Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

    ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸೋ ಅಧಿಕಾರ ಸರ್ಕಾರಕ್ಕೆ ಇಲ್ಲ- ಹೈಕೋರ್ಟ್​ ಆದೇಶ

    ಸುಳ್ಯದ ಉದ್ಯಮಿಯ ಕೊಲೆ ಪ್ರಕರಣ: ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸಮನ್ಸ್‌

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

    ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸೋ ಅಧಿಕಾರ ಸರ್ಕಾರಕ್ಕೆ ಇಲ್ಲ- ಹೈಕೋರ್ಟ್​ ಆದೇಶ

    ಸುಳ್ಯದ ಉದ್ಯಮಿಯ ಕೊಲೆ ಪ್ರಕರಣ: ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸಮನ್ಸ್‌

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಅಂಕಣ

‘ಸಂಚಾರ’ಮುಗಿಸಿದ ವಿಜಯ್ ಜತೆಗಿನ ಯಾನ ಮರೆಯಲಾಗದ ನೆನಪು :; ಸಂಚಾರಿ ವಿಜಯ್ ಜೊತೆ ನಟಿಸಿದ ಪುತ್ತೂರಿನ ಕಲಾವಿದನ ಮನಸಿನ ಮಾತು

June 15, 2021
in ಅಂಕಣ
0
‘ಸಂಚಾರ’ಮುಗಿಸಿದ ವಿಜಯ್ ಜತೆಗಿನ ಯಾನ ಮರೆಯಲಾಗದ ನೆನಪು :; ಸಂಚಾರಿ ವಿಜಯ್ ಜೊತೆ ನಟಿಸಿದ ಪುತ್ತೂರಿನ ಕಲಾವಿದನ ಮನಸಿನ ಮಾತು
Share on WhatsAppShare on FacebookShare on Twitter

ಪುತ್ತೂರು : ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾದ ಲಕ್ಷ್ಮಿ ಅರ್ಪಣ್ ರವರು ಎರಡು ವರ್ಷಕ್ಕಿಂತ ಮುಂಚೆ “ಮೇಲೊಬ್ಬ ಮಾಯಾವಿ” ಚಲನಚಿತ್ರದಲ್ಲಿ ಸಂಚಾರಿ ವಿಜಯ್ ಅವರ ಜೊತೆ ನಟನೆ ಮಾಡಿದ್ದು, ಈ ಚಲನಚಿತ್ರವನ್ನು ಭರತ್ ಪುತ್ತೂರು ಇವರು ನಿರ್ಮಾಣ ಮಾಡಿದ್ದರು ಹಾಗೂ ನವೀನ್ ಕೃಷ್ಣ ಇವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ವಿಲನ್ ಪಾತ್ರವನ್ನು ಚಕ್ರವರ್ತಿ ಚಂದ್ರಚೂಡ್ ರವರು ನಟನೆ ಮಾಡಿದ್ದಾರೆ. ಮೇಲೊಬ್ಬ ಮಾಯಾವಿ ಚಿತ್ರದಲ್ಲಿ ನಾಯಕ ನಟ ಸಂಚಾರಿ ವಿಜಯ್ ಅವರು ‘ಇರುವೆ’ ಪಾತ್ರದಲ್ಲಿ ಅಭಿನಯಿಸಿದ್ದು, ನಾಯಕಿ ನಟಿ ಅನನ್ಯ ಶೆಟ್ಟಿ ಅವರು ‘ಸಕ್ಕರೆ’ ಪಾತ್ರದಲ್ಲಿ ಹಾಗೂ ನಾಯಕಿಯ ತಮ್ಮನ ಪಾತ್ರದಲ್ಲಿ “ಕಿವಿ” ಎಂಬ ಹೆಸರಿನಲ್ಲಿ ಲಕ್ಷ್ಮಿ ಅರ್ಪಣ್ ನಟನೆ ಮಾಡಿದ್ದಾರೆ.

