Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು ಪ್ರಶಾಂತ್ ಎಂಟರ್ಪ್ರೈಸಸ್ ಗೆ ಸತತಎರಡನೇ ಬಾರಿಗೆ ‘Steller Club Ruby’ ಅವಾರ್ಡ್..!!!

    ಪುತ್ತೂರು ಪ್ರಶಾಂತ್ ಎಂಟರ್ಪ್ರೈಸಸ್ ಗೆ ಸತತಎರಡನೇ ಬಾರಿಗೆ ‘Steller Club Ruby’ ಅವಾರ್ಡ್..!!!

    ಮಂಗಳೂರು : ಬೆಡ್ ರೂಮ್​​ ಕಬೋರ್ಡ್ ಒಳಗೆ ಹಿಡನ್ ಡೋರ್ : ಒಳಗೆ ಐಶಾರಾಮಿ ರೂಮ್ : ಕೋಟ್ಯಾಂತರ ರೂ. ವಂಚಿಸಿದ್ದ ಆರೋಪಿ ಅರೆಸ್ಟ್..!!!

    ಮಂಗಳೂರು : ಬೆಡ್ ರೂಮ್​​ ಕಬೋರ್ಡ್ ಒಳಗೆ ಹಿಡನ್ ಡೋರ್ : ಒಳಗೆ ಐಶಾರಾಮಿ ರೂಮ್ : ಕೋಟ್ಯಾಂತರ ರೂ. ವಂಚಿಸಿದ್ದ ಆರೋಪಿ ಅರೆಸ್ಟ್..!!!

    ವಿಟ್ಲ: ಬಿ ಎಂ ಎಸ್ ನೇತೃತ್ವದಲ್ಲಿ ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ನಿಷೇಧವನ್ನು ವಿರೋಧಿಸಿ ಪ್ರತಿಭಟನೆ

    ವಿಟ್ಲ: ಬಿ ಎಂ ಎಸ್ ನೇತೃತ್ವದಲ್ಲಿ ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ನಿಷೇಧವನ್ನು ವಿರೋಧಿಸಿ ಪ್ರತಿಭಟನೆ

    ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ: ಆರೋಪ ಶ್ರೀಕೃಷ್ಣ ಜೆ ರಾವ್ ಪೊಲೀಸ್ ವಶಕ್ಕೆ..!!

    ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ ಆರೋಪಿಯ ಜಾಮೀನು ಅರ್ಜಿ ಇಂದು ವಿಚಾರಣೆ..!!!

    ಸುಳ್ಯದ ಹೆಡ್ ಕಾಂಟ್ಸ್ಟೇಬಲ್ ವಿಶ್ವನಾಥ ನಾಯ್ಕ್ ಎಎಸ್‌ಐ ಆಗಿ ಭಡ್ತಿ..!!!

    ಸುಳ್ಯದ ಹೆಡ್ ಕಾಂಟ್ಸ್ಟೇಬಲ್ ವಿಶ್ವನಾಥ ನಾಯ್ಕ್ ಎಎಸ್‌ಐ ಆಗಿ ಭಡ್ತಿ..!!!

    ಕೊಕ್ಕಡ ಆನೆ ದಾಳಿಗೆ ವ್ಯಕ್ತಿ ಮೃತ್ಯು : ಶಾಸಕಿ ಭಾಗೀರಥಿ ಮುರುಳ್ಯ ಭೇಟಿ..!!

    ಕೊಕ್ಕಡ ಆನೆ ದಾಳಿಗೆ ವ್ಯಕ್ತಿ ಮೃತ್ಯು : ಶಾಸಕಿ ಭಾಗೀರಥಿ ಮುರುಳ್ಯ ಭೇಟಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು ಪ್ರಶಾಂತ್ ಎಂಟರ್ಪ್ರೈಸಸ್ ಗೆ ಸತತಎರಡನೇ ಬಾರಿಗೆ ‘Steller Club Ruby’ ಅವಾರ್ಡ್..!!!

