Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

    (ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

    (ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

    ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

    ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

    ಪ್ರವೀಣ್ ಹತ್ಯೆಗೈದ ಹಂತಕರ ಬಂಧನ:  ತಲೆ ಮರೆಸಿಕೊಂಡಿದ್ದ ಶಿಹಾಬ್‌, ರಿಯಾಝ್, ಬಶೀರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..!!

    ಪ್ರವೀಣ್ ಹತ್ಯೆಗೈದ ಹಂತಕರ ಬಂಧನ: ತಲೆ ಮರೆಸಿಕೊಂಡಿದ್ದ ಶಿಹಾಬ್‌, ರಿಯಾಝ್, ಬಶೀರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..!!

    ಕಡಬ: ಎರಡು ನಕಲಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಓಮ್ನಿ ಕಾರು ಪತ್ತೆ: ಪೊಲೀಸರಿಂದ ಕಾರಿಗೆ ಲಾಕ್: ಮಾಲಕರ ಪತ್ತೆಗಾಗಿ ಕಾರ್ಯಾಚರಣೆ

    ಕಡಬ: ಎರಡು ನಕಲಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಓಮ್ನಿ ಕಾರು ಪತ್ತೆ: ಪೊಲೀಸರಿಂದ ಕಾರಿಗೆ ಲಾಕ್: ಮಾಲಕರ ಪತ್ತೆಗಾಗಿ ಕಾರ್ಯಾಚರಣೆ

    ಮಂಗಳೂರು: ಚಪ್ಪಲಿಯಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ: 17 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಮಂಗಳೂರು: ಚಪ್ಪಲಿಯಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ: 17 ಲಕ್ಷ ರೂ. ಮೌಲ್ಯದ ಚಿನ್ನ ವಶ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

    (ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

    (ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

    ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

    ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

    ಪ್ರವೀಣ್ ಹತ್ಯೆಗೈದ ಹಂತಕರ ಬಂಧನ:  ತಲೆ ಮರೆಸಿಕೊಂಡಿದ್ದ ಶಿಹಾಬ್‌, ರಿಯಾಝ್, ಬಶೀರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..!!

    ಪ್ರವೀಣ್ ಹತ್ಯೆಗೈದ ಹಂತಕರ ಬಂಧನ: ತಲೆ ಮರೆಸಿಕೊಂಡಿದ್ದ ಶಿಹಾಬ್‌, ರಿಯಾಝ್, ಬಶೀರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..!!

    ಕಡಬ: ಎರಡು ನಕಲಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಓಮ್ನಿ ಕಾರು ಪತ್ತೆ: ಪೊಲೀಸರಿಂದ ಕಾರಿಗೆ ಲಾಕ್: ಮಾಲಕರ ಪತ್ತೆಗಾಗಿ ಕಾರ್ಯಾಚರಣೆ

    ಕಡಬ: ಎರಡು ನಕಲಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಓಮ್ನಿ ಕಾರು ಪತ್ತೆ: ಪೊಲೀಸರಿಂದ ಕಾರಿಗೆ ಲಾಕ್: ಮಾಲಕರ ಪತ್ತೆಗಾಗಿ ಕಾರ್ಯಾಚರಣೆ

    ಮಂಗಳೂರು: ಚಪ್ಪಲಿಯಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ: 17 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಮಂಗಳೂರು: ಚಪ್ಪಲಿಯಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ: 17 ಲಕ್ಷ ರೂ. ಮೌಲ್ಯದ ಚಿನ್ನ ವಶ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಸುಳ್ಯ

ಡಾ.ರಾಜ್ ಕುಟುಂಬ ನಡೆಸುತ್ತಿದ್ದ ಅನಾಥಾಶ್ರಮ:; ಪುನೀತ್ ನೆನೆದು ಕಣ್ಣೀರಾದ ಶಕ್ತಿಧಾಮದ ಹೆಣ್ಣುಮಕ್ಕಳು

October 30, 2021
in ಸುಳ್ಯ
0
ಡಾ.ರಾಜ್ ಕುಟುಂಬ ನಡೆಸುತ್ತಿದ್ದ ಅನಾಥಾಶ್ರಮ:; ಪುನೀತ್ ನೆನೆದು ಕಣ್ಣೀರಾದ ಶಕ್ತಿಧಾಮದ ಹೆಣ್ಣುಮಕ್ಕಳು
Share on WhatsAppShare on FacebookShare on Twitter

ಮೈಸೂರು: ಕನ್ನಡ ಚಿತ್ರರಂಗದ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್ ಅವರು ಅಕಾಲಿಕವಾಗಿ ನಮ್ಮನ್ನು ಅಗಲಿದ್ದಾರೆ. ತಮ್ಮ ನೆಚ್ಚಿನ ನಟನ ಆಗಲಿಕೆಗೆ ಇಡೀ ನಾಡು ದಿಗ್ಭ್ರಮೆಗೊಂಡಿದೆ. ನಿನ್ನೆ ಸಂಜೆಯಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಪುನೀತ್​ ಅವರ ಪ್ರೀತಿಯ ಕೇಂದ್ರವಾಗಿದ್ದ ಮೈಸೂರಿನ ಶಕ್ತಿಧಾಮದಲ್ಲಿ ಅನಾಥ ಹೆಣ್ಣುಮಕ್ಕಳು ಪುನೀತ್‌ ಸಿನಿಮಾದ ಹಾಡುಗಳನ್ನ ಸಾಮೂಹಿಕವಾಗಿ ಹಾಡಿ ನಮನ ಸಲ್ಲಿಸಿದ್ದಾರೆ.