Advertisement
Advertisement

ಇದೀಗ ವಿಜಯ್ ಅವರ ಅಕಾಲಿಕ ಸಾವಿಂದಾಗಿ ನೊಂದಿರುವ ಇವರು ವಿಜಯ್ ಅವರ ಜತೆಗಿನ ಬಾಂಧವ್ಯವನ್ನು ಬರವಣಿಗೆ ಮೂಲಕ ಬಿತ್ತರಿಸಿದ್ದಾರೆ-” ಚಲನಚಿತ್ರದ ಮೂಲಕ ನಾನು ವಿಜಯ್ ಅವರಿಗೆ ಪರಿಚಯವಾದೆ, ಮೇಲೊಬ್ಬ ಮಾಯಾವಿ ಚಿತ್ರೀಕರಣದ ವೇಳೆ ಅವರು ನನ್ನನ್ನು ಸ್ವಂತ ತಮ್ಮನ ಹಾಗೇ ನೋಡಿಕೊಳ್ಳುತ್ತಿದ್ದರು. ಚಿತ್ರೀಕರಣ ವೇಳೆ ನಟನೆಯ ಬಗ್ಗೆ ಸಾಕಷ್ಟು ವಿಷಯಗಳನ್ನು ನನಗೆ ಹೇಳಿಕೊಡುತ್ತಿದ್ದರು. “ನಟನೆ ಎಂಬುದು ಕೇವಲ ನಟನೆ ಆಗಬಾರದು ನಮ್ಮ ನಟನೆಯ ಪಾತ್ರವು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವಂತಿರಬೇಕು”. ಆವಾಗ ಮಾತ್ರ ನಮ್ಮ ನಟನೆಗೆ ಸಾರ್ಥಕವಾಗುತ್ತದೆ ಎನ್ನುವ ಈ ಅದ್ಭುತ ಮಾತನ್ನು ನನಗೆ ಚಿತ್ರೀಕರಣದ ಪ್ರಾರಂಭದಲ್ಲಿಯೇ ಹೇಳಿದ್ದರು. ವಿಜಯ್ ಸರ್ ನ ಈ ಮಾತನ್ನು ನಾನು ಪೂರ್ತಿ ಚಿತ್ರೀಕರಣದ ಸಮಯದಲ್ಲಿ ಪಾಲನೆ ಮಾಡಿದ್ದೇನೆ. 2 ತಿಂಗಳುಗಳ ಕಾಲ ರಾತ್ರಿ ಹಗಲು ನಾವು ಜೊತೆಯಲ್ಲಿಯೇ ನಟನೆ ಮಾಡಿದ್ದೇವೆ ಪ್ರತಿ ಶೂಟಿಂಗ್ ನಲ್ಲಿಯೂ ನನಗೆ ಅವರು ಒಳ್ಳೆಯ ಆದರ್ಶದ ಮಾತುಗಳನ್ನು ಹೇಳುತ್ತಿದ್ದರು. ನನ್ನ ತಪ್ಪನ್ನು ತಿದ್ದಿ ಸರಿ ಪಡಿಸುತ್ತಿದ್ದರು. ಈ ಅವರ ಒಳ್ಳೆಯ ಗುಣ ನನಗೆ ತುಂಬಾ ಖುಷಿ ಕೊಡುತ್ತಿತ್ತು. ಶೂಟಿಂಗ್ ಸೆಟ್ ನಲ್ಲಿ ಜೊತೆಯಲ್ಲಿಯೇ ನಾವು ಟೀ ಕುಡಿಯುತ್ತಿದ್ದೆವು, ಊಟ ಮಾಡುತ್ತಿದ್ದೆವು. ನನ್ನ ಮೇಲೆ ತುಂಬಾ ಕಾಳಜಿಯನ್ನು ವಹಿಸುತ್ತಿದ್ದರು. ರಾತ್ರಿ ವೇಳೆ ಶೂಟಿಂಗ್ ನಡೆಯುತ್ತಿರುವಾಗ ನಾನು ನಿದ್ದೆ ಮಾಡುತ್ತಿದ್ದರೆ, ನನ್ನನ್ನು ಎಬ್ಬಿಸಿ ಬಾ ಎಂದು ಕರೆದುಕೊಂಡು ಹೋಗುತ್ತಿದ್ದರು. ನನಗೆ ಅವರೆಂದರೆ ತುಂಬಾ ಪ್ರೀತಿ ಒಂದೇ ಟೇಕ್ ನಲ್ಲಿ ನನ್ನ ನಟನೆ ಸರಿ ಆಗುತ್ತಿದ್ದಕ್ಕೆ ಅವರಿಗೆ ತುಂಬಾ ಸಂತೋಷ ಆಗುತಿತ್ತು. ನನ್ನನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದರು. ಅವರು ಯಾವಾಗಲೂ ಯಾರಿಗೂ ಬೇಸರವಾಗುವಂತಹ ಮಾತುಗಳನ್ನು ಯಾವತ್ತೂ ಆಡುತ್ತಿರಲಿಲ್ಲ ಚಿತ್ರ ತಂಡದಲ್ಲಿ ನಾವೆಲ್ಲರೂ ಜೊತೆಯಾಗಿಯೇ ಸಂತೋಷದಿಂದ ಇರುತ್ತಿದ್ದೆವು.