    ಪುತ್ತೂರು ಪ್ರಶಾಂತ್ ಎಂಟರ್ಪ್ರೈಸಸ್ ಗೆ ಸತತಎರಡನೇ ಬಾರಿಗೆ ‘Steller Club Ruby’ ಅವಾರ್ಡ್..!!!

    ಮಂಗಳೂರು : ಬೆಡ್ ರೂಮ್​​ ಕಬೋರ್ಡ್ ಒಳಗೆ ಹಿಡನ್ ಡೋರ್ : ಒಳಗೆ ಐಶಾರಾಮಿ ರೂಮ್ : ಕೋಟ್ಯಾಂತರ ರೂ. ವಂಚಿಸಿದ್ದ ಆರೋಪಿ ಅರೆಸ್ಟ್..!!!

    ಮಂಗಳೂರು : ಬೆಡ್ ರೂಮ್​​ ಕಬೋರ್ಡ್ ಒಳಗೆ ಹಿಡನ್ ಡೋರ್ : ಒಳಗೆ ಐಶಾರಾಮಿ ರೂಮ್ : ಕೋಟ್ಯಾಂತರ ರೂ. ವಂಚಿಸಿದ್ದ ಆರೋಪಿ ಅರೆಸ್ಟ್..!!!

    ವಿಟ್ಲ: ಬಿ ಎಂ ಎಸ್ ನೇತೃತ್ವದಲ್ಲಿ ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ನಿಷೇಧವನ್ನು ವಿರೋಧಿಸಿ ಪ್ರತಿಭಟನೆ

    ವಿಟ್ಲ: ಬಿ ಎಂ ಎಸ್ ನೇತೃತ್ವದಲ್ಲಿ ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ನಿಷೇಧವನ್ನು ವಿರೋಧಿಸಿ ಪ್ರತಿಭಟನೆ

    ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ: ಆರೋಪ ಶ್ರೀಕೃಷ್ಣ ಜೆ ರಾವ್ ಪೊಲೀಸ್ ವಶಕ್ಕೆ..!!

    ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ ಆರೋಪಿಯ ಜಾಮೀನು ಅರ್ಜಿ ಇಂದು ವಿಚಾರಣೆ..!!!

    ಸುಳ್ಯದ ಹೆಡ್ ಕಾಂಟ್ಸ್ಟೇಬಲ್ ವಿಶ್ವನಾಥ ನಾಯ್ಕ್ ಎಎಸ್‌ಐ ಆಗಿ ಭಡ್ತಿ..!!!

    ಸುಳ್ಯದ ಹೆಡ್ ಕಾಂಟ್ಸ್ಟೇಬಲ್ ವಿಶ್ವನಾಥ ನಾಯ್ಕ್ ಎಎಸ್‌ಐ ಆಗಿ ಭಡ್ತಿ..!!!

    ಕೊಕ್ಕಡ ಆನೆ ದಾಳಿಗೆ ವ್ಯಕ್ತಿ ಮೃತ್ಯು : ಶಾಸಕಿ ಭಾಗೀರಥಿ ಮುರುಳ್ಯ ಭೇಟಿ..!!

    ಕೊಕ್ಕಡ ಆನೆ ದಾಳಿಗೆ ವ್ಯಕ್ತಿ ಮೃತ್ಯು : ಶಾಸಕಿ ಭಾಗೀರಥಿ ಮುರುಳ್ಯ ಭೇಟಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಪುತ್ತೂರು: ಶಾಸಕರ ವಾಹನಕ್ಕೆ ಅಡ್ಡಗಟ್ಟಿದ ಪ್ರಕರಣ ಸುಖಾಂತ್ಯ:; ಅವರು ಶಾಸಕರಲ್ಲಿ ಕ್ಷಮೆಯಾಚಿಸಿದ್ದು, ಈ ಪ್ರಕರಣವನ್ನು ಕೈ ಬಿಡಲಾಗಿದೆ – ಜಗನ್ನಿವಾಸ್ ರಾವ್

