ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ಪ್ರತಿಭಾ ಪ್ರದೀಪ್ತಿ” – ಬಹುಮಾನ ವಿತರಣಾ ಕಾರ್ಯಕ್ರಮ: ವಿಶಿಷ್ಟತೆಗಳೊಂದಿಗೆ ಸಂಪನ್ನಗೊಂಡ ಕಾರ್ಯಕ್ರಮ: ಎಲ್ಲಾ ಕಲೆಗಳನ್ನು ಪ್ರತಿಭೆಗಳನ್ನು ಗೌರವಿಸಿ ಹಾಗೂ ಪ್ರೀತಿಸಿ, ಅದು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ – ಅಖಿಲಾ ಪಜಿಮಣ್ಣು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ಪ್ರತಿಭಾ ಪ್ರದೀಪ್ತಿ” – ಬಹುಮಾನ ವಿತರಣಾ ಕಾರ್ಯಕ್ರಮ: ವಿಶಿಷ್ಟತೆಗಳೊಂದಿಗೆ ಸಂಪನ್ನಗೊಂಡ ಕಾರ್ಯಕ್ರಮ: ಎಲ್ಲಾ ಕಲೆಗಳನ್ನು ಪ್ರತಿಭೆಗಳನ್ನು ಗೌರವಿಸಿ ಹಾಗೂ ಪ್ರೀತಿಸಿ, ಅದು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ – ಅಖಿಲಾ ಪಜಿಮಣ್ಣು

ಪುತ್ತೂರು : ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ "ಪ್ರತಿಭಾ ಪ್ರದೀಪ್ತಿ