ವಾಣಿಜ್ಯ

ಪುತ್ತೂರು: (ಎ.02) ಪುರುಷರ ವಸ್ತ್ರ ಮಳಿಗೆ “We Fashion” ಶುಭಾರಂಭ…!!!!

ಪುತ್ತೂರು: ಪುರುಷರ ಸಿದ್ಧ ಉಡುಪುಗಳ ಮಳಿಗೆ We Fashion ಪುತ್ತೂರಿನ ಬೊಳ್ವಾರಿನ ಧ್ರುವ ಸಂಕೀರ್ಣದಲ್ಲಿ ಶುಭಾರಂಭ ಗೊಳ್ಳಲಿದೆ. ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅರಿಕೋಡಿ ಇಲ್ಲಿಯ ಧರ್ಮದರ್ಶಿಗಳಾದ ಹರೀಶ್...

Read moreDetails

ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ 2ನೇ ಶಾಖೆ ಉದ್ಘಾಟನೆ..!!!

ವಿಟ್ಲ: ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ವಿಟ್ಲ ಇದರ ಮಂಚಿ ಕುಕ್ಕಾಜೆ ಎರಡನೇ ಶಾಖೆಯ ಉದ್ಘಾಟನೆ ಕುಕ್ಕಾಜೆ ಜಂಕ್ಷನ್‌ನ ಬ್ಲಿಸ್ ಪುಲ್ ಆರ್ಕೆಡ್ ಪ್ರಥಮ ಮಹಡಿಯಲ್ಲಿ ಭಾನುವಾರ...

Read moreDetails

SBIಯಲ್ಲಿ ಖಾಲಿಯಿರುವ 13,735 ಕ್ಲರ್ಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಆಸಕ್ತಿಯಿದ್ದು, ಅವಕಾಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಖಾಲಿಯಿರುವ...

Read moreDetails

ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!

zeyame ಪೋಸ್ಟರ್ ಆಫ್ ನ 15.0 ವರ್ಷನ್ ಅನಾವರಣ ಕಾರ್ಯಕ್ರಮ ಡಿ.5 ರಂದು ಮಲೇಷಿಯಾ ದಲ್ಲಿ ನಡೆಯಲಿದೆ. ಈಗಾಗಲೇ ಭಾರತ, ದುಬೈ, ಬಹರೈನ್, ಶ್ರೀಲಂಕಾ, ದೇಶಗಳಲ್ಲಿ ಈ...

Read moreDetails

ನಾಳೆಯಿಂದ ದೆಹಲಿಯಲ್ಲಿ ದೊರೆಯಲಿದೆ ನಂದಿನಿ ಹಾಲು..!!

ದೆಹಲಿಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಕೆಎಂಎಫ್​ ದೊಡ್ಡ ಖುಷಿಯ ಸುದ್ದಿಯೊಂದನ್ನ ಕೊಟ್ಟಿದೆ. ನಾಳೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ನಂದಿನಿ ಹಾಲು ಸಿಗಲಿದೆ. ನಾಳೆಯಿಂದಲೇ ದೆಹಲಿಯಲ್ಲಿ ನಂದಿನಿ ಹಾಲು ತನ್ನ ವ್ಯಾಪಾರ...

Read moreDetails

ವಿಟ್ಲ ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 40,05,284.56 ರೂ.ನಿವ್ವಳ ಲಾಭ

https://www.youtube.com/live/ltyZTZOxRUU?si=VCt76PswlEUdPJk1 ವಿಟ್ಲ: ವಿಟ್ಲ ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ವಿಟ್ಲ ಪೊನ್ನೊಟ್ಟು ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ...

Read moreDetails

ಒಲ್ಪಲಾ ಸಾಲ ತಿಕ್ಕುಜಿಂಡ್ ಮಂಡೆ ಬೆಚ್ಚ ಮಲ್ಪೊಡ್ಚಿ.!! ‘ಹೆಚ್.ಡಿ.ಬಿ ಫೈನಾನ್ಸ್’ ನಲ್ಲಿದೆ ವಿವಿಧ ಸಾಲ ಸೌಲಭ್ಯ..! ಕಾಂಟ್ಯಾಕ್ಟ್ ಮಾಡಿ…!!!!

