Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

    ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

    ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

(ಏ.16) ಬಲ್ನಾಡಿನಿಂದ ದಂಡ ನಾಯಕ ಮತ್ತು ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ : ಎಲ್ಲೆಲ್ಲೂ ಮಲ್ಲಿಗೆಯ ರಾಶಿ, ಪುತ್ತೂರಿಡೀ ಮಲ್ಲಿಗೆಯ ಕಂಪು ಬಿರೋ ದಿನ

April 16, 2021
in ಧಾರ್ಮಿಕ, ಪುತ್ತೂರು
0
(ಏ.16) ಬಲ್ನಾಡಿನಿಂದ ದಂಡ ನಾಯಕ ಮತ್ತು ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ : ಎಲ್ಲೆಲ್ಲೂ ಮಲ್ಲಿಗೆಯ ರಾಶಿ, ಪುತ್ತೂರಿಡೀ ಮಲ್ಲಿಗೆಯ ಕಂಪು ಬಿರೋ ದಿನ
Share on WhatsAppShare on FacebookShare on Twitter

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಸಂಭ್ರಮ. ಕೊರೊನಾ ಕಾರಣದಿಂದಾಗಿ ಜಾತ್ರಾಮಹೋತ್ಸವನ್ನು ಸಾಂಪ್ರದಾಯಕವಾಗಿ ಆಚರಿಸಲಾಗುತ್ತಿದ್ದು, ಏ.‌10 ರಂದು ಆರಂಭಗೊಂಡಿರುವ ಜಾತ್ರೋತ್ಸವದಲ್ಲಿ ಪ್ರತೀ ದಿನ ಶ್ರೀ ದೇವರ ಸವಾರಿ ಒಂದೊಂದು ಭಾಗಕ್ಕೆ ತೆರಳುತ್ತಿದ್ದು ಅಲ್ಲಿ ಸಾಂಪ್ರದಾಯಕವಾಗಿ ಕಟ್ಟೆ ಪೂಜೆಗಳನ್ನು ನೆರವೆರಿಸಲಾಗುತ್ತಿದೆ.

Advertisement
Advertisement

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೂ ಬಲ್ನಾಡ್‌ ದೈವಸ್ಥಾನಕ್ಕೂ ಅವಿನಾಭಾವ ಸಂಬಂಧ. ಉಳ್ಳಾಲ್ತಿ ಬಾರದೆ ಮಹಾಲಿಂಗೇಶ್ವರ ಜಾತ್ರೆಯೇ ಮುಂದುವರಿಯುವುದಿಲ್ಲ. ಶಿವನ ಬ್ರಹ್ಮರಥೋತ್ಸವದಲ್ಲೂ ಉಳ್ಳಾಲ್ತಿ ಭಂಡಾರ ಜತೆಗಿರಲೇಬೇಕು. ರಥೋತ್ಸವ ಮುಗಿದ ಬಳಿಕ ಮಧ್ಯರಾತ್ರಿ ಸ್ವತಃ ದೇವರ ಬಲಿಯಲ್ಲೇ ಉಳ್ಳಾಲ್ತಿ ಭಂಡಾರವನ್ನು ಬೀಳ್ಕೊಡುವ ಕ್ರಮವೂ ಇದೆ. ಪುತ್ತೂರು ಜಾತ್ರಾಮಹೋತ್ಸವದ ಬಹು ಮುಖ್ಯವಾದ ಭಾಗವೆಂದರೆ ಬಲ್ನಾಡಿನಿಂದ ದಂಡ ನಾಯಕ ಮತ್ತು ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ ಹಾಗೂ ಉಳ್ಳಾಲ್ತಿ ಅಮ್ಮ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ. ಈ ದಿನ ವಿಶೇಷವಾಗಿ ಪುತ್ತೂರಿನಲ್ಲಿ ಮಲ್ಲಿಗೆ ಹಬ್ಬ. ಅತ್ಯಂತ ಸುಂದರವಾಗಿ ಕಾಣೋ ಹಾಗೂ ಅತ್ಯಂತ ಸುವಾಸನೆ ಭರಿತವಾದ ಮಲ್ಲಿಗೆ ಹೂ ಮಹಾಲಿಂಗೇಶ್ವರ ದೇವರನ್ನು ವರ್ಷಕ್ಕೊಂದು ಬಾರಿ ಭೇಟಿಗೆ ಬರುವ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳಿಗೆ ಅತ್ಯಂತ ಪ್ರಿಯವಾದದ್ದು, ಬಲ್ನಾಡ್‌ ಉಳ್ಳಾಲ್ತಿ ಆಗಮನದ ಸಂದರ್ಭ ಹಾದಿಯುದ್ದಕ್ಕೂ ಭಕ್ತರು ಮಲ್ಲಿಗೆ ಅರ್ಪಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಈ ದಿನ ಊರಿಡೀ ಮಲ್ಲಿಗೆಯ ಕಂಪು ಬಿರೋ ದಿನವಾಗಿದೆ.