Advertisement

ನಮ್ಮ ಚಿತ್ರದ ಹಾಡು ಬೆಂಗಳೂರಿನಲ್ಲಿ ಬಿಡುಗಡೆ ಆಗುವ ಸಂದರ್ಭದಲ್ಲಿ ವೇದಿಕೆಯಲ್ಲಿ ನನ್ನನ್ನು ಅವರ ಬಳಿಗೆ ಕರೆದುಕೊಂಡು ಅವರ ಜೊತೆಯಲ್ಲಿ ನಿಲ್ಲಿಸುತ್ತಿದ್ದರು. ನಮ್ಮ ಚಿತ್ರ ‘ಮೇಲೊಬ್ಬ ಮಾಯಾವಿ’ ಮೇ ತಿಂಗಳಲ್ಲಿ ರಿಲೀಸ್ ಆಗುವಂತೆ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ರವರು ತೀರ್ಮಾನಿಸಿದ್ದರು. ಆದರೇ ಕೊರೊನಾದ ಎರಡನೇ ಅಲೆ ಬಂದ ಕಾರಣ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ, ‘ಮೇಲೊಬ್ಬ ಮಾಯಾವಿ’ ಚಲನಚಿತ್ರದಲ್ಲಿ ಎಲ್. ಎನ್ ಶಾಸ್ತ್ರೀಯವರು ಹಾಡಿದ್ದು, ಅವರ ಕೊನೆಯ ಹಾಡು ‘ಕೈಯ ಕೊಳಲು ಹಿಡಿದವನೊಬ್ಬ ಗೋಪಾಲ’ ಎಂಬ ಹಾಡು ಈಗ ನೆನೆಸುವಾಗ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ವಿಜಯ್ ಸರ್ ಇಲ್ಲ ಎಂದು ನೆನೆಸಿಕೊಳ್ಳಲು ಕೂಡ ನನಗೆ ಸಾಧ್ಯವಾಗುತ್ತಿಲ್ಲ, “ಕಲೆ ಉಳಿದಿದೆ ಕಲಾವಿದ ಉಳಿಯಲಿಲ್ಲ, ಸಾಧನೆ ಉಳಿದಿದೆ ಸಾಧಕ ಉಳಿಯಲಿಲ್ಲ, ಪ್ರಶಸ್ತಿ ಉಳಿದಿದೆ ಪ್ರಶಸ್ತಿ ವಿಜೇತ ಉಳಿಯಲಿಲ್ಲ” ಎಂದು ಹೇಳಿದ್ದಾರೆ.

    “ಕಲೆ ಉಳಿದಿದೆ ಕಲಾವಿದ ಉಳಿಯಲಿಲ್ಲ, ಸಾಧನೆ ಉಳಿದಿದೆ ಸಾಧಕ ಉಳಿಯಲಿಲ್ಲ, ಪ್ರಶಸ್ತಿ ಉಳಿದಿದೆ ಪ್ರಶಸ್ತಿ ವಿಜೇತ ಉಳಿಯಲಿಲ್ಲ”

        Advertisement
        Advertisement
        Advertisement
        Advertisement
        Previous Post

