ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಫಲಾನುಭವಿಗಳ ಸಮಾವೇಶ ಅ.26 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಲಿದೆ.
ಈ ಹಿನ್ನೆಲೆ ತಾಲೂಕಿನ ಎಲ್ಲಾ ಭಾಗದ ಪ್ರಮುಖರ ಪೂರ್ವಭಾವಿ ಸಭೆಯು ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಸೆ.10 ರಂದು ನಡೆಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ಕೋಡಿಂಬಾಡಿಯವರು ಪ್ರಸ್ತಾವಿಕವಾಗಿ ಮಾತನಾಡಿ, ಟ್ರಸ್ಟ್ ನ ಮೂಲಕ ಸುಮಾರು 8658 ಜನರಿಗೆ ಬೇರೆ ಬೇರೆ ರೀತಿಯ ಸಹಕಾರ ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ಮನೆ ನಿರ್ಮಾಣ ಮನೆ ದುರಸ್ತಿ, ದುರಸ್ತಿಗೆ ಬೇಕಾದ ಸಾಮಾಗ್ರಿ , ಆನಾರೋಗ್ಯ ಮದುವೆ ವಿದ್ಯಾಭ್ಯಾಸಕ್ಕೆ ಸಹಾಯಧನ ಮಹಿಳೆಯರಿಗೆ ಟೈಲರಿಂಗ್ ತರಭೇತಿ ಮತ್ತು ಹೊಲಿಗೆ ಯಂತ್ರ, ವಾಹನ ಚಾಲನೆ ತರಭೇತಿ , ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗಿದೆ ಇವರನ್ನು ಕರೆದು ಸಮಾವೇಶ ಜೋತೆಗೆ ವರ್ಷಂಪ್ರತಿ ದೀಪಾವಳಿ ದಿನ ವಸ್ತ್ರ ವಿತರಿಸುವ ರ್ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ವರ್ಷ ಸುಮಾರು 20000 ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಇವರಿಗೆ ವ್ಯವಸ್ಥಿತವಾಗಿ ವಸ್ತ್ರ ಮತ್ತು ಊಟ ವಿತರಿಸುವ ಬಗ್ಗೆ ತಿಸಿದರು. ಕಾರ್ಯ ಕ್ರಮದ ನಡೆಸುವ ಬಗ್ಗೆ ಮತ್ತು ತಯಾರಿ ಬಗ್ಗೆ ಚರ್ಚೆ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿದ ಪ್ರಮುಖರಿಂದ ಸಲಹೆಗಳನ್ನು ಸ್ವೀಕರಿಸಿ 10 ಸಮಿತಿಗಳನ್ನು ರಚನೆ ಮಾಡಿ ಸಮಿತಿಗೆ ಸಂಚಾಲಕರನ್ನು ಆಯ್ಕೆ ಮಾಡಿ ಸಮಿತಿಯ ಜವಾಬ್ದಾರಿ ನೀಡಲಾಯಿತು. ಮುಂದಿನ ಸಭೆಯಲ್ಲಿ ಪ್ರತಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಯಿತು.
ಸಮಿತಿಯ ವಿವರ ವಸ್ತ್ರ ವಿತರಣೆ ಸಮಿತಿಯ ಸಂಚಾಲಕರು: ಉದಯ ಬೆಳ್ಳಾರೆ, ಶೋಭ ಮಯ್ಯ ಕೊಡಿಪ್ಪಾಡಿ, ಗುರುಪ್ರಸಾದ್ ಕುದ್ಕಾಡಿ, ಲೋಕೇಶ್ ಅಡೋಳಿ, ಯೋಗಿಶ್ ಸಾಮಾನಿ, ರಾಕೇಶ್, ಸುನಿಲ್ ಗೌಡ, ಪ್ರವೀಣ್ ಶೆಟ್ಟಿ ತಿಂಗಳಾಡಿ, ದಿವಾಕರ ವಿಟ್ಲ, ಪ್ರಕಾಶ್ ಕೊಯಿಲ, ರವಿಂದ್ರ ಪೂಜಾರಿ ಸಂಪ್ಯ.
ವಸ್ತ್ರ ಸಂಯೋಜನೆ ಸಮಿತಿಯ ಸಂಚಾಲಕರು : ನಿಹಾಲ್ ಶೆಟ್ಟಿ, ರಿತೇಶ್ ಶೆಟ್ಟಿ, ನಿತಿನ್ ಸೂರಂಬೈಲು, ಆರ್ ಪಿ ಕೌಡಿಚ್ಚಾರ್, ಭರತ್ ಪುಣಚ, ಎಲ್ಯಣ್ಣ ಪೂಜಾರಿ ಕುಂಡಡ್ಕ.
