ಬೆಳ್ತಂಗಡಿ : ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ ರಾಜೀನಾಮೆ ನೀಡಿದ್ದಾರೆ.
ಯುವಕರಿಗೆ ಸಾಕಷ್ಟು ಅವಕಾಶಗಳು ಸಿಗಬೇಕು ಎಂಬ ಉದ್ದೇಶದಿಂದ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇದರ ಜತೆಗೆ “ಸಮಾಜದಲ್ಲಿ ಎಲ್ಲಾ ಜಾತಿ ಪಕ್ಷದ ಜನ ನಮಗೆ ದಿನನಿತ್ಯ ಭೇಟಿಯಾಗುತ್ತಾರೆ. ಇನ್ನಾದರೂ ಒಂದೇ ವಿಚಾರಕ್ಕೆ ಸೀಮಿತವಾಗದೇ ಎಲ್ಲವನ್ನೂ ಸಮಾನವಾಗಿ ಕಾಣಬೇಕು ಎಂಬುದು ಮುಂದಿನ ಯೋಚನೆ” ಎಂಬುದಾಗಿ ಹೇಳಿದರು.