Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

    ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು : ಸೆಲೂನ್ ಬಾಡಿಗೆ ವಿಚಾರದಲ್ಲಿ ತಕರಾರು : ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

    ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

    ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

    ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

    ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

    ಗಡಿಪಾರು ಮಾಡಲು ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ : ಅ.9 ರಂದು ಮಂಗಳೂರು ಎಸಿ ಕೋರ್ಟ್ ಗೆ ಹಾಜರಾಗಲು ಅಕ್ಷಯ್ ರಜಪೂತ್ ಗೆ ನೋಟೀಸ್

    ಗಡಿಪಾರು ಮಾಡಲು ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ : ಅ.9 ರಂದು ಮಂಗಳೂರು ಎಸಿ ಕೋರ್ಟ್ ಗೆ ಹಾಜರಾಗಲು ಅಕ್ಷಯ್ ರಜಪೂತ್ ಗೆ ನೋಟೀಸ್

    ವಿಟ್ಲ : ಅನಾರೋಗ್ಯದಿಂದಾಗಿ ವಿವಾಹಿತ ಮಹಿಳೆ ನಿಧನ..!!!

    ವಿಟ್ಲ : ಅನಾರೋಗ್ಯದಿಂದಾಗಿ ವಿವಾಹಿತ ಮಹಿಳೆ ನಿಧನ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

    ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು : ಸೆಲೂನ್ ಬಾಡಿಗೆ ವಿಚಾರದಲ್ಲಿ ತಕರಾರು : ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

    ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

    ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

    ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

    ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

    ಗಡಿಪಾರು ಮಾಡಲು ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ : ಅ.9 ರಂದು ಮಂಗಳೂರು ಎಸಿ ಕೋರ್ಟ್ ಗೆ ಹಾಜರಾಗಲು ಅಕ್ಷಯ್ ರಜಪೂತ್ ಗೆ ನೋಟೀಸ್

    ಗಡಿಪಾರು ಮಾಡಲು ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ : ಅ.9 ರಂದು ಮಂಗಳೂರು ಎಸಿ ಕೋರ್ಟ್ ಗೆ ಹಾಜರಾಗಲು ಅಕ್ಷಯ್ ರಜಪೂತ್ ಗೆ ನೋಟೀಸ್

    ವಿಟ್ಲ : ಅನಾರೋಗ್ಯದಿಂದಾಗಿ ವಿವಾಹಿತ ಮಹಿಳೆ ನಿಧನ..!!!

    ವಿಟ್ಲ : ಅನಾರೋಗ್ಯದಿಂದಾಗಿ ವಿವಾಹಿತ ಮಹಿಳೆ ನಿಧನ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ರಾಜ್ಯ

ಉದ್ಯಮಿ ಭಾಸ್ಕರ್ ಶೆಟ್ಟಿಯ ಕೋಟ್ಯಾಂತರ ಆಸ್ತಿ..! ಹತ್ಯೆಗೆ 2 ವಾರಗಳ ಹಿಂದೆ‌ ಬರೆದಿದ್ದರು ವೀಲುನಾಮೆ:; ಯಾರಿಗೆ ಸೇರುತ್ತೆ ಆಸ್ತಿ..?

June 11, 2021
in ರಾಜ್ಯ
0
ಉದ್ಯಮಿ ಭಾಸ್ಕರ್ ಶೆಟ್ಟಿಯ ಕೋಟ್ಯಾಂತರ ಆಸ್ತಿ..! ಹತ್ಯೆಗೆ 2 ವಾರಗಳ ಹಿಂದೆ‌ ಬರೆದಿದ್ದರು ವೀಲುನಾಮೆ:; ಯಾರಿಗೆ ಸೇರುತ್ತೆ ಆಸ್ತಿ..?
Share on WhatsAppShare on FacebookShare on Twitter