October 31, 2021
in ಪುತ್ತೂರು
0
ಪುತ್ತೂರು: ಶಾಸಕರ ವಾಹನಕ್ಕೆ ಅಡ್ಡಗಟ್ಟಿದ ಪ್ರಕರಣ ಸುಖಾಂತ್ಯ:; ಅವರು ಶಾಸಕರಲ್ಲಿ ಕ್ಷಮೆಯಾಚಿಸಿದ್ದು, ಈ ಪ್ರಕರಣವನ್ನು ಕೈ ಬಿಡಲಾಗಿದೆ – ಜಗನ್ನಿವಾಸ್ ರಾವ್
Share on WhatsAppShare on FacebookShare on Twitter
Advertisement
Advertisement
Advertisement

ಪುತ್ತೂರು: ಶಾಸಕರ ವಾಹನಕ್ಕೆ ಅಡ್ಡಗಟ್ಟಿ ಗಲಭೆ ಸೃಷ್ಠಿಸಿದ ಘಟನೆ ಪುತ್ತೂರಿನ ತಾರಿಗುಡ್ಡೆ ಯಲ್ಲಿ ಅ.31 ರಂದು ನಡೆದಿದ್ದು,ಈ ಘಟನೆ ಬಗ್ಗೆ ಮಾಹಿತಿ ನೀಡಿದ ನಗರ ಮಂಡಲ ಅಧ್ಯಕ್ಷ ಜಗನ್ನಿವಾಸ್ ರಾವ್ ರವರು ಶಾಸಕರ ಬಳಿ ಅವರು ಕ್ಷಮೆ ಯಾಚಿಸಿದ್ದು, ಈ ಪ್ರಕರಣವನ್ನು ಮುಂದುವರಿಸದೆ ಕೈ ಬಿಡಲಾಗಿದೆ ಎಂದರು.

Advertisement
Advertisement
Advertisement
Advertisement
Advertisement
Advertisement
Advertisement

ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಹಾಕುವ ಕಾರ್ಯಕ್ರಮಕ್ಕಾಗಿ ಕೇಪುಳು ತಾರಿಗುಡ್ಡೆ ಮಾರ್ಗವಾಗಿ ಬೂತ್ 138 ರ ಅಧ್ಯಕ್ಷರ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಮ್ಮದು ಬೇಡಿಕೆ ಎಂದು ಹೇಳಿ ಶಾಸಕರ ಕಾರ್ ಅನ್ನು ತಡೆದು ನಿಲ್ಲಿಸಿದ್ದು, ಶಾಸಕರು ಕಾರಿನಿಂದಲೇ ಏನು ಆಗಬೇಕು ಎಂದು ಕೇಳಿದಾಗ, ತುಂಬಾ ಸಮಯದಿಂದ ರಸ್ತೆ ಅಭಿವೃದ್ಧಿಯಾಗಲಿಲ್ಲ ಎಂಬ ಬೇಡಿಕೆಯನ್ನಿಟ್ಟಿದ್ದು,ಈ ಸಂದರ್ಭದಲ್ಲಿ ಶಾಸಕರು ನಾನು ಮಾಡಿಸುತ್ತೇನೆ, ಈಗಾಗಲೇ ಹಲವು ಕಡೆಗಳಲ್ಲಿ ಮಾಡಿಸಿದ್ದೇನೆ. ಅನುದಾನಗಳು ಬರಬೇಕಷ್ಟೇ ಎಂದು ಹೇಳಿದರು.

