ಪುತ್ತೂರು: ಗಾಳ ಹಾಕಿ ಮೀನುಹಿಡಿಯಲು ಹೋಗಿದ್ದ ಮೂವರಲ್ಲಿಒಬ್ಬರು ಹೊಳೆಯಲ್ಲಿ ಈಜಿಕೊಂಡುಹೋಗುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿಕಣ್ಮರೆಯಾಗಿರುವ ಶಾಂತಿಗೋಡುದಾರಂದಬಾಗಿಲು ಕುಮಾರಧಾರಹೊಳೆಯಲ್ಲಿ ಫೆ.2ರಂದು ಸಂಜೆ ನಡೆದಿತ್ತು.
ಮುಂಡೂರು ಗ್ರಾಮದ ಕಡ್ಯ ತೌಡಿಂಜ ನಿವಾಸಿ ಕಾಂತರ (45ವ.)ಎಂಬವರುಹೊಳೆಯಲ್ಲಿ ಕಣ್ಮರೆಯಾಗಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆಮಾಡುತ್ತಿದ್ದ ಶಾಂತರ ಮತ್ತು ಅವರ ಪುತ್ರ ರಮೇಶ್ ಮತ್ತು ಸಹೋದರಿಯ ಮಗ ತಿಂಗಳಾಡಿ ನಿವಾಸಿ ವಸಂತ ಎಂಬವರುಫೆ.2ರಂದು ಶಾಂತಿಗೋಡು ಕುಮಾರಧಾರಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲೆಂದು ಹೋಗಿದ್ದರು.ರಮೇಶ್ ಮತ್ತು ವಸಂತ ಅವರು ಮೊದಲೇ ಹೋಗಿದ್ದರೆ, ಕಾಂತರ ಅವರುಆಬಳಿಕ ಹೋಗಿದ್ದರು.
![](https://zoomintv.online/wp-content/uploads/2021/02/IMG-20210203-WA0039-473x1024.jpg)
![](https://zoomintv.online/wp-content/uploads/2021/02/IMG-20210202-WA0061-498x1024.jpg)
.