ಉಡುಪಿ: ದುಬೈನಲ್ಲಿ ಉದ್ಯಮಿಯಾಗಿದ್ದ ಭಾಸ್ಕರ್ ಶೆಟ್ಟಿ ಅವರನ್ನು ಸ್ವಾರ್ಥಕ್ಕಾಗಿ ಅಮಾನವೀಯವಾಗಿ ಅವರ ಪತ್ನಿ ರಾಜೇಶ್ವರಿ ಗೆಳೆಯ ಅರ್ಚಕ ನಿರಂಜನ್ ಭಟ್ ಹೋಮಕುಂಡದಲ್ಲಿ ಸುಟ್ಟು ಹತ್ಯೆ ಮಾಡಿದ್ದರು. ತಂದೆಯೊಬ್ಬನನ್ನು ಮಗ ತನ್ನ ತಾಯಿಯೊಂದಿಗೆ ಸೇರಿ ಕೊಲೆ ಮಾಡಿದ ಈ ದುಷ್ಕೃತ್ಯಕ್ಕೆ ಸಂಬಂಧಿಸಿ ಘಟನೆ ನಡೆದ 5 ವರ್ಷಗಳ ಬಳಿಕ ಜೂ. 8ರಂದು ಶಿಕ್ಷೆಯೂ ಪ್ರಕಟವಾಗಿದೆ.

Advertisement
Advertisement
Advertisement
Advertisement

ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಮೂವರಿಗೂ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ತಾಯಿ ಮತ್ತು ಮಗ ಜೈಲು ಪಾಲಾದ ಬಳಿಕ ಉದ್ಯಮಿ ಭಾಸ್ಕರ್ ಅವರ ಆಸ್ತಿ ಕುರಿತಂತೆ ಚರ್ಚೆಗಳು ಭುಗಿಲೆದ್ದಿವೆ. ಹತ್ಯೆಗೆ ಎರಡು ವಾರಗಳ ಹಿಂದೆ ಅಂದರೆ ಜು. 15,2016ರಂದು ಭಾಸ್ಕರ ಶೆಟ್ಟಿ ತನ್ನ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವೀಲುನಾಮೆಯನ್ನು ಬರೆಸಿದ್ದರು. ಇದು ಕೊಲೆ ಪ್ರಕರಣದ ಅರೋಪ ಪಟ್ಟಿಯಲ್ಲಿ ಸಲ್ಲಿಸಿರುವ ಒಟ್ಟು 270 ದಾಖಲೆಗಳ ಪೈಕಿ 95ನೇ ದಾಖಲೆಯಾಗಿದ್ದು ಇದನ್ನು ಉಡುಪಿ ಜಿಲ್ಲಾ ಮತ್ತು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿಸಿತ್ತು.

Advertisement

ಭಾಸ್ಕರ ಶೆಟ್ಟಿ ಸ್ಥಿರಾಸ್ತಿಗಳು: ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಶಿರಿಬೀಡುವಿನಲ್ಲಿರುವ ಸರ್ವೇ ನಂಬ್ರ 114ರಲ್ಲಿರುವ ಒಟ್ಟು 26 ಸೆಂಟ್ಸ್ ಸ್ಥಿರಾಸ್ತಿ ಹಾಗೂ ಅದರಲ್ಲಿರುವ ಶ್ರೀ ದುರ್ಗಾ ಇಂಟರ್ ನ್ಯಾಷನಲ್ ಹೋಟೆಲ್ ಕಟ್ಟಡ ಮತ್ತು ಬಾಡಿಗೆ ಅಂಗಡಿ ಕೋಣೆಗಳು. ಅದೇ ರೀತಿ ನಗರದ ಮಸೀದಿ ರಸ್ತೆಯಲ್ಲಿರುವ ಸರ್ವೆ ನಂಬ್ರ 120/14ರಲ್ಲಿನ 26 ಸೆಂಟ್ಸ್ ಜಾಗದಲ್ಲಿರುವ ಶಂಕರ್ ಬಿಲ್ಡಿಂಗ್ಸ್ನ ವಾಣಿಜ್ಯ ಕಟ್ಟಡ, ಅದರಲ್ಲಿರುವ ಅಂಗಡಿ ಕೋಣೆಗಳು, ನಗರದ ಬಾಳಿಗಾ ಟವರ್ ನಲ್ಲಿರುವ ಸುಮಾರು 210 ಅಡಿ ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಅಂಗಡಿ ಕೋಣೆ, ಶಿವಳ್ಳಿ ಗ್ರಾಮದ ಇಂದ್ರಾಳಿಯಲ್ಲಿರುವ 4500 ಚದರಡಿ ವಿಸ್ತೀರ್ಣದ ವಾಸದ ಮನೆ..

