ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ,ಗ್ರಾಮ ಪಂಚಾಯತ್ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ ಯುವಜನ ಒಕ್ಕೂಟ ಸುಳ್ಯ ತಾಲೂಕು, ಪಂಚ ಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ (ರಿ), ಇದರ ಜಂಟಿ ಆಶ್ರಯದಲ್ಲಿ COVID-19 ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಪೂರ್ಣಿಮಾ ದೇರಾಜೆ , ಮುಖ್ಯ ಅಥಿತಿಗಳಾಗಿ ಪಂಜ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪದ್ಮಯ್ಯ ,ಶುಶ್ರೂಷಕಿ ಶ್ರೀ ಮತಿ ವಿಜಯಲಕ್ಷ್ಮಿ COVID-19 ಇದರ ಲಸಿಕೆ ತೆಗೆದುಕೊಳ್ಳುವ ವಿದಾನ ಲಸಿಕಾ ಉಪಯೋಗ ಇದೆಲ್ಲದರ ಬಗ್ಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಮಂಗಳೂರು ನಿರ್ದೇಶಕರು ಪ್ರತಿಭಾ ಕಾಯರ, ಯುವಜನ ಸಂಯಕ್ತ ಮಂಡಳಿ ಸುಳ್ಯ ನಿರ್ದೇಶಕ ಪವನ್ ಕುಮಾರ್ ಪಲ್ಲತಡ್ಕ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕ್ಲಬ್ ನ ಸದಸ್ಯರಾಗಿರುವ ಚಂದ್ರಶೇಖರ ದೇರಾಜೆ ಹಾಗೂ ನಾರಾಯಣ ಕೃಷ್ಣನಗರ , ಅರ್ .ಐ ಎಮ್ ಎಲ್ ಶಂಕರ್, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ ಡಾ!! ಮಂಜುನಾಥ್ ವೈದ್ಯಾದಿಕಾರಿಗಳು , ಪಂಚ ಶ್ರೀ ಪಂಜ ಇದರ ಎಲ್ಲಾ ಸದಸ್ಯರು ಕ್ಲಬ್ ನ ಸಮವಸ್ತ್ರ ದರಿಸಿ ಧನ್ಯವಾದ ಸಮರ್ಪಣೆಯನ್ನು ದುರ್ಗಾಕುಮಾರ್ ಅಂಬೆಕಲ್ ನಿರ್ವಹಿಸಿದರು ಕಾರ್ಯಕ್ರಮದ ಸಭಾ ನಿರೂಪಣೆಯನ್ನು ಕ್ಲಬ್ ನ ಕಾರ್ಯದರ್ಶಿ ಶ್ರೀ ದಾಮೋದರ ನೇರಳ ನಿರ್ವಹಿಸಿದರು ಸುಮಾರು ನೂರಕ್ಕೂ ಅಧಿಕ covid ಲಸಿಕೆ ಪಲಾನುಭವಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.