Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿ ದಾಖಲೆ ಬರೆದ ಸಂಭ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ವೃದ್ಧ ದಂಪತಿಗೆ ಶೌಚಾಲಯ ನಿರ್ಮಾಣ, ಮನೆ ನವೀಕರಣ..!!

    ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿ ದಾಖಲೆ ಬರೆದ ಸಂಭ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ವೃದ್ಧ ದಂಪತಿಗೆ ಶೌಚಾಲಯ ನಿರ್ಮಾಣ, ಮನೆ ನವೀಕರಣ..!!

    ಸಾರ್ವಜನಿಕ ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೋಪ : ಯತೀಶ್ ಪೆರುವಾಯಿ ವಿರುದ್ದ ಗಡಿಪಾರು ಪ್ರಕ್ರಿಯೆ ಆರಂಭ..!!

    ಸಾರ್ವಜನಿಕ ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೋಪ : ಯತೀಶ್ ಪೆರುವಾಯಿ ವಿರುದ್ದ ಗಡಿಪಾರು ಪ್ರಕ್ರಿಯೆ ಆರಂಭ..!!

    (ಜು.04) : ಜಿಲ್ಲೆಯ ಅತಿದೊಡ್ಡ ಡಿಸ್ಕೌಂಟ್ ಸೇಲ್: ರಾಧಾಸ್ “ಮಾನ್ಸೂನ್ ಮೇಳ” ಆರಂಭ..!!

    (ಜು.04) : ಜಿಲ್ಲೆಯ ಅತಿದೊಡ್ಡ ಡಿಸ್ಕೌಂಟ್ ಸೇಲ್: ರಾಧಾಸ್ “ಮಾನ್ಸೂನ್ ಮೇಳ” ಆರಂಭ..!!

    “ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!

    “ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!

    ವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಮತ್ತು ವಿದ್ಯುತ್ ಕಂಬ..!!

    ವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಮತ್ತು ವಿದ್ಯುತ್ ಕಂಬ..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಓವರ್‌ಟೇಕ್ ವಿಚಾರ:ಪಿಕಪ್ ಚಾಲಕನಿಂದ ಕಾರಿನಲ್ಲಿದ್ದವರಿಗೆ ಬೆದರಿಕೆ : ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿ ದಾಖಲೆ ಬರೆದ ಸಂಭ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ವೃದ್ಧ ದಂಪತಿಗೆ ಶೌಚಾಲಯ ನಿರ್ಮಾಣ, ಮನೆ ನವೀಕರಣ..!!

    ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿ ದಾಖಲೆ ಬರೆದ ಸಂಭ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ವೃದ್ಧ ದಂಪತಿಗೆ ಶೌಚಾಲಯ ನಿರ್ಮಾಣ, ಮನೆ ನವೀಕರಣ..!!

    ಸಾರ್ವಜನಿಕ ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೋಪ : ಯತೀಶ್ ಪೆರುವಾಯಿ ವಿರುದ್ದ ಗಡಿಪಾರು ಪ್ರಕ್ರಿಯೆ ಆರಂಭ..!!

    ಸಾರ್ವಜನಿಕ ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೋಪ : ಯತೀಶ್ ಪೆರುವಾಯಿ ವಿರುದ್ದ ಗಡಿಪಾರು ಪ್ರಕ್ರಿಯೆ ಆರಂಭ..!!

    (ಜು.04) : ಜಿಲ್ಲೆಯ ಅತಿದೊಡ್ಡ ಡಿಸ್ಕೌಂಟ್ ಸೇಲ್: ರಾಧಾಸ್ “ಮಾನ್ಸೂನ್ ಮೇಳ” ಆರಂಭ..!!

    (ಜು.04) : ಜಿಲ್ಲೆಯ ಅತಿದೊಡ್ಡ ಡಿಸ್ಕೌಂಟ್ ಸೇಲ್: ರಾಧಾಸ್ “ಮಾನ್ಸೂನ್ ಮೇಳ” ಆರಂಭ..!!

    “ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!

    “ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!

    ವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಮತ್ತು ವಿದ್ಯುತ್ ಕಂಬ..!!

    ವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಮತ್ತು ವಿದ್ಯುತ್ ಕಂಬ..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಓವರ್‌ಟೇಕ್ ವಿಚಾರ:ಪಿಕಪ್ ಚಾಲಕನಿಂದ ಕಾರಿನಲ್ಲಿದ್ದವರಿಗೆ ಬೆದರಿಕೆ : ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಮುಂಡೂರು: ಗ್ರಾ.ಪಂ. ಭರವಸೆಯಂತೆ 50 ವರ್ಷಗಳ ರಸ್ತೆ ಬೇಡಿಕೆ ಕಡೆಗೂ ಈಡೇರಿಕೆ; ಶ್ರೀ ರಾಮ ಗೆಳೆಯರ ಬಳಗ ಪುತ್ತಿಲ ಕಾರ್ಯಕರ್ತರ ಶ್ರಮದ ದ್ಯೋತಕವಾಗಿ ಸಂಚಾರಕ್ಕೆ ಸಿದ್ಧವಾದ ರಸ್ತೆ

May 19, 2021
in ಪುತ್ತೂರು
0
ಮುಂಡೂರು: ಗ್ರಾ.ಪಂ. ಭರವಸೆಯಂತೆ 50 ವರ್ಷಗಳ ರಸ್ತೆ ಬೇಡಿಕೆ ಕಡೆಗೂ ಈಡೇರಿಕೆ; ಶ್ರೀ ರಾಮ ಗೆಳೆಯರ ಬಳಗ ಪುತ್ತಿಲ ಕಾರ್ಯಕರ್ತರ ಶ್ರಮದ ದ್ಯೋತಕವಾಗಿ ಸಂಚಾರಕ್ಕೆ ಸಿದ್ಧವಾದ ರಸ್ತೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಸುಮಾರು 50 ವರ್ಷಗಳಿಂದ ರಸ್ತೆಯಿಲ್ಲದ ಪ್ರದೇಶವೊಂದಕ್ಕೆ ಮುಂಡೂರು ಗ್ರಾ.ಪಂ ಸದಸ್ಯರು ಹಾಗೂ ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ಪರಿಶ್ರಮದ ಮೂಲಕ ರಸ್ತೆ ನಿರ್ಮಿಸಿಕೊಟ್ಟು ಆ ಭಾಗದ ಜನರ ಸುಧೀರ್ಘ ಸಮಯಗಳ ಬೇಡಿಕೆಯೊಂದು ಈಡೇರಿಸಿದ್ದಾರೆ.

Advertisement
Advertisement
Advertisement

ಮುಂಡೂರು ಗ್ರಾಮದ 1ನೇ ವಾರ್ಡ್ ನಲ್ಲೊಂದು ರಸ್ತೆ ನಿರ್ಮಾಣವಾಗಿದ್ದು, ಸುಮಾರು 50ವರ್ಷ ಗಳಿಂದ ಸುಮಾರು 40ಕ್ಕಿಂತಲೂ ಮೀರಿ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತ ಕ್ರಿಶ್ಚಿಯನ್, ಸಮುದಾಯದ ಮನೆಗಲಿರುವ ಜಾಗವಾಗಿದೆ.

Advertisement

ಈ ಮನೆಗಳಿಗೆ ನಡೆದು ಹೋಗುವುದೇ ದುಸ್ತರ. ಒಂದು ಅಂಗವಿಕಲ ಮಗು ಇರುವ ಮನೆ ಇದ್ದು, ದೈನಂದಿನ ದುಡಿಮೆಯೇ ಇವರ ಜೀವನ. ಈ ಸಂದರ್ಭದಲ್ಲಿ ಅಸೌಖ್ಯದಿಂದ ಬಳಲಿದ ಸಂದರ್ಭದಲ್ಲಿ ರೋಗಿಯನ್ನು ಎತ್ತಿಕೊಂಡೆ ಹೋಗಬೇಕಾದ ದಯಾನೀಯ ಸ್ಥಿತಿಯನ್ನು ಕಂಡು ಜನಪ್ರತಿನಿದಿಗಳನ್ನು ಮುಂದಿಟ್ಟುಕೊಂಡು ಈ ಸಮಸ್ಯೆಯನ್ನು ಸಂಬಂಧ ಪಟ್ಟವರ ಜೊತೆ ಮಾತುಕತೆ ನಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟವರು ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ಶ್ರೀರಾಮ ಗೆಳೆಯರ ಬಳಗದ ಸರ್ವ ಸದಸ್ಯರುಗಳು.