ವೀಲುನಾಮೆಯಲ್ಲಿ ಏನಿತ್ತು..? : ನನ್ನ ಪತ್ನಿ ಬೇರೆ ವ್ಯಕ್ತಿಯ ಜತೆ ಅನೈತಿಕ ಸಂಬಂಧ ಹೊಂದಿದ್ದು ಈ ವಿಚಾರದಲ್ಲಿ ನನ್ನ ಪತ್ನಿ ಮತ್ತು ನನ್ನ ಮಗ ನನಗೆ ದೈಹಿಕ ಹಲ್ಲೆ ನಡೆಸಿದ್ದಾರೆ. ನಾನು ಆಗಸ್ಟ್ ನಲ್ಲಿ ವಿದೇಶಕ್ಕೆ ಹೋಗಲಿದ್ದು ಈ ಮಧ್ಯೆ ನನ್ನ ಜೀವಕ್ಕೆ ಪತ್ನಿ ಮತ್ತು ಮಗನಿಂದ ಅಪಾಯ ಇರುವ ಕಾರಣ, ನನ್ನ ಆಸ್ತಿಯನ್ನೂ ಲಪಟಾಯಿಸುವ ಸಾಧ್ಯತೆ ಇರುವುದರಿಂದ ಆಸ್ತಿಗಳ ಬಗ್ಗೆ ವೀಲುನಾಮೆಯನ್ನು ಬರೆದಿಡುತ್ತಿದ್ದೇನೆ ಎಂದು ಈಗಾಗಲೇ ಭಾಸ್ಕರ ಶೆಟ್ಟಿ ಇದರಲ್ಲಿ ತಿಳಿಸಿರುತ್ತಾರೆ.ಒಂದು ವೇಳೆ ನನ್ನ ಜೀವಕ್ಕೆ ಅಪಾಯವಾಗಿ ನಾನು ಅಕಾಲಿಕ ಮರಣಕ್ಕೀಡಾದಲ್ಲಿ ನನ್ನ ಎಲ್ಲಾ ಹಕ್ಕಿನ ಚರಾಚರ ಆಸ್ತಿಗಳು, ಅವುಗಳಲ್ಲಿರುವ ವಾಣಿಜ್ಯ ಕಟ್ಟಡಗಳು, ಬಾಡಿಗೆ ಹಣ, ಬ್ಯಾಂಕ್ ಖಾತೆಯಲ್ಲಿರುವ ಹಣ, ನನ್ನ ಹೆಸರಲ್ಲಿರುವ ವಿಮಾ ಪಾಲಿಸಿ ಹಣ ಎಲ್ಲವನ್ನೂ ನನ್ನ ತಾಯಿ ಗುಲಾಬಿ ಶೆಡ್ತಿಗೆ ನೀಡಿ, ಇತರರಿಗೆ ಯಾರಿಗೂ ಇದರಲ್ಲಿ ಪಾಲು ಸಂಬಂಧ ಬೇಡ. ಒಂದು ವೇಳೆ ನನಗಿಂತ ಮೊದಲು ತಾಯಿ ನಿಧನ ಹೊಂದಿದರೆ ಕಾಲಾನಂತರದಲ್ಲಿ ತಲಾ ಶೇ. 10ರಂತೆ ಮೂವರು ಸಹೋದರಿಯರಿಗೆ ಪಾಲು ಸಿಗಬೇಕು ಉಳಿದ ಆಸ್ತಿಯನ್ನು ಸರಿಯಾಗಿ ಭಾಗ ಮಾಡಿ ಮೂವರು ಸಹೋದರರು ಹಂಚಿಕೊಳ್ಳಬೇಕೇ ಹೊರತು ಪತ್ನಿ ಹಾಗೂ ಮಗನಿಗೆ ಈ ಆಸ್ತಿಗಳಲ್ಲಿ ಹಕ್ಕಿರಬಾರದು ಎಂದು ಉಲ್ಲೇಖಿಸಲಾಗಿದೆ.