        ವೀರಮಂಗಲ : ಪಲಸಡ್ಕ ನಿವಾಸಿ ಆಟೋ ಚಾಲಕ ಜಗದೀಶ್ ಗೌಡ ನಿಧನ

        Next Post

        ಕೊರೊನಾ ನಿಯಂತ್ರಣಕ್ಕಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ವತಿಯಿಂದ ದ.ಕ ಜಿಲ್ಲಾಡಳಿತಕ್ಕೆ ದೇಣಿಗೆ ಹಸ್ತಾಂತರ

        OtherNews

        ನೀವೂ ಕೂಡ ಕಾರ್ಟೂನ್, ಅವತಾರ್ ತರ Animation ಮಾಡ್ಬೇಕಾ.!! ಹಾಗಾದ್ರೆ ‘ಆಳ್ವಾಸ್’ ನಲ್ಲಿದೆ ಸುವರ್ಣಾವಕಾಶ ; ಪಿಯುಸಿ ನಂತರ ಮಾಡಬಹುದಾದ the best course- BSC ANIMATION AND VFX
        ಅಂಕಣ

        ನೀವೂ ಕೂಡ ಕಾರ್ಟೂನ್, ಅವತಾರ್ ತರ Animation ಮಾಡ್ಬೇಕಾ.!! ಹಾಗಾದ್ರೆ ‘ಆಳ್ವಾಸ್’ ನಲ್ಲಿದೆ ಸುವರ್ಣಾವಕಾಶ ; ಪಿಯುಸಿ ನಂತರ ಮಾಡಬಹುದಾದ the best course- BSC ANIMATION AND VFX

        January 3, 2023
        ಜಿಲ್ಲೆಯಲ್ಲಿ ಅಡಿಕೆಗೆ ಭವಿಷ್ಯವಿದೆ, ಬಿಜೆಪಿಗೆ ಭವಿಷ್ಯವಿಲ್ಲ – ಅಶೋಕ್ ಪೂಜಾರಿ
        ಅಂಕಣ

        ಜಿಲ್ಲೆಯಲ್ಲಿ ಅಡಿಕೆಗೆ ಭವಿಷ್ಯವಿದೆ, ಬಿಜೆಪಿಗೆ ಭವಿಷ್ಯವಿಲ್ಲ – ಅಶೋಕ್ ಪೂಜಾರಿ

        December 29, 2022
        ಇಂದಿರಾ ಕ್ಯಾಂಟೀನ್ ನ ಎಂಟು ಊಟದ ಬಗ್ಗೆ ಗದ್ದಲ ಎಬ್ಬಿಸಿರುವ ಬಿಜೆಪಿಗರು, ಯಾವುದೇ ನೀತಿ ನಿಯಮವನ್ನು ಪಾಲಿಸದೇ ತನ್ನದೇ ಪಕ್ಷದ ನಗರ ಸಭಾ ಸದಸ್ಯರ ಕ್ಯಾಟರರ್ಸ್ ಗೆ ಆಹಾರ ಪೂರೈಕೆಯ  ಜವಾಬ್ದಾರಿ ನೀಡಿ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ  – ಮಹಮ್ಮದ್ ಆಲಿ
        ಅಂಕಣ

        ಜಿಲ್ಲಾಧಿಕಾರಿ ಡಾ.ರಾಜೇಂದ್ರ ರವರ ವರ್ಗಾವಣೆ – ಜಿಲ್ಲೆಯ ಜನತೆಗೆ ಆದ ನಷ್ಟ :- ಎಚ್. ಮಹಮ್ಮದ್ ಅಲಿ

        October 25, 2022
        ಇಂದು ವಿಶ್ವ ಸಾಕ್ಷರತಾ ದಿನ: ನಮ್ಮವರನ್ನು ವ್ಯವಹಾರ ಜ್ಞಾನ ನೀಡಿ ಸಾಕ್ಷರರನ್ನಾಗಿಸಿ
        ಅಂಕಣ