ಕಳೆದ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ಈ ವಾರ್ಡಿನಲ್ಲಿ ಅಧಿಕ ಬಹುಮತದಿಂದ ಗೆದ್ದ ವಾರ್ಡ್ ನ ಪ್ರತಿನಿಧಿಗಳಾಗಿರುವ ಬಾಲಕೃಷ್ಣ ಪೂಜಾರಿ, ಅಶೋಕ್ ಪುತ್ತಿಲ,ಶ್ರೀಮತಿ ಪುಷ್ಪಲತಾ ಪುರಂದರ, ಶ್ರೀಮತಿ ಅರುಣಾ ಅನಿಲ್ ಕಣ್ಣರ್ನೂಜಿ. ಈ ರಸ್ತೆಯ ವಿಚಾರದಲ್ಲಿ ಪಟ್ಟ ಬಹಳಷ್ಟು ಶ್ರಮದ ದ್ಯೋತಕವಾಗಿ ಈ ದಿನ ರಸ್ತೆ ವಾಹನ ಸಂಚಾರಕ್ಕೆ ಸಿದ್ದವಾಗಿದೆ.

ಅನೇಕ ವರ್ಷಗಳ ಸುದೀರ್ಘ ಹೋರಾಟ ಜನ ಪ್ರತಿನಿಧಿಗಳಿಗೆ ಇಚ್ಚಾ ಶಕ್ತಿ ಇದ್ದಲ್ಲಿ ಯಾವುದೇ ಕೆಲಸವನ್ನು ಮಾಡೋದಕ್ಕೆ ಸಾಧ್ಯ ಇದೆ ಅನ್ನೂ ಸಂದೇಶ ಸಮಾಜಕ್ಕೆ ಕೊಟ್ಟಿದೆ. ಇವರ ಸೇವಾ ಮನೋಭಾವದ ಹಿಂದೆ ಸಾಮಾಜಿಕ ಕಳಕಳಿಯ ಶ್ರೀರಾಮ ಗೆಳೆಯರ ಬಳಗ ಎಂಬ ಸಂಘಟನೆ ಗಟ್ಟಿಯಾಗಿ ನಿಂತಿದ್ದು, ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿದಿನ ಸುಮಾರು 50ಕ್ಕಿಂತಲೂ ಹೆಚ್ಚಿನ ಸದಸ್ಯರು ಪ್ರತಿನಿತ್ಯ ಶ್ರಮ ದಾನ ಮಾಡುವುವುದರ ಮೂಲಕ ಈ ರಸ್ತೆಗೆ ಕಾಯಕಲ್ಪ ತಂದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ವಾರ್ಡಿನ ಸದಸ್ಯೆ ಪ್ರಸ್ತುತ ಪಂಚಾಯತ್ ನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ಅನುದಾನ ನೀಡಿ ಈ ಕೇದಾಗೆದಡಿ, ನಡುಗುಡ್ಡೆ, ಪುಲಿಂಕೇತಡಿ,ಬರೆಕೋಲಾಡಿ, ಕಲ್ಲಮ ಸಂಪರ್ಕ ರಸ್ತೆಯಾಗಬಹುದು ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಅಂತೂ ಲಾಕ್ ಡೌನ್ ಕೆಲವರಿಗೆ ನೋವು ತಂದಿದ್ದಾರೆ. ಈ ರಸ್ತೆಯ ಫಲಾನುಭವಿಗಳ ಮುಖದಲ್ಲಿ ಸಂತಸದ ನಗು ತಂದಿದೆ.

Previous Post

ಲಾಠಿ ಬೀಸಿದ ಪೊಲೀಸರ ವಿರುದ್ಧದ ಪಿಐಎಲ್ ವಜಾ: ಅರ್ಜಿದಾರರಿಗೆ 1000 ರೂ. ದಂಡ ವಿಧಿಸಿದ ಹೈಕೋರ್ಟ್

Next Post

ವಿಟ್ಲ : ಡಾ.ರಾಮಚಂದ್ರ ಶಾಸ್ತ್ರಿ ಹೃದಯಾಘಾತದಿಂದ ನಿಧನ

OtherNews

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿ ದಾಖಲೆ ಬರೆದ ಸಂಭ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ವೃದ್ಧ ದಂಪತಿಗೆ ಶೌಚಾಲಯ ನಿರ್ಮಾಣ, ಮನೆ ನವೀಕರಣ..!!
ಪುತ್ತೂರು

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿ ದಾಖಲೆ ಬರೆದ ಸಂಭ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ವೃದ್ಧ ದಂಪತಿಗೆ ಶೌಚಾಲಯ ನಿರ್ಮಾಣ, ಮನೆ ನವೀಕರಣ..!!