Advertisement
Advertisement
Advertisement
Advertisement
Advertisement

ಡಾ. ರಾಜ್‌ಕುಮಾರ್ ಕುಟುಂಬದ ಕನಸಾಗಿದ್ದ ಮೈಸೂರಿನ ಶಕ್ತಿಧಾಮಕ್ಕೆ ಪುನೀತ್ ರಾಜ್ ಕುಮಾರ್ ಬೆನ್ನೆಲುಬಾಗಿದ್ದರು. ಶಕ್ತಿಧಾಮ ಅನಾಥ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರವಾಗಿದ್ದು, ಪುನೀತ್ ಅವರು ಶಕ್ತಿಧಾಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದರು. ಕಳೆದ ವರ್ಷ ಕನ್ನಡದ ಕೋಟ್ಯಧಿಪತಿಯಿಂದ ತಮಗೆ ಬಂದಿದ್ದ 18 ಲಕ್ಷ ರೂ. ಸಂಭಾವನೆಯನ್ನು ಶಕ್ತಿಧಾಮಕ್ಕೆ ನೀಡಿದ್ದರು. ಅಲ್ಲದೇ ಪ್ರತೀ ವರ್ಷ ಮಕ್ಕಳಿಗೆ ಪುಸ್ತಕ ಹಾಗೂ ಇತರ ಅಗತ್ಯತೆಗಳನ್ನು ಪೂರೈಸುತ್ತಾ ಬಂದಿದ್ರು.

Advertisement
Advertisement

ಶಕ್ತಿಧಾಮಕ್ಕೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆ ಆರಂಭಿಸಲು ಪುನೀತ್​ ಯೋಜನೆ ರೂಪಿಸಿದ್ದರು. ಇದಕ್ಕಾಗಿ ಸುಮಾರು 8 ಕೋಟಿ ವೆಚ್ಚದಲ್ಲಿ ಅಂದಾಜು ಕೂಡ ಮಾಡಿಸಿದ್ರು. ಈ ವರ್ಷ ಕೋವಿಡ್ ಗೆ ಮುನ್ನ ಶಕ್ತಿಧಾಮಕ್ಕೆ ಬಂದು ಬಹಳ ಹೊತ್ತು ಮಕ್ಕಳೊಂದಿಗೆ ಸಮಯ ಕಳೆದಿದ್ದರು. ಇತ್ತೀಚಿನ ದಿನಗಳಲ್ಲಿ ಪುನೀತ್ ಶಿಕ್ಷಣದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಶಕ್ತಿಧಾಮಕ್ಕೆ ಬಂದು ಮಕ್ಕಳ ಜೊತೆ ಊಟ ಮಾಡುವುದು ಎಂದರೇ ಅವರಿಗೆ ತುಂಬಾ ಇಷ್ಟ. ಮಕ್ಕಳಿಗೆ ಒಳ್ಳೆಯ ಕಡೆ ಊಟ ತರಿಸಿ ಅವರೂ ಊಟ ಮಾಡುತ್ತಿದ್ದರು.

Advertisement

ಶಿವರಾಜ್​ಕುಮಾರ್ ಅವರು ಕೂಡ ಪುನೀತ್​ರ ಯೋಜನೆಗಳಿಗೆ ಕೈಜೋಡಿಸಿದ್ದರು. ಶಕ್ತಿಧಾಮದ ಸಲುವಾಗಿ ವಿದೇಶಕ್ಕೆ ಹೋಗಿ ಬರಲು ತಯಾರಿ ಮಾಡುತ್ತಿದ್ದರು. ಕನ್ನಡದ ಬೇರೆ ಬೇರೆ ನಟ ಸಹಕಾರ ಪಡೆದು ಶಕ್ತಿಧಾಮಕ್ಕೆ ನೆರವಾಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಪುನೀತ್ ರ ಅಗಲಿಕೆ ಶಕ್ತಿಧಾಮ‌ ಹಾಗೂ ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಶಕ್ತಿಧಾಮದ ಸಂಚಾಲಕ ಜಿ.ಎಸ್. ಜಯದೇವ್ ಕಣ್ಣೀರಿಡುತ್ತಾ ನೆನಪು ಮಾಡಿಕೊಂಡಿದ್ದಾರೆ.