ಸ್ವಯಂ ಸೇವಕರ ಸಮಿತಿ ಸಂಚಾಲಕರು: ಪ್ರಜ್ವಲ್ ರೈ, ಪುರುಷೋತ್ತಮ ಕೋಲ್ಪೆ
ಚಪ್ಪರ ಸಮಿತಿ ಸಂಚಾಲಕರು : ಯೋಗಿಶ್ ಸಾಮಾನಿ ಸಂಪಿಗೆದಡಿ, ಅಜಿತ್ ರೈ, ಬಾಬು ರೈ ಕೊಟೆ, ದೇವರಾಜ್ ಸಿಂಹವನ, ರವಿ ಕಜೆಕ್ಕಾರ್, ಮಹಾಲಿಂಗ ಕಜೆಕ್ಕಾರ್.
ಮಾದ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕರು : ಜಯಪ್ರಕಾಶ್ ಬದಿನಾರು, ಸಂತೋಷ್ ಶಾಂತಿನಗರ, ಕೃಷ್ಣಪ್ರಸಾದ್ ಬೊಳ್ಳಾವು, ದಿನೇಶ್ ಕೆ
ಆಹಾರ ಸಿದ್ದತೆ ಸಮಿತಿ ಸಂಚಾಲಕರು : ವಾರಿಸೇನಾ ಜೈನ್, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಶಿವಪ್ರಸಾದ್ ರೈ ಮಠಂತಬೆಟ್ಟು, ಕೇಶವ ಭಂಡಾರಿ ಕೈಪ.
ಆಹಾರ ವಿತರಣೆ ಸಮಿತಿ ಸಂಚಾಲಕರು: ಸದಾಶಿವ ರೈ ಸೂರಂಬೈಲು, ಜಗನ್ಮೋಹನ ರೈ ಸೂರಂಬೈಲು, ಸೀತಾರಾಮ ರೈ ಕೆದಂಬಾಡಿ, ವಿಜಯ ಪೂಜಾರಿ ಚೀಮುಳ್ಳು, ಅಬ್ದುಲ್ ಕುಂಇಿ ಮುಂಡೂರು.
ಸ್ವಾಗತ ಸಮಿತಿ ಸಂಚಾಲಕರು: ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಸದಾಶಿವ ರೈ ಸೂರಂಬೈಲು, ನಿರಂಜನ ರೈ ಮಠಂತಬೆಟ್ಟು, ಶಶಿಕುಮಾರ್ ಬಾಲ್ಯೊಟ್ಟು, ರಾಜರಾಮ ಶೆಟ್ಟಿ ಕೋಲ್ಪೆ, ಜತೀಂದ್ರ ಶೆಟ್ಟಿ ಅಲಿಮಾರ್, ಮುರಳುಧರ ರೈ ಮಠಂತಬೆಟ್ಟು.
ಕಾರ್ಯಕ್ರಮ ನಿರ್ವಹಣೆ ಸಮಿತಿ ಸಂಚಾಲಕರು: ನಿರಂಜನ್ ರೈ ಮಠಂತಬೆಟ್ಟು, ಜಗನ್ನಾಥ ಶೆಟ್ಟಿ ನಡುಮನೆ, ಲೋಕೇಶ್ ಬೆತ್ತೋಡಿ, ಮನ್ಮಥ ಶೆಟ್ಟಿ ಕೊಡಿಪ್ಪಾಡಿ, ಬಾಲಕೃಷ್ಣ ರೈ.
ಮೇಲುಸ್ತುವಾರಿ ಸಮಿತಿ : ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ನಿರಂಜನ್ ರೈ ಮಠಂತಬೆಟ್ಟು, ಶಶಿಕುಮಾರ್ ರೈ ಬಾಲ್ಯೊಟ್ಟು, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಸೀತಾರಾಮ ರೈ ಕೆದಂಬಾಡಿ.
