ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಧರ್ಮದರ್ಶಿ ಬೊಳುವಾರು ನಿವಾಸಿ ಪಿನಾರಾಯಣ ಮಣಿಯಾಣಿ(84) ಫೆ. 12ರ ನಸುಕಿನ ಜಾವ ನಿಧನರಾಗಿದ್ದಾರೆ.ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದ ನಾರಾಯಣ ಮಣಿಯಾಣಿ ಅವರು ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದರು. ಪುತ್ತೂರು ಮುಖ್ಯರಸ್ತೆಯಲ್ಲಿ ವಾಣಿಪ್ರಿಂಟರಿ ಸಂಸ್ಥೆಯನ್ನು ಹೊಂದಿದ್ದ ಅವರು ತನ್ನ ನಿವೃತ್ತಿಯಲ್ಲಿಅವರ ಪುತ್ರ ನೀಲಂತ್ ಅವರು ಸಂಸ್ಥೆಯನ್ನು ಮಂದುವರಿಸಿದರು. ಮೃತರು ಪತ್ನಿ ಭಾಗೀರಥಿ, ಪುತ್ರರಾದ ಪತ್ರಕರ್ತ ಪ್ರವೀಣ್ ಕುಮಾರ್, ನೀಲಂತ್ ಬೊಳುವಾರು, ಪುತ್ರಿಬೆಂಗಳೂರಿನಲ್ಲಿರುವ ಡಾ. ವಾಣಿ, ಸೊಸೆಯಂದಿರು, ಅಳಿಯ,ಮೊಮ್ಮಕ್ಕಳನ್ನು ಅಗಲಿದ್ದಾರೆ.
![](https://zoomintv.online/wp-content/uploads/2021/02/IMG-20210212-WA0006-1-763x1024.jpg)