ಆ ಸಂದರ್ಭದಲ್ಲಿ ಗಂಡ, ಹೆಂಡತಿ ಮತ್ತು ಇಬ್ಬರು ಯುವಕರು ತುಂಬಾ ಜೋರಾಗಿ ಶಾಸಕರಿಗೆ ಅಗೌರವ ತರುವ ರೀತಿಯಲ್ಲಿ ವರ್ತಿಸಿದ್ದು, ಆಗ ನಾನು ಅವರಲ್ಲಿ ಅಭಿವೃದ್ಧಿ ಆಗಬೇಕಾದುದು ಸತ್ಯವೇ ಆದರೇ ಶಾಸಕರು ಈಗಾಗಲೇ ಪುತ್ತೂರಿನಲ್ಲಿ 625 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಮಾಡುತ್ತಾ ಇದ್ದಾರೆ, ಇನ್ನೂ 1.5 ವರ್ಷದಲ್ಲಿ ನಿಮ್ಮ ಬೇಡಿಕೆಯನ್ನು ಈಡೇರಿಸುತ್ತಾರೆ. ನೀವು ಕೇಳುವ ರೀತಿಯಲ್ಲಿ ಕೇಳಿ ಮನವಿ ಕೊಡಿ ಖಂಡಿತಾ ಮಾಡಿ ಕೊಡುತ್ತೇವೆ ಎಂದು ಹೇಳಿದೆ. ಆದರೂ ಅವರು ಶಾಸಕರಿಗೆ ಏಕವಚನದಲ್ಲಿ ಮಾತನಾಡಿದರು. ಆಗ ಶಾಸಕರು ನಾವು ಮಾತನಾಡುವುದು ಬೇಡ, ಹೊರಡೋಣ ಎಂದಿದ್ದು, ಈ ಸಂದರ್ಭದಲ್ಲಿ ನೀವು ಮತ್ತೇ ಇದೇ ದಾರಿಯಲ್ಲಿ ಬರ್ತಿರಲ್ಲ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದರು.

Advertisement
Advertisement

ತಕ್ಷಣ ನಾವು ನಗರ ಠಾಣೆ ಎಸ್.ಐ ದೂರು ನೀಡಿದ್ದು, ಶಾಸಕರಿಗೆ ರಕ್ಷಣೆ ನೀಡಬೇಕು. ಕಾರ್ಯಕ್ರಮ ನಡೆಯುತ್ತಿದೆ ಅವರಿಗೆ ಯಾವುದೇ ರೀತಿಯ ಅಗೌರವಾಗಬಾರದು ಎಂದು ವಿನಂತಿಸಿದ್ವಿ ಎಂದರು.

ನಂತರದ ಬೆಳವಣಿಗೆಯಲ್ಲಿ ಪೊಲೀಸರು ಬಂದು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಮತ್ತೇ ನಾವು ಠಾಣೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಯವರು ಮತ್ತು ಹಲವಾರು ಮುಖಂಡರಿದದ್ದು, ಮಕ್ಕಳ ಮುಂದಿನ ಭವಿಷ್ಯದ ಉದ್ದೇಶದಿಂದ ದೂರನ್ನು ಹಿಂಪಡೆಯಬೇಕು ಎಂದು ಹೇಳಿದರು.