ಸಭೆಯಲ್ಲಿ ಪೆರುವಾಯಿ, ವಿಟ್ಲ, ಪುಣಚ, ಬೆಟ್ಟಂಪ್ಪಾಡಿ, ನಿಡ್ಪಳ್ಳಿ, ಕೆದಂಬಾಡಿ, ಪೆರ್ನೆ, ಬಲ್ನಾಡು, ಇಡ್ಕಿದು, ಕಬಕ, ಕೊಡಿಪ್ಪಾಡಿ, ಪಡ್ನೂರು, ಕೆದಿಲ, ಕೋಡಿಂಬಾಡಿ, ಹೀರೆಬಂಡಾಡಿ, ಉಪ್ಪಿನಂಗಡಿ, ಚಿಕ್ಕಮುಡ್ನೂರು, ಬನ್ನೂರು, ಬಡಗನ್ನೂರು, ಕೊಳ್ತಿಗೆ, ಕೆಮ್ಮಿಂಜೆ, ಸವಣೂರು ಭಾಗಗಳಿಂದ ಪ್ರಮುಖರು ಭಾಗವಹಿಸಿದ್ದರು. ನಿರಂಜನ್ ರೈ ಮಠಂತಬೆಟ್ಟು, ಸ್ವಾಗತಿಸಿದರು. ರಾಜರಾಮಶೆಟ್ಟಿ ಕೊಲ್ಪೆ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಜತೀಂದ್ರ ಶೆಟ್ಟಿ ಅಲಿಮಾರ್, ಸದಾಶಿವ ರೈ ಸೂರಂಬೈಲು, ಪ್ರವೀಣ್ ಶೆಟ್ಟಿ ತಿಂಗಳಾಡಿ, ವಾರಿಸೇನ ಜೈನ್, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ನಿಹಾಲ್ ಶೆಟ್ಟಿ, ಜಗನ್ಮೋಹನ ರೈ ಸೂರಂಬೈಲು, ಸೀತಾರಾಮ ರೈ ಕೆದಂಬಾಡಿ, ಪುರುಷೋತ್ತಮ ಕೋಲ್ಪೆ, ಶೋಭ ಮಯ್ಯ ಕೊಡಿಪ್ಪಾಡಿ, ರವೀಂದ್ರ ಪೂಜಾರಿ ಸಂಪ್ಯ, ಮುರಳೀಧರ ರೈ ಮಠಂತಬೆಟ್ಟು, ಯೋಗೀಶ್ ಸಾಮಾನಿ ಸಂಪಿಗೆದಡಿ, ಜಯಪ್ರಕಾಶ್ ಬದಿನಾರು, ಜಗನ್ನಾಥ ಶೆಟ್ಟಿ ನಡುಮನೆ, ಪ್ರಜ್ವಲ್ ರೈ, ಪ್ರಕಾಶ್ ರೈ, ಕೊಯಿಲ ರಿತೇಶ್ ರೈ, ಮಂಗಳೂರು ರೇಖಾ ರೈ ಕಟ್ಟಾತ್ತಾರ್, ರೇವತಿ ಪೆರುವಾಯಿ, ಪುಷ್ಪಾವತಿ, ಸೂರ್ಯ ಮೋಹನ್, ಸೂರ್ಯ ಪ್ರದೀಪ್ ಪುತ್ತೂರು, ಎಲ್ಯಣ್ಣ ಪೂಜಾರಿ ಕುಂಡಡ್ಕ, ಆರ್ ಪಿ ಕೌಡಿಚ್ಚಾರ್, ದಿನೇಶ್ ಕೆ ಕೆಮ್ಮಿಂಜೆ, ಗುರುಪ್ರಸಾದ್ ಕುದ್ಕಾಡಿ, ಉದಯ ಪಾಟಾಳಿ ಬೆಳ್ಳಾರೆ ದಿವಾಕರ ಚಂದಳಿಕೆ, ಕೃಷ್ಣಪ್ರಸಾದ್ ಬೊಳ್ಳಾವು, ಅಬ್ಧುಲ್ ಕುಂಇಿ ಮುಂಡೂರು, ಶಿವಾಜಿ ಬನ್ನೂರು, ನಿತಿನ್, ರವಿ ಕಜೆಕ್ಕಾರ್, ಲೋಕೇಶ್, ಜಗನ್ನಾಥ ಗೌಡ, ರಾಕೇಶ್ ರೈ , ದಿನೇಶ್ ಕರ್ಕೆರ, ರಾಜೇಶ್ ಪ್ರಸಾದ್, ರಾಮ್ ದಾಸ್ ಶೆಟ್ಟಿ, ಚಂದ್ರಾವತಿ ರೈ, ವಿನಿತಾ ಎ ಕೆ, ನೀಲಮ್ಮ ಕೆ, ಸುನಿಲ್ ಗೌಡ, ಉಮಾನಾಥ ಶೆಟ್ಟಿ, ನಿತಿನ್ ರೈ ಎಸ್, ಸುಜೀತ್ ಎಸ್ ಮುಂತಾದವರು ಉಪಸ್ಥಿತರಿದ್ದರು.