ಸಮಾಜ ಸೇವೆಯ ಮೂಲಕ ತಮ್ಮನ್ನು ತಾವು ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುಂದುವರೆಯುತ್ತಿರುವ ಹೆಮ್ಮೆಯ ಸಂಘಟನೆಯೇ ಅಮೃತ ಸಂಜೀವಿನಿ (ರಿ) ಮಂಗಳೂರು. ಇದೀಗ ಸಂಘಟನೆಯು ತನ್ನ 60ನೇ ಸೇವಾ ಯೋಜನೆಯ ಅಂಗವಾಗಿ ಹುಟ್ಟು ಶ್ರವಣದೋಷದಿಂದ ಬಳಲುತ್ತಿರುವ ಮಗು ಆರಾಧ್ಯಳ ಚಿಕಿತ್ಸೆಗಾಗಿ ಯುವಕರೆಲ್ಲರೂ ಒಟ್ಟಾಗಿ ಸೇರಿ ಸಂಗ್ರಹಿಸಿದ ಮೊತ್ತವನ್ನು ವಿತರಿಸುವ ಕಾರ್ಯಕ್ರಮವುನ.15 ರಂದು ಉಜಿರೆಯ ಶಾರದಾ ಮಂಟಪದಲ್ಲಿ ನಡೆಯಿತು.
![](https://zoomintv.online/wp-content/uploads/2020/11/WhatsApp-Image-2020-11-18-at-5.29.00-PM-1024x682.jpeg)
ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು. ಈ ವೇಳೆ ಮಗು ಆರಾಧ್ಯಳಿಗೆ ರೂ.17 ಲಕ್ಷವನ್ನು ವಿತರಿಸಲಾಯಿತು.ಅಮರತ ಸಂಜೀವಿನಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
![](https://zoomintv.online/wp-content/uploads/2020/11/WhatsApp-Image-2020-11-18-at-5.29.17-PM-1024x683.jpeg)
![](https://zoomintv.online/wp-content/uploads/2020/11/WhatsApp-Image-2020-11-18-at-5.29.19-PM-1024x630.jpeg)