ಪುತ್ತೂರು: ಪುರುಷರ ಸಿದ್ಧ ಹಾಗೂ ಮದುವೆ ಉಡುಪುಗಳ ಮಳಿಗೆ ‘ಬಾರ್ ಕೋಡ್’ ಮೆನ್ಸ್ ವೆಡ್ಡಿಂಗ್ ಸ್ಟುಡಿಯೊ ನ. 4 ರಂದು ಪುತ್ತೂರಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಶುಭಾರಂಭಗೊಳ್ಳಲಿದೆ.
ಆರ್ ಜೆ ಎಂ ಬಲ್ನಾಡು ಗೌರವಾಧ್ಯಕ್ಷರಾದ ಬಹು ಮುಝಮ್ಮಿಲ್ ತಂಙಳ್ ಕಾಸರಗೋಡು ಉದ್ಘಾಟನೆಗೈಯಲಿದ್ದಾರೆ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕರ್ನಾಟಕ ಸಂಯೋಜಕ ಹೇಮನಾಥ ಶೆಟ್ಟಿ, ಪುತ್ತೂರಿನ ಮಾಜಿ ಶಾಸಕ ಶಕುಂತಲಾ ಟಿ ಶೆಟ್ಟಿ, ಪುತ್ತೂರಿನ ಆಥೋಪಿಡಿಕ್ಸ್ ಸರ್ಜನ್ ಸರ್ಕಾರಿ ಆಸ್ಪತ್ರೆಯ ಡಾ. ಅಜಯ್ ಕುಮಾರ್, ಗ್ರಾಮಾಂತರ ಪೋಲಿಸ್ ಠಾಣೆ ಸಂಪ್ಯ ಸಬ್ ಇನ್ಸ್ಪೆಕ್ಟರ್ ಉದಯರವಿ, ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಆರ್ ಜೆ ಎಂ ಬಲ್ನಾಡು ಅಧ್ಯಕ್ಷ ಇಸ್ಮಾಯಿಲ್ ನಾಟೆಕಲ್, ಪುತ್ತೂರು ನಗರ ಸಭೆ ಸದಸ್ಯ ರಿಯಾಝ್, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ.
ಪುತ್ತೂರು ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಹಮ್ಮದ್. ಹಾಜಿ ಕುಕ್ಕುವಳ್ಳಿ, ಸೀರತ್ ಕಮಿಟಿ ಪುತ್ತೂರು ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುರಯ್ಯ, ಯುವ ಕಾಂಗ್ರೆಸ್ ಪುತ್ತೂರು ಮಾಜಿ ಅಧ್ಯಕ್ಷ ಅರ್ಶದ್ ದರ್ಬೆ , ಪಿಸಿಸಿ ಪುತ್ತೂರಿನ ಇಂತಿಯಾಝ್ ಪಾರ್ಲೆ, ಎಸ್ ಡಿ ಪಿ ಐ ಪುತ್ತೂರು ಮಾಜಿ ಅಧ್ಯಕ್ಷ ಸಿದ್ದೀಕ್, ಯುನಿಟಿ ಸುಪಾರಿ ಪುತ್ತೂರಿನ ಸಮೀರ್ ಹಾಜಿ, ವೈದ್ಯಕೀಯ ಸಮಿತಿ ಎಂ ವೈ ಸಿ ಪುತ್ತೂರು ಅಧ್ಯಕ್ಷ ನಝೀರ್ ಬಲ್ನಾಡ್, ರೋಟರಿ ಪುತ್ತೂರಿನ ಝೆವಿಯರ್ ಡಿಸೋಜ, ಆರ್ ಜೆ ಎಂ ಕೂಡುರಸ್ತೆ ಅಧ್ಯಕ್ಷ ಪಿಕೆ ಮಹಮ್ಮದ್, ಪುತ್ತೂರಿನ ಉದ್ಯಮಿ ಅಬ್ದುಲ್ ರಝಾಕ್ ಗಿಫ್ಟ್, ಅಸಂಘಟಿತ ಕಾರ್ಮಿಕ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶರೀಫ್ ಬಲ್ನಾಡು, ಇ ಫ್ರೆಂಡ್ಸ್ ಪುತ್ತೂರು ಅಧ್ಯಕ್ಷ ಹೈದರ್ ಚೋಯ್ಸ್, ಪುತ್ತೂರಿನ ಉದ್ಯಮಿ ಭವಿನ್ ಸಂಜೀವಿನಿ ಸೇಟ್ ಸೇರಿದಂತೆ ಹಲವು ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.