Advertisement
Previous Post

(ನ.2-5,15) ಪುತ್ತೂರು: ‘ಸಿಝ್ಲರ್’ ಪ್ರಸ್ತುತ ಪಡಿಸುತ್ತಿದೆ ‘ಪಟಾಕಿ’ಗಳ ಮಾರಾಟ ಮೇಳ ಹಾಗೂ ಹೆಚ್ಚು ಖರೀದಿಸುವ ಗ್ರಾಹಕರಿಗೆ ‘ಬಂಪರ್ ಬಹುಮಾನ’

Next Post

ಮಂಗಳೂರು: ನಡೆದುಕೊಂಡು ಹೋಗುತ್ತಿದ್ದ ವೇಳೆ ಜೀಪು ಡಿಕ್ಕಿ:; ಶಾಂತಿನಗರ ನಿವಾಸಿ ರವೀಂದ್ರ ಮೃತ್ಯು

OtherNews

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು
ಪುತ್ತೂರು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

August 11, 2022
ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??
ಪುತ್ತೂರು

ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

August 11, 2022
ಪ್ರವೀಣ್ ಹತ್ಯೆಗೈದ ಹಂತಕರ ಬಂಧನ:  ತಲೆ ಮರೆಸಿಕೊಂಡಿದ್ದ ಶಿಹಾಬ್‌, ರಿಯಾಝ್, ಬಶೀರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..!!
Featured

ಪ್ರವೀಣ್ ಹತ್ಯೆಗೈದ ಹಂತಕರ ಬಂಧನ: ತಲೆ ಮರೆಸಿಕೊಂಡಿದ್ದ ಶಿಹಾಬ್‌, ರಿಯಾಝ್, ಬಶೀರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು..!!

August 11, 2022
ಸುಳ್ಯ: ತಲ್ವಾರ್ ಹಿಡಿದು ರಾಜಾರೋಷವಾಗಿ ಸುತ್ತಾಡುತ್ತಿದ್ದವನ ವಿರುದ್ಧ ಎಫ್.ಐ.ಆರ್
ಕ್ರೈಮ್

ಸುಳ್ಯ: ತಲ್ವಾರ್ ಹಿಡಿದು ರಾಜಾರೋಷವಾಗಿ ಸುತ್ತಾಡುತ್ತಿದ್ದವನ ವಿರುದ್ಧ ಎಫ್.ಐ.ಆರ್

August 10, 2022
ಮೃತ ಪ್ರವೀಣ್ ರವರ ಕುಟುಂಬಕ್ಕೆ ಸಂಘ ಪರಿವಾರದಿಂದ  50 ಲಕ್ಷ ರೂ. ಆರ್ಥಿಕ ನೆರವು : ಕ.ದ. ಪ್ರಾಂತ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸೇವಾ ಪ್ರಮುಖ್ ನಾ. ಸೀತಾರಾಮ ಘೋಷಣೆ
Featured

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸುಳ್ಯ ಮೂಲದ ಮತ್ತೋರ್ವನ ಬಂಧನ: ಬಂಧಿತರ ಸಂಖ್ಯೆ 7ಕ್ಕೇರಿಕೆ

August 9, 2022
ದಕ್ಷಿಣ ಕನ್ನಡ: ಮಳೆಯ ಬೆನ್ನಿಗೇ ಹೆಚ್ಚುತ್ತಿದೆ ವೈರಲ್ ಫೀವರ್: ಜಾಗ್ರತಾ ಕ್ರಮಕ್ಕೆ ಸೂಚನೆ
ಪುತ್ತೂರು

ದಕ್ಷಿಣ ಕನ್ನಡ: ಮಳೆಯ ಬೆನ್ನಿಗೇ ಹೆಚ್ಚುತ್ತಿದೆ ವೈರಲ್ ಫೀವರ್: ಜಾಗ್ರತಾ ಕ್ರಮಕ್ಕೆ ಸೂಚನೆ

August 9, 2022

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

August 11, 2022
(ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

(ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

August 11, 2022
ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸಲು ಹೈಕೋರ್ಟ್ ಸಮ್ಮತಿ

ಎಸಿಬಿ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ..!!

August 11, 2022
ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

August 11, 2022

Recent News

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರನ್ನು ಸ್ಥಳ ಮಹಜರಿಗೆ ಬೆಳ್ಳಾರೆಗೆ ಕರೆ ತಂದ ಪೊಲೀಸರು

August 11, 2022
(ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

(ಆ.13) ಕೊಳ್ತಿಗೆ: ವಿದ್ಯಾಮಾತಾ ಅಕಾಡೆಮಿ, ಗಾಂಧಿ ವಿಚಾರ ವೇದಿಕೆ ಸಹಯೋಗದೊಂದಿಗೆ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ‘ನಮ್ಮ ದೇಶ- ನಮ್ಮ ಧ್ವಜ’ ಮಾಹಿತಿ ಕಾರ್ಯಾಗಾರ

August 11, 2022
ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸಲು ಹೈಕೋರ್ಟ್ ಸಮ್ಮತಿ

ಎಸಿಬಿ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ..!!

August 11, 2022
ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳ ಬಂಧನ: ಕುಟುಂಬಸ್ಥರು ಹೇಳಿದ್ದೇನು..!!??

August 11, 2022
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page