ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆಯ ಶ್ರೀ ಉಳ್ಳಾಲ್ತಿ ಅಮ್ಮ ಮತ್ತು ಅಜ್ಜರ ದೈವಂಗಳ ಶ್ರೀ ಕ್ಷೇತ್ರ ಕಾಂಪ್ರಬೈಲು ಇಲ್ಲಿನ ಮುಲಾರು ಮಾಡ ಇದರ ಜೀರ್ಣೋದ್ಧಾರದ ನಿಮಿತ್ತ ತಾಂಬೂಲ ಪ್ರಶ್ನಾಚಿಂತನೆ ಜ್ಯೋತಿರ್ವಿದ್ವಾನ್ ಗಣೇಶ ಕೇಕನಾಜೆ ಇವರ ಮಾರ್ಗದರ್ಶನದಲ್ಲಿ ಸೆ.24 ರಂದು ಮುಲಾರು ಮಾಡದಲ್ಲಿ ನಡೆಯಲಿದೆ ಎಂದು ಕಾಂಪ್ರಬೈಲು ಕ್ಷೇತ್ರದ ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.