Advertisement

ಸೂಟೆ ಮೆರವಣಿಗೆಯಲ್ಲಿ ದೈವಗಳ ಆಗಮನ : ಮುಸ್ಸಂಜೆಯ ಹೊತ್ತು ಬಲ್ನಾಡ್‌ ದೈವಸ್ಥಾನದಿಂದ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಭಂಡಾರ ಹೊರಡಲಿದ್ದು, ರಾತ್ರಿ ಪುತ್ತೂರು ದೇಗುಲ ತಲುಪಲಿದೆ. ಭಂಡಾರ ಹೊರಡುವಾಗಲೇ ಬಲ್ನಾಡ್‌ ಗ್ರಾಮಸ್ಥರು ತೆಂಗಿನ ಗರಿಗಳಿಂದ ಮಾಡಿದ ಸೂಟೆಗಳನ್ನು ಉರಿಸಿಕೊಂಡು ಅದರ ಬೆಳಕಿನಲ್ಲಿ ದೈವಗಳನ್ನು ಮೆರವಣಿಗೆಯಲ್ಲಿ ಕರೆದುಕೊಂಡು ದೃಶ್ಯಾವಳಿ ಅದ್ಭುತವಾಗಿದ್ದು, ಇದನ್ನು ನೋಡಲು ದಾರಿಯುದ್ದಕ್ಕೂ ಭಕ್ತರು ನೆರೆದಿರುತ್ತಾರೆ.

ಮಲ್ಲಿಗೆ ವ್ಯಾಪಾರ ಭರ್ಜರಿ : ಬಲ್ನಾಡ್‌ ಉಳ್ಳಾಲ್ತಿ ಆಗಮನದ ಸಂದರ್ಭ ಹಾದಿಯುದ್ದಕ್ಕೂ ಭಕ್ತರು ಮಲ್ಲಿಗೆ ಅರ್ಪಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಉಳ್ಳಾಲ್ತಿ ಕಿರುವಾಳು ಭಂಡಾರವನ್ನು ಪಲ್ಲಕ್ಕಿಯಲ್ಲಿ ಇಟ್ಟು, ಜತೆಗೆ ದರ್ಶನ ಪಾತ್ರಿಯೂ ಸೇರಿಕೊಂಡು ಬರುವ ಪದ್ಧತಿ, ದೈವಗಳ ಪರಿಚಾರಕರು ಜತೆಯಲ್ಲೇ ಇದ್ದು, ಭಕ್ತರು ನೀಡುವ ಮಲ್ಲಿಗೆಯನ್ನು ಸ್ವೀಕರಿಸಿ ಉಳ್ಳಾಲ್ತಿಗೆ ಸಮರ್ಪಿಸಿ ಅಲ್ಲೇ ಪ್ರಸಾದ ರೂಪದಲ್ಲಿ ಮಲ್ಲಿಗೆ ಹಂಚುತ್ತಾರೆ. ದೇವಸ್ಥಾನದ ಸಮೀಪಿಸುತ್ತಿದ್ದಂತೆ ದೇಗುಲದಿಂದ ಒಂದು ಫರ್ಲಾಂಗ್‌ ದೂರದಲ್ಲಿರುವ ಪ್ರಾಚೀನ ಐತಿಹಾಸಿಕ ಕಟ್ಟೆಯಲ್ಲಿ ಉಳ್ಳಾಲ್ತಿ ಭಂಡಾರವನ್ನು ಇರಿಸುವ ಕ್ರಮವಿದೆ. ದೇವಾಲಯ ತಲುಪಿದ ಬಳಿಕ ಬ್ರಹ್ಮವಾಹಕರು ಮಹಾಲಿಂಗೇಶ್ವರ ದೇವರ ಬಲಿ ಹೊತ್ತುಕೊಂಡು ದೈವಗಳನ್ನು ಭೇಟಿ ಮಾಡುವ ಕ್ರಮವಿದೆ. ಈ ಮುಖಾಮುಖಿಯ ಭಾವುಕ ಕ್ಷ ಣವನ್ನು ಭಕ್ತರು ಕಣ್ಣು ತುಂಬಿಸಿಕೊಳ್ಳುತ್ತಾರೆ.