ನಮ್ಮ ಉದ್ದೇಶ ಶಾಸಕರಿಗೇ ಯಾವುದೇ ಅಗೌರವವಾಗಬಾರದು ಎಂಬುದು. ಯಾವುದೇ ಮನವಿ ನೀಡಬೇಕು ಎಂದರೆ ಅದಕ್ಕೆ ಒಂದು ಸೂಕ್ತ ಮಾರ್ಗವಿದೆ. ಶಾಸಕರ ಸ್ಥಾನಕ್ಕೇ ಒಂದು ಗೌರವಿದೆ ಅವರನ್ನು ದಾರಿಯಲ್ಲಿ ಅಡ್ಡ ಹಾಕಿ ಜೋರು ಮಾಡಿ ಕೇಳುವಂತದ್ದು ಸಭ್ಯತೆಯಲ್ಲ. ಶಾಸಕರ ಬಳಿ ಕ್ಷಮೆಯಾಚಿಸುತ್ತೇವೆ ಅವರ ಭವಿಷ್ಯದ ದೃಷ್ಟಿಯಿಂದ ಪ್ರಕರಣವನ್ನು ರಾಜಿಯಲ್ಲಿ ಬಿಡಬೇಕು ಎಂದರು, ಆಗ ನಾನು ಶಾಸಕರಲ್ಲಿ ನಿವೇದನೆ ಮಾಡಿದಾಗ ಶಾಸಕರು ನಮಗೆ ಯಾರ ಬಗ್ಗೆಯೂ ದುರುದ್ದೇಶವಿಲ್ಲ ಎಂದರು. ಈ ಬಗ್ಗೆ ಅವರು ಶಾಸಕರಲ್ಲಿ ಕ್ಷಮೆಯಾಚಿಸಿದ್ದು, ಈ ಪ್ರಕರಣವನ್ನು ಕೈ ಬಿಡಲಾಗಿದೆ ಎಂದರು.

Advertisement
Previous Post

ಪುತ್ತೂರು: ಶಾಸಕರ ಕಾರಿಗೆ ಅಡ್ಡಗಟ್ಟಿದ ಪ್ರಕರಣ:; ಅಮಾಯಕರ ಮೇಲೆ ಬಲವಂತವಾಗಿ ಪ್ರಕರಣ ದಾಖಲಾದರೇ, ನಾಳೆಯಿಂದ ಶಾಸಕರ ಕಾರಿಗೆ ನಾವೇ ಅಡ್ಡ ನಿಲ್ಲುತ್ತೇವೆ – ಶಕುಂತಳಾ ಶೆಟ್ಟಿ

Next Post

ಕೆಮ್ಮಾಯಿ : ಬೂತ್ ಅಧ್ಯಕ್ಷರ ಮನೆಗೆ ‘ನಾಮಫಲಕ’ ಅಳವಡಿಕೆ ಕಾರ್ಯಕ್ರಮ

OtherNews

ಪುತ್ತೂರು ಪ್ರಶಾಂತ್ ಎಂಟರ್ಪ್ರೈಸಸ್ ಗೆ ಸತತಎರಡನೇ ಬಾರಿಗೆ ‘Steller Club Ruby’ ಅವಾರ್ಡ್..!!!
ಪುತ್ತೂರು

ಪುತ್ತೂರು ಪ್ರಶಾಂತ್ ಎಂಟರ್ಪ್ರೈಸಸ್ ಗೆ ಸತತಎರಡನೇ ಬಾರಿಗೆ ‘Steller Club Ruby’ ಅವಾರ್ಡ್..!!!

July 18, 2025
ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ: ಆರೋಪ ಶ್ರೀಕೃಷ್ಣ ಜೆ ರಾವ್ ಪೊಲೀಸ್ ವಶಕ್ಕೆ..!!
Featured

ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ ಆರೋಪಿಯ ಜಾಮೀನು ಅರ್ಜಿ ಇಂದು ವಿಚಾರಣೆ..!!!

July 18, 2025
ಸುಳ್ಯದ ಹೆಡ್ ಕಾಂಟ್ಸ್ಟೇಬಲ್ ವಿಶ್ವನಾಥ ನಾಯ್ಕ್ ಎಎಸ್‌ಐ ಆಗಿ ಭಡ್ತಿ..!!!
Featured

ಸುಳ್ಯದ ಹೆಡ್ ಕಾಂಟ್ಸ್ಟೇಬಲ್ ವಿಶ್ವನಾಥ ನಾಯ್ಕ್ ಎಎಸ್‌ಐ ಆಗಿ ಭಡ್ತಿ..!!!

