ಉಪ್ಪಿನಂಗಡಿ : 2022-2023ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಡ್ಡಾಯೂರು ಪಡ್ನೂರು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ 41 ವಿದ್ಯಾರ್ಥಿಗಳು ಹಾಜರಾಗಿ 41
ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ.91.55 ಫಲಿತಾಂಶ ಬಂದಿದೆ.
ಉತ್ತೀರ್ಣರಾದ 41 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ರವಿ ಮತ್ತು ರಾಕೇಶ್ 619 ಅಂಕ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಅನಿಲ್ ವಿಠಲ-609, ಧೃತಿ-580, ಅಮೃತ್ -562, ಚಂದನ- 561 , ಸುಕೇಶ್ -554 , ಸ್ತುತಿ -552, ಸಂಗಮೇಶ -552, ಗೌತಮಿ -537 , ಚೈತ್ರ-536, ದೀಪ್ತಿ -528, ಚರಣ್-526 , ಪ್ರಜ್ಞಾ-523 , ಕೌಸಲ್ಯ-520 ,ಸೂರಜ್ -520 , ದೀಕ್ಷಿತ್ ಗೌಡ -518, ಸಿಂಚನ – 510 , ಅನಿಲ್ ಎಸ್ ಡಿ – 503 , ಸ್ನೇಹ -490 , ಪ್ರಜ್ವಲ್.ರೆಡ್ಡಿ – 488, ಕೌಶಿಕ್ -487 , ಸ್ವಪ್ನ-48I, ಲೀರಾಸ್-480, ಸುಪ್ರೀತ್-475, ಯಕ್ಷತಾ -468 , ನಾಗೇಂದ್ರ- 457, ದಕ್ಷಿತಾ -455 , ಮನೋಜ್ -444, ವೀಣಾ – 443, ಪವನ್ -442, ನೀತೇಶ್ -434 , ಸಂದೀಪ-434, ಕುಲಶ್ರೀ 431, ನೀಲಪ್ಪ – 427 , ರಾಗೀಣಿ -425, ನೀಗಾ -420, ಪೂಣಯ್ಯ – 418, ಮಮತಾ -406 , ಐಶ್ವರ್ಯ 396, ಚಂದ್ರಶೇಖರ 384 ಅಂಕ ಪಡೆದುಕೊಂಡಿರುತ್ತಾರೆ.
ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಿಂದ ಅಭಿನಂದನೆ ಸಲ್ಲಿಸಿದ್ದಾರೆ.