ಇದಾದ ಬಳಿಕ ಬಲಿ ಉತ್ಸವ, ಪಲ್ಲಕಿ ಉತ್ಸವ ನಡೆಯುತ್ತದೆ. ನಂತರ ದೇವಾಲಯದ ಪಕ್ಕದ ಐತಿಹಾಸಿಕ ದೇವರ ಕರೆಯಲ್ಲಿ ಶ್ರೀ ಮಹಾಲಿಂಗೇಶ್ವರನ ತೆಪ್ಪೋತ್ಸವ ನಡೆಯುತ್ತದೆ. ಇದಕ್ಕೆ ತುಳುವಲ್ಲಿ ಕೆರೆ ಆಯನ ಎಂದು ಕರೆಯುತ್ತಾರೆ. ಎರಡು ದೋಣಿಗಳನ್ನು ಪರಸ್ಪರ ಒಂದಕ್ಕೊಂದು ಬೆಸೆಯುವಂತೆ ಕಟ್ಟೆ ಅದರ ಮೇಲೆ ಅಗಲವಾರ ಹಲಗೆ ಇಡಲಾಗುತ್ತದೆ. ಆ ಹಲಗೆಯ ಪೀಠದ ಮೇಲೆ ಶ್ರೀ ದೇವರ ಉತ್ಸವ ಮೂರ್ತಿಯನ್ನು ಇಟ್ಟು ಕೆರೆಯಲ್ಲಿ ಬಲಿಯಾನ ನಡೆಸಲಾಗುತ್ತದೆ. ಕೊನೆಗೆ ಕೆರೆಯ ಮಧ್ಯದಲ್ಲಿರುವ ಗುಂಡದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

Advertisement
Advertisement
Advertisement
Advertisement
Previous Post

ಮಂಗಳೂರಿನ ಬಲ್ಲಾಳ್‌ಬಾಗ್‌ ಹೈಪರ್ ಮಾರ್ಕೆಟ್‌‌ನಲ್ಲಿ ಅಗ್ನಿ ಅವಘಡ- ಅಪಾರ ನಷ್ಟ

Next Post

ಬೆಳ್ತಂಗಡಿ : ಸವಣಾಲು ಕಾಳಿಕಾಂಬೆಯನ್ನು ಸ್ತುತಿಸಿದ ರಮ್ಲಾನ್ : ಮತ್ತೊಮ್ಮೆ ಸಾಮರಸ್ಯಕ್ಕೆ ದ.ಕ ಜಿಲ್ಲೆ ಸಾಕ್ಷಿ

OtherNews

ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
ಪುತ್ತೂರು

ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

February 4, 2023
(ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ
ಧಾರ್ಮಿಕ

(ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

February 4, 2023
ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ
ಪುತ್ತೂರು

ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

February 4, 2023
ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!
ಪುತ್ತೂರು

ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

February 4, 2023
(ಫೆ.5 ) ಸವಣೂರು: ‘ಹೊಂಗಿರಣ ಟ್ರೋಫಿ-2023’ : ನವಜೀವನ ಸದಸ್ಯರಿಗೆ, ಒಕ್ಕೂಟದ ಸದಸ್ಯರಿಗೆ ಕ್ರೀಡಾಕೂಟ ಹಾಗೂ ಪ್ರೇರಣಾ ಶಿಬಿರ
ಕ್ರೀಡೆ

(ಫೆ.5 ) ಸವಣೂರು: ‘ಹೊಂಗಿರಣ ಟ್ರೋಫಿ-2023’ : ನವಜೀವನ ಸದಸ್ಯರಿಗೆ, ಒಕ್ಕೂಟದ ಸದಸ್ಯರಿಗೆ ಕ್ರೀಡಾಕೂಟ ಹಾಗೂ ಪ್ರೇರಣಾ ಶಿಬಿರ

February 4, 2023
ಪೆರ್ನೆ: ನಡುರಾತ್ರಿ ಹಿಂದೂ ಯುವತಿಯ ಜೊತೆ ಅನ್ಯಕೋಮಿನ ಯುವತಿ-ಯುವಕರು : ಪೊಲೀಸರಿಗೊಪ್ಪಿಸಿದ ಹಿಂ.ಜಾ.ವೇ. ಕಾರ್ಯಕರ್ತರು..!!
Featured

ಪೆರ್ನೆ: ನಡುರಾತ್ರಿ ಹಿಂದೂ ಯುವತಿಯ ಜೊತೆ ಅನ್ಯಕೋಮಿನ ಯುವತಿ-ಯುವಕರು : ಪೊಲೀಸರಿಗೊಪ್ಪಿಸಿದ ಹಿಂ.ಜಾ.ವೇ. ಕಾರ್ಯಕರ್ತರು..!!

February 4, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

February 4, 2023
(ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

(ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

February 4, 2023
ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

February 4, 2023
ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

February 4, 2023

Recent News

ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

February 4, 2023
(ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

(ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

February 4, 2023
ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

February 4, 2023
ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

February 4, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page