ಮಾಣಿ: ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಬುಡೋಳಿಯಿಂದ ತನ್ನದೇ ಕಾರಿನಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ 8.5 ನಿಮಿಷದಲ್ಲಿ ತಲುಪಿಸುವ ಮೂಲಕ ವಿಕೇಶ್ ಶೆಟ್ಟಿ ಯವರು ಮಾನವೀಯತೆ ಮೆರೆಯುದರ ಜೊತೆಗೆ ಯುವತಿಯ ಪ್ರಾಣವನ್ನು ರಕ್ಷಣೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬುಡೋಳಿಯ ಯುವತಿಯೂ ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದು, ಆಕೆಯನ್ನು ತನ್ನದೇ ಕಾರಿನಲ್ಲಿ ಯಾವುದೇ ಝೀರೋ ಟ್ರಾಫಿಕ್ ವ್ಯವಸ್ಥೆ ಇಲ್ಲದೇ 19 ಕಿ.ಮೀ ರನ್ನು ಕೇವಲ 8.5 ನಿಮಿಷದಲ್ಲಿ ಕ್ರಮಿಸಿ ಆಕೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವುದಕ್ಕೆ ಸಹಕರಿಸಿದ ವಿಕೇಶ್ ಶೆಟ್ಟಿ ಯವರಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.