ವಿದೇಶದಲ್ಲೂ ಆರು ಮಾಲ್ ಗಳಿದ್ದು ಇದನ್ನು ಸೋದರರಾದ ಸುರೇಶ್ ಮತ್ತು ಅಶೋಕ್ ಶೆಟ್ಟಿ ನೋಡಿಕೊಳ್ಳುತ್ತಿದ್ದು ಇದರ ಸಂಪೂರ್ಣ ಹಕ್ಕು ನನ್ನ ಸಹೋದರರಿಗೇ ಇರಲಿ ಎಂದೂ ಬರೆದಿದ್ದಾರೆ.ಹಿಂದೂ ಅನುಕ್ರಮ ಕಾಯ್ದೆ 1956ರಂತೆ ಒಬ್ಬ ವ್ಯಕ್ತಿ ಕೊಲೆಗೀಡಾದಲ್ಲಿ ಆ ವ್ಯಕ್ತಿಯ ಕೊಲೆ ಮಾಡಿದವರು ಅಥವಾ ಪ್ರಚೋದನೆ ನೀಡಿದವರು ಮೃತನ ಆಸ್ತಿಗೆ ವಾರಸುದಾರರಾಗಿದ್ದರೂ ಆ ಆಸ್ತಿ ಹಕ್ಕಿನಿಂದ ಅವರು ಅನರ್ಹರಾಗಿರುತ್ತಾರೆ. ಇದೀಗ ಭಾಸ್ಕರ ಶೆಟ್ಟಿ ಅವರ ಆಸ್ತಿ ಬಗ್ಗೆಯೂ ನ್ಯಾಯವಾದಿ ವಿನಯ ಆಚಾರ್ಯ ಸಾಕ್ಷಿಯಾಗಿದ್ದು ಅವರು ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ. ಈ ಮಧ್ಯೆ ಪತ್ನಿ ರಾಜೇಶ್ವರಿ ಆಸ್ತಿ ವಿಚಾರವಾಗಿ ಕಾನೂನು ಮೆಟ್ಟಿಲೇರಿದ್ದು ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.

Advertisement
Advertisement
Advertisement
Previous Post

ಪುತ್ತೂರು : ಆಶಾಕಾರ್ಯಕರ್ತೆಯರಿಗೆ ಸಹಜ್ ರೈ ಬಳಜ್ಜ ನೇತೃತ್ವದ ‘ವಿಜಯ ಸಾಮ್ರಾಟ್’ ತಂಡದಿಂದ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಣೆ

Next Post

ಸೋಮವಾರದಿಂದ ಅನ್ ಲಾಕ್ ಆಗುವ ಜಿಲ್ಲೆಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ..!

OtherNews

ಶಿವಮೊಗ್ಗ ಗಲಾಟೆ : ಎಸ್​ಪಿ ಮಿಥುನ್​ ಧಿಡೀರ್ ಸುದ್ದಿಗೋಷ್ಠಿ ; 24 ಎಫ್​ಐಆರ್​ನಲ್ಲಿ 60 ಮಂದಿಯ ಬಂಧನ..!!!
ಕ್ರೈಮ್

ಶಿವಮೊಗ್ಗ ಗಲಾಟೆ : ಎಸ್​ಪಿ ಮಿಥುನ್​ ಧಿಡೀರ್ ಸುದ್ದಿಗೋಷ್ಠಿ ; 24 ಎಫ್​ಐಆರ್​ನಲ್ಲಿ 60 ಮಂದಿಯ ಬಂಧನ..!!!

