ಪುತ್ತೂರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಾಜಿ ಘಟಕ ಇರ್ದೆ ಇದರ ವತಿಯಿಂದ ಇರ್ದೆಯ ಜನತಾಗ್ರಹದ ದೇವಕಿಯವರ ಮನೆ ದುರಸ್ಥಿ ಕೆಲಸವನ್ನು ಶ್ರಮದಾನದ ಮೂಲಕ ನಡೆಸಲಾಯಿತು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಾಜಿ ಘಟಕ ಕಾರ್ಯಕರ್ತರು ಶ್ರಮದಾನದ ಮೂಲಕ ಮನೆ ದುರಸ್ಥಿ ಕಾರ್ಯವನ್ನು ನೆರವೆರಿಸುವ ಮೂಲಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಆಸರೆಯಾದರು.