ಕಾರು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪೆರಮುಗೇರಿನ ಸತ್ತಿಕಲ್ ಎಂಬಲ್ಲಿ ನಡೆದಿದೆ.
ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಮೊಬೈಲಲ್ಲಿ ಮಾತನಾಡುತ್ತಿದ್ದಾಗ ಯಮನ ರೂಪದಲ್ಲಿ ಬಂದ KIYA ಕಾರು ಕೆದಿಲ ಗ್ರಾಮದ ಕುದ್ಮಾರ್ ನಿವಾಸಿ ಅಬ್ಬಾಸ್ ಪುತ್ರ ಪೈಂಟರ್ ಉದ್ಯೋಗಿ ಚಪ್ಪಿ@ಉಸ್ಮಾನ್(24) ಡಿಕ್ಕಿ ಹೊಡೆದಿದೆ.

ಗಂಭೀರ ಗಾಯಗೊಂಡಿದ್ದ ಉಸ್ಮಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.