October 3, 2023
ಭೀಕರ ಅಪಘಾತ : ತಾಯಿ ಮಗಳು ಸಜೀವ ದಹನ ; ಚಿಕಿತ್ಸೆ ಫಲಿಸದೇ ಇನ್ನೊಂದು ಮಗು ಕೂಡ ಸಾವು
ಬೆಂಗಳೂರು

ಭೀಕರ ಅಪಘಾತ : ತಾಯಿ ಮಗಳು ಸಜೀವ ದಹನ ; ಚಿಕಿತ್ಸೆ ಫಲಿಸದೇ ಇನ್ನೊಂದು ಮಗು ಕೂಡ ಸಾವು

October 3, 2023
ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
ರಾಜ್ಯ

ಅಪ್ಪ-ಅಮ್ಮನ ಜಗಳದಲ್ಲಿ ಬಡವಾದ ಕೂಸು : ಹೆಸರಿಡುವ ವಿಚಾರಕ್ಕೂ ಕಿತ್ತಾಟ ; ಗಲಾಟೆ ನೋಡಿ ಹೈಕೋರ್ಟ್​​ನಿಂದಲೇ ಮಗುವಿಗೆ ನಾಮಕರಣ!

October 3, 2023
‘ಶಿವಮೊಗ್ಗ ಗಲಾಟೆ ಹಿಂದೆ ಮತಾಂಧ ಶಕ್ತಿಗಳ ಕೈವಾಡ’ – ನಳಿನ್ ಕುಮಾರ್ ಕಟೀಲ್
ಮಂಗಳೂರು

‘ಶಿವಮೊಗ್ಗ ಗಲಾಟೆ ಹಿಂದೆ ಮತಾಂಧ ಶಕ್ತಿಗಳ ಕೈವಾಡ’ – ನಳಿನ್ ಕುಮಾರ್ ಕಟೀಲ್

October 2, 2023
ಮುಸ್ಲಿಂ ಯುವಕನ ಮೇಲೆ ದೈವದ ಆವೇಶ : 18 ವರ್ಷಗಳಿಂದ ನೇಮೋತ್ಸವ ಸ್ಥಗಿತ : ಇರುವಿಕೆ ತೋರಿಸಿದ ಪಿಲಿಚಾಮುಂಡಿ..!!!
ಧಾರ್ಮಿಕ

ಮುಸ್ಲಿಂ ಯುವಕನ ಮೇಲೆ ದೈವದ ಆವೇಶ : 18 ವರ್ಷಗಳಿಂದ ನೇಮೋತ್ಸವ ಸ್ಥಗಿತ : ಇರುವಿಕೆ ತೋರಿಸಿದ ಪಿಲಿಚಾಮುಂಡಿ..!!!

October 2, 2023
‘ಕಾವೇರಿ ನಮ್ಮದು’ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್​
ರಾಜಕೀಯ

‘ಕಾವೇರಿ ನಮ್ಮದು’ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್​

October 2, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ : ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ..!!!

ವಿಟ್ಲ : ನಾಪತ್ತೆಯಾಗಿದ್ದ ಯುವತಿ ಮಂಗಳೂರಿನಲ್ಲಿ ಪತ್ತೆ..!!!

June 16, 2023
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ದ.ಕ., ಉಡುಪಿ ಜಿಲ್ಲೆಯಲ್ಲಿ ಜನಮನ್ನಣೆಗಳಿಸಿದ ‘ಮಹೇಶ್’ ಬಸ್ ಮಾಲಕ ಪ್ರಕಾಶ್ ಆತ್ಮಹತ್ಯೆ..!!!

ದ.ಕ., ಉಡುಪಿ ಜಿಲ್ಲೆಯಲ್ಲಿ ಜನಮನ್ನಣೆಗಳಿಸಿದ ‘ಮಹೇಶ್’ ಬಸ್ ಮಾಲಕ ಪ್ರಕಾಶ್ ಆತ್ಮಹತ್ಯೆ..!!!

October 1, 2023
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

October 4, 2023
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು : ಸೆಲೂನ್ ಬಾಡಿಗೆ ವಿಚಾರದಲ್ಲಿ ತಕರಾರು : ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

October 4, 2023
ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

October 4, 2023
ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

October 4, 2023

Recent News

ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

October 4, 2023
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು : ಸೆಲೂನ್ ಬಾಡಿಗೆ ವಿಚಾರದಲ್ಲಿ ತಕರಾರು : ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

October 4, 2023
ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

October 4, 2023
ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

October 4, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page