ಇತ್ತೀಚಿನ ದಿನಗಳಲ್ಲಿ ಹಣ ಬಹಳ ಮುಖ್ಯ., ಯಾವುದೇ ಕೆಲಸ, ಕಾರ್ಯ ಮಾಡಬೇಕಾದರೂ ಹಣದ ಪ್ರಾಮುಖ್ಯತೆ ಹೆಚ್ಚಾಗಿದೆ. ಎಲ್ಲರ ಕೈಯಲ್ಲೂ ಸಾಕಷ್ಟು ಹಣವಿರುವುದಿಲ್ಲ., ಈಗಿರುವಾಗ ಎಲ್ಲರೂ ಸಾಲಕ್ಕಾಗಿ ಬ್ಯಾಂಕ್...

Read moreDetails

ಶತಕದ ಹೊಸ್ತಿಲಲ್ಲಿ ಕೆಜಿ ಟೊಮ್ಯಾಟೊ : ದಿಢೀರ್ ಬೆಲೆ ಏರಿಕೆಗೆ ಕಾರಣ ಏನು ಗೊತ್ತಾ.!??

ಬೆಂಗಳೂರು: ಗ್ಯಾರಂಟಿ ಖುಷಿ ನಡುವೆ ಬೆಂಗಳೂರು ಮಂದಿಗೆ ಬೆಲೆ ಏರಿಕೆ ಶಾಕ್ ಆಗಿದೆ. ಒಂದೇ ವಾರದಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟು ಆಗಿದ್ದು, ಮನೆಯ ಯಜಮಾನರು ಕಂಗಾಲ್ ಆಗಿದ್ದಾರೆ....

Read moreDetails

(ಜೂ.22,23) ಮಂಗಳೂರು : ಏಷ್ಯಾದ ಅತೀ ದೊಡ್ಡ ಹೈಪರ್ ಮಾರ್ಕೆಟ್ ಲುಲು ಸಮೂಹದಿಂದ ಉದ್ಯೋಗಾಕಾಂಕ್ಷಿಗಳ ಸಂದರ್ಶನ

ಮಂಗಳೂರು : ಏಷ್ಯಾದ ಅತಿ ದೊಡ್ಡ ಹೈಪರ್ಮಾರ್ಕೆಟ್ ಲುಲು ಸಮೂಹವು ಮಂಗಳೂರಿನಲ್ಲಿ ತಮ್ಮ ಮೊದಲ ನೇಮಕಾತಿ ಸಂದರ್ಶನವನ್ನು ಏರ್ಪಡಿಸಿದ್ದು, ಯುಎಇ, ಖತಾರ್, ಬಹ್ರೇನ್, ಮಸ್ಕತ್, ಸೌದಿ ಅರೇಬಿಯಾ,...

Read moreDetails

ಸುಮಾರು 30 ವರುಷಗಳಿಂದ ಜಿಡೆಕಲ್ಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ‘ಪುತ್ತೂರು ಹಾಲು ಶೀಥಲೀಕರಣ ಕೇಂದ್ರ’ದ ಪ್ರಕ್ರಿಯೆಗಳು ಸ್ಥಗಿತ : ಇತಿಹಾಸ ಪುಟ ಸೇರುವುದೇ ಬೃಹತ್ ಸಂಸ್ಥೆ

ಪುತ್ತೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವತಿಯಿಂದ ಪುತ್ತೂರಿನ ಜಿಡೆಕಲ್ಲಿನಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 'ಪುತ್ತೂರು ಹಾಲು ಶೀಥಲೀಕರಣ...

Read moreDetails
Page 1 of 3 1 2 3

Recent News

You cannot copy content of this page