ಮುಂಡೂರು ಪಂಚಾಯತ್ ಸದಸ್ಯರ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಸ್ಪಂದನೆ ನೀಡಿ, ಮುಂಡೂರು ರುದ್ರಭೂಮಿ ಅಭಿವೃದ್ದಿಗೆ ಐದು ಲಕ್ಷ ಅನುದಾನವನ್ನು ಓದಗಿಸಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ಜಿಲ್ಲಾದ್ಯಕ್ಷರಾದ ಅರ್. ಸಿ.ನಾರಾಯಣ ರೆಂಜ, ಅರುಣ್ ಕುಮಾರ್ ಪುತ್ತಿಲ, ಬಾಲಕೃಷ್ಣ ಪೂಜಾರಿ ಕುರೆಮಜಲ್, ಅಶೋಕ್ ಕುಮಾರ್ ಪುತ್ತಿಲ,ಪುಷ್ಪಾವತಿ ಪುರಂದರ ಗೌಡ ನಡುಬೈಲು , ಅನಿಲ್ ಕುಮಾರ್ ಕಣ್ಣರ್ನೂಜಿ ಉಪಸ್ಥಿತರಿದ್ದರು.
![](https://zoomintv.online/wp-content/uploads/2021/01/IMG-20210115-WA0072-1024x768.jpg)