July 18, 2025
ವಿಟ್ಲ: ಕಾರುಗಳ ನಡುವೆ ಡಿಕ್ಕಿ..!!!
Featured

ವಿಟ್ಲ: ಕಾರುಗಳ ನಡುವೆ ಡಿಕ್ಕಿ..!!!

July 18, 2025
ಇಂಟೆಲಿಜೆನ್ಸ್ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸಿ: ಡಿ ಜಿ ಗೆ ಶಾಸಕ ಅಶೋಕ್ ರೈ ಮನವಿ..!!
Featured

ಇಂಟೆಲಿಜೆನ್ಸ್ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸಿ: ಡಿ ಜಿ ಗೆ ಶಾಸಕ ಅಶೋಕ್ ರೈ ಮನವಿ..!!

July 17, 2025
ಮಂಗಳೂರು : ಕುಸಿದುಬಿದ್ದ ತಡೆಗೋಡೆ: ಹಲವು ದ್ವಿಚಕ್ರ ವಾಹನಗಳು ಜಖಂ..!!
Featured

ಮಂಗಳೂರು : ಕುಸಿದುಬಿದ್ದ ತಡೆಗೋಡೆ: ಹಲವು ದ್ವಿಚಕ್ರ ವಾಹನಗಳು ಜಖಂ..!!

July 17, 2025

Leave a Reply Cancel reply

Your email address will not be published. Required fields are marked *

Recent News

ಪುತ್ತೂರು ಪ್ರಶಾಂತ್ ಎಂಟರ್ಪ್ರೈಸಸ್ ಗೆ ಸತತಎರಡನೇ ಬಾರಿಗೆ ‘Steller Club Ruby’ ಅವಾರ್ಡ್..!!!

ಪುತ್ತೂರು ಪ್ರಶಾಂತ್ ಎಂಟರ್ಪ್ರೈಸಸ್ ಗೆ ಸತತಎರಡನೇ ಬಾರಿಗೆ ‘Steller Club Ruby’ ಅವಾರ್ಡ್..!!!

July 18, 2025
ಮಂಗಳೂರು : ಬೆಡ್ ರೂಮ್​​ ಕಬೋರ್ಡ್ ಒಳಗೆ ಹಿಡನ್ ಡೋರ್ : ಒಳಗೆ ಐಶಾರಾಮಿ ರೂಮ್ : ಕೋಟ್ಯಾಂತರ ರೂ. ವಂಚಿಸಿದ್ದ ಆರೋಪಿ ಅರೆಸ್ಟ್..!!!

ಮಂಗಳೂರು : ಬೆಡ್ ರೂಮ್​​ ಕಬೋರ್ಡ್ ಒಳಗೆ ಹಿಡನ್ ಡೋರ್ : ಒಳಗೆ ಐಶಾರಾಮಿ ರೂಮ್ : ಕೋಟ್ಯಾಂತರ ರೂ. ವಂಚಿಸಿದ್ದ ಆರೋಪಿ ಅರೆಸ್ಟ್..!!!

July 18, 2025
ವಿಟ್ಲ: ಬಿ ಎಂ ಎಸ್ ನೇತೃತ್ವದಲ್ಲಿ ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ನಿಷೇಧವನ್ನು ವಿರೋಧಿಸಿ ಪ್ರತಿಭಟನೆ

ವಿಟ್ಲ: ಬಿ ಎಂ ಎಸ್ ನೇತೃತ್ವದಲ್ಲಿ ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ನಿಷೇಧವನ್ನು ವಿರೋಧಿಸಿ ಪ್ರತಿಭಟನೆ

July 18, 2025
ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ: ಆರೋಪ ಶ್ರೀಕೃಷ್ಣ ಜೆ ರಾವ್ ಪೊಲೀಸ್ ವಶಕ್ಕೆ..!!

ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ ಆರೋಪಿಯ ಜಾಮೀನು ಅರ್ಜಿ ಇಂದು ವಿಚಾರಣೆ..!!!

July 18, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page