June 30, 2026
ಸಾರ್ವಜನಿಕ ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೋಪ : ಯತೀಶ್ ಪೆರುವಾಯಿ ವಿರುದ್ದ ಗಡಿಪಾರು ಪ್ರಕ್ರಿಯೆ ಆರಂಭ..!!
Featured

ಸಾರ್ವಜನಿಕ ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೋಪ : ಯತೀಶ್ ಪೆರುವಾಯಿ ವಿರುದ್ದ ಗಡಿಪಾರು ಪ್ರಕ್ರಿಯೆ ಆರಂಭ..!!

June 30, 2026
(ಜು.04) : ಜಿಲ್ಲೆಯ ಅತಿದೊಡ್ಡ ಡಿಸ್ಕೌಂಟ್ ಸೇಲ್: ರಾಧಾಸ್ “ಮಾನ್ಸೂನ್ ಮೇಳ” ಆರಂಭ..!!
Featured

(ಜು.04) : ಜಿಲ್ಲೆಯ ಅತಿದೊಡ್ಡ ಡಿಸ್ಕೌಂಟ್ ಸೇಲ್: ರಾಧಾಸ್ “ಮಾನ್ಸೂನ್ ಮೇಳ” ಆರಂಭ..!!

June 30, 2026
ವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಮತ್ತು ವಿದ್ಯುತ್ ಕಂಬ..!!
Featured

ವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಮತ್ತು ವಿದ್ಯುತ್ ಕಂಬ..!!

June 29, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ಓವರ್‌ಟೇಕ್ ವಿಚಾರ:ಪಿಕಪ್ ಚಾಲಕನಿಂದ ಕಾರಿನಲ್ಲಿದ್ದವರಿಗೆ ಬೆದರಿಕೆ : ಪ್ರಕರಣ ದಾಖಲು..!!

June 29, 2026
ವಿದ್ಯಾಮಾತಾದಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ ತರಬೇತಿ ಉದ್ಘಾಟಿಸಿದ ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ. : ಡ್ರಗ್ಸ್ ಮುಕ್ತ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ..!!
ಪುತ್ತೂರು

ವಿದ್ಯಾಮಾತಾದಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ ತರಬೇತಿ ಉದ್ಘಾಟಿಸಿದ ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ. : ಡ್ರಗ್ಸ್ ಮುಕ್ತ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ..!!

June 29, 2026

Leave a Reply Cancel reply

Your email address will not be published. Required fields are marked *

Recent News

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿ ದಾಖಲೆ ಬರೆದ ಸಂಭ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ವೃದ್ಧ ದಂಪತಿಗೆ ಶೌಚಾಲಯ ನಿರ್ಮಾಣ, ಮನೆ ನವೀಕರಣ..!!

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿ ದಾಖಲೆ ಬರೆದ ಸಂಭ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ವೃದ್ಧ ದಂಪತಿಗೆ ಶೌಚಾಲಯ ನಿರ್ಮಾಣ, ಮನೆ ನವೀಕರಣ..!!

June 30, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಉಪ್ಪಿನಂಗಡಿ : ಡಾಕ್ಯೂಮೆಂಟ್ ರೈಟರ್‌ಗೆ ಜೀವ ಬೆದರಿಕೆ : ಕೇಸು ದಾಖಲು…!!!

June 30, 2026
ಸಾರ್ವಜನಿಕ ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೋಪ : ಯತೀಶ್ ಪೆರುವಾಯಿ ವಿರುದ್ದ ಗಡಿಪಾರು ಪ್ರಕ್ರಿಯೆ ಆರಂಭ..!!

ಸಾರ್ವಜನಿಕ ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೋಪ : ಯತೀಶ್ ಪೆರುವಾಯಿ ವಿರುದ್ದ ಗಡಿಪಾರು ಪ್ರಕ್ರಿಯೆ ಆರಂಭ..!!

June 30, 2026
(ಜು.04) : ಜಿಲ್ಲೆಯ ಅತಿದೊಡ್ಡ ಡಿಸ್ಕೌಂಟ್ ಸೇಲ್: ರಾಧಾಸ್ “ಮಾನ್ಸೂನ್ ಮೇಳ” ಆರಂಭ..!!

(ಜು.04) : ಜಿಲ್ಲೆಯ ಅತಿದೊಡ್ಡ ಡಿಸ್ಕೌಂಟ್ ಸೇಲ್: ರಾಧಾಸ್ “ಮಾನ್ಸೂನ್ ಮೇಳ” ಆರಂಭ..!!

June 30, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.