        ಇಂದು ವಿಶ್ವ ಸಾಕ್ಷರತಾ ದಿನ: ನಮ್ಮವರನ್ನು ವ್ಯವಹಾರ ಜ್ಞಾನ ನೀಡಿ ಸಾಕ್ಷರರನ್ನಾಗಿಸಿ

        September 8, 2022
        ಆಧುನಿಕ ಶಿಕ್ಷಣ ವ್ಯವಸ್ಥೆ ಗುರುಸ್ಥಾನಕ್ಕೆ ಧಕ್ಕೆ ತರುತ್ತಿದೆಯೇ…!!? ✍️. ರಾಧಾಕೃಷ್ಣ ಎರುಂಬು
        ಅಂಕಣ

        ಆಧುನಿಕ ಶಿಕ್ಷಣ ವ್ಯವಸ್ಥೆ ಗುರುಸ್ಥಾನಕ್ಕೆ ಧಕ್ಕೆ ತರುತ್ತಿದೆಯೇ…!!? ✍️. ರಾಧಾಕೃಷ್ಣ ಎರುಂಬು

        September 5, 2022
        ನಾವು ಭಾರತದ ಸುಸಂಸ್ಕೃತ ಮನುಷ್ಯರಾಗೋಣ.. ✍️. ರಾಧಾಕೃಷ್ಣ ಎ ಆಡಳಿತಾಧಿಕಾರಿ, ವಿಠ್ಠಲ್ ಜೇಸಿಸ್ ಶಾಲೆ ವಿಟ್ಲ
        ಅಂಕಣ

        ನಾವು ಭಾರತದ ಸುಸಂಸ್ಕೃತ ಮನುಷ್ಯರಾಗೋಣ.. ✍️. ರಾಧಾಕೃಷ್ಣ ಎ ಆಡಳಿತಾಧಿಕಾರಿ, ವಿಠ್ಠಲ್ ಜೇಸಿಸ್ ಶಾಲೆ ವಿಟ್ಲ

        August 15, 2022

        Leave a Reply Cancel reply

        Your email address will not be published. Required fields are marked *

        • Trending
        • Comments
        • Latest
        ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

        ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

        January 7, 2022
        ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

        ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

        August 28, 2021
        ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

        ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

        July 8, 2022
        ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

        ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

        August 26, 2021
        ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

        ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

        0
        ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

        ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

        0
        ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

        ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

        0
        ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

        ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

        0
        ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

        ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

        February 1, 2023
        ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

        ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

        February 1, 2023
        ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

        ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

        February 1, 2023
        ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

        ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

        February 1, 2023

        Recent News

        ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

        ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

        February 1, 2023
        ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

        ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

        February 1, 2023
        ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

        ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

        February 1, 2023
        ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

        ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

        February 1, 2023
        Zoomin Tv

        Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

        Browse by Category

        • Featured
        • ಅಂಕಣ
        • ಅಂತಾರಾಷ್ಟ್ರೀಯ
        • ಆರೋಗ್ಯ
        • ಆವಿಷ್ಕಾರ
        • ಉದ್ಘಾಟನೆ
        • ಕೃಷಿ
        • ಕ್ರೀಡೆ
        • ಕ್ರೈಮ್
        • ದಿನ ಭವಿಷ್ಯ
        • ಧಾರ್ಮಿಕ
        • ನಿಧನ
        • ನ್ಯೂಸ್
        • ಪುತ್ತೂರು
        • ಬಂಟ್ವಾಳ
        • ಬೆಂಗಳೂರು
        • ಬೆಳ್ತಂಗಡಿ
        • ಮಂಗಳೂರು
        • ರಾಜಕೀಯ
        • ರಾಜ್ಯ
        • ರಾಷ್ಟ್ರೀಯ
        • ವಾಣಿಜ್ಯ
        • ಶಿಕ್ಷಣ
        • ಸಿನಿಮಾ
        • ಸುಳ್ಯ

        Contact for News/Advertisements

        2nd Floor, Swagath Building,
        Near Aruna Theatre, Main Road, Puttur.

        +91 7892570932 | +91 7411060987

        Email: zoominputtur@gmail.com

        Follow Us

        • Privacy Policy
        • Terms & Conditions

        © 2020 Zoomin TV. All Rights Reserved. Website made with ❤️ by The Web People.

        No Result
        View All Result

        © 2020 Zoomin TV. All Rights Reserved. Website made with ❤️ by The Web People.

        You cannot copy content of this page