅದರಲ್ಲಿ ವಾಸವಾಗಿದ್ದರು.

ಕಣ್ಣನ್ ನಂಬೂದಿರಿ ಮಂತ್ರವಾದಿಯಾಗಿದ್ದು, ಬುಧವಾರದಂದು ಮನೆಯಿಂದ ತೆರಳಿದವರು ನಾಪತ್ತೆಯಾಗಿದ್ದಾರೆ. ಇವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎನ್ನಲಾಗಿದೆ. ಅನಿತಾ ವಯನಾಡು ಮೂಲದವರಾಗಿದ್ದು , ಮನೆಯವರಿಗೆ ಮಾಹಿತಿ ನೀಡಲಾಗಿದೆ ಅವರು ತಲಪಿದ ಬಳಿಕವಷ್ಟೇ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Previous Post

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದ ಸುತ್ತ ಭದ್ರತೆಗಾಗಿ ಹಾಗೂ ಗೋಕಳ್ಳತನ ತಡೆಗಟ್ಟಲು ಆವರಣ ಗೋಡೆ ನಿರ್ಮಿಸುವಂತೆ ವಿ.ಹಿಂ.ಪ. ಬಜರಂಗದಳ ವತಿಯಿಂದ ಮನವಿ

Next Post

ಪುತ್ತೂರು: ಕಾರ್ತಿಕ್ ಮೇರ್ಲ ಹತ್ಯೆಯಾಗಿ ಇಂದಿಗೆ ಎರಡು ವರ್ಷ:; ಹಿಂ.ಜಾ. ವೇ.ಯಿಂದ ಕಾರ್ತಿಕ್ ಮೇರ್ಲ ಸ್ಮಾರಕ ಬಸ್ ನಿಲ್ದಾಣದಲ್ಲಿ ದೀಪ ಪ್ರಜ್ವಲಿಸಿ ಸ್ಮರಣೆ

OtherNews

ಮಹಿಳೆಯ ಜೊತೆ ಕಿರಿಕ್: ಬಿಜೆಪಿ ನಾಯಕನ ನಿವಾಸದ ಮೇಲೆಯೇ ಬುಲ್ಡೋಜರ್  ಹತ್ತಿಸಿದ ಯೋಗಿ ಸರ್ಕಾರ
ರಾಷ್ಟ್ರೀಯ

ಮಹಿಳೆಯ ಜೊತೆ ಕಿರಿಕ್: ಬಿಜೆಪಿ ನಾಯಕನ ನಿವಾಸದ ಮೇಲೆಯೇ ಬುಲ್ಡೋಜರ್ ಹತ್ತಿಸಿದ ಯೋಗಿ ಸರ್ಕಾರ

August 8, 2022
ಠಾಣೆಯಲ್ಲಿ ಪೊಲೀಸರೊಂದಿಗೆ ಹುಟ್ಟುಹಬ್ಬ: ಈಡೇರಿತು ಆರು ವರ್ಷದ ಬಾಲಕನ ಮಹದಾಸೆ
ರಾಷ್ಟ್ರೀಯ

ಠಾಣೆಯಲ್ಲಿ ಪೊಲೀಸರೊಂದಿಗೆ ಹುಟ್ಟುಹಬ್ಬ: ಈಡೇರಿತು ಆರು ವರ್ಷದ ಬಾಲಕನ ಮಹದಾಸೆ

August 7, 2022
ವಿದ್ಯಾರ್ಥಿಗಳು ರೂಪಿಸಿದ ಉಪಗ್ರಹ ಹೊತ್ತು ನಭಕ್ಕೆ ನೆಗೆದ ಇಸ್ರೋ ಎಸ್‌ಎಸ್‌ಎಲ್‌ವಿ
ರಾಷ್ಟ್ರೀಯ

ವಿದ್ಯಾರ್ಥಿಗಳು ರೂಪಿಸಿದ ಉಪಗ್ರಹ ಹೊತ್ತು ನಭಕ್ಕೆ ನೆಗೆದ ಇಸ್ರೋ ಎಸ್‌ಎಸ್‌ಎಲ್‌ವಿ

August 7, 2022
ಡ್ರೈವಿಂಗ್ ಬಾರದ ಪ್ರೇಯಸಿಗೆ ಕಾರು ಕೊಟ್ಟ ಪ್ರಿಯಕರ: ಆ ಮೇಲೆ ನಡೆದಿದ್ದೇ ದುರಂತ..!!??
ರಾಷ್ಟ್ರೀಯ

ಡ್ರೈವಿಂಗ್ ಬಾರದ ಪ್ರೇಯಸಿಗೆ ಕಾರು ಕೊಟ್ಟ ಪ್ರಿಯಕರ: ಆ ಮೇಲೆ ನಡೆದಿದ್ದೇ ದುರಂತ..!!??

August 6, 2022
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಾಲಿವುಡ್ ನಿಂದ ನೆರವು: 11 ಲಕ್ಷ ರೂ. ನೀಡಿರುವುದಾಗಿ ಟ್ವೀಟ್ ಮಾಡಿದ ಮನೀಶ್ ಮುಂದ್ರಾ
ಪುತ್ತೂರು

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಾಲಿವುಡ್ ನಿಂದ ನೆರವು: 11 ಲಕ್ಷ ರೂ. ನೀಡಿರುವುದಾಗಿ ಟ್ವೀಟ್ ಮಾಡಿದ ಮನೀಶ್ ಮುಂದ್ರಾ

August 5, 2022
ಸತತ 3ನೇ ಬಾರಿ ಆರ್‌ಬಿಐ ರೆಪೊ ದರ ಹೆಚ್ಚಳ: ಗೃಹ, ವಾಹನ, ಇತರ ಸಾಲ ಮತ್ತಷ್ಟು ದುಬಾರಿ
ರಾಷ್ಟ್ರೀಯ

ಸತತ 3ನೇ ಬಾರಿ ಆರ್‌ಬಿಐ ರೆಪೊ ದರ ಹೆಚ್ಚಳ: ಗೃಹ, ವಾಹನ, ಇತರ ಸಾಲ ಮತ್ತಷ್ಟು ದುಬಾರಿ

August 5, 2022

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
(ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

(ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
(ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

(ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

August 11, 2022
ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸಲು ಹೈಕೋರ್ಟ್ ಸಮ್ಮತಿ

ಎಸಿಬಿ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ..!!

August 11, 2022
ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

August 11, 2022
ಉಡುಪಿ: ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಂದ ಒಂದು ದಿನದಲ್ಲೇ 41 ಸಾವಿರ ರೂ. ದಂಡ ವಸೂಲಿ

ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ: ಆರೋಗ್ಯ ಸಚಿವ ಡಾ. ಸುಧಾಕರ್

August 11, 2022

Recent News

(ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

(ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

August 11, 2022
ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸಲು ಹೈಕೋರ್ಟ್ ಸಮ್ಮತಿ

ಎಸಿಬಿ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ..!!

August 11, 2022
ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

August 11, 2022
ಉಡುಪಿ: ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಂದ ಒಂದು ದಿನದಲ್ಲೇ 41 ಸಾವಿರ ರೂ. ದಂಡ ವಸೂಲಿ

ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ: ಆರೋಗ್ಯ ಸಚಿವ ಡಾ. ಸುಧಾಕರ್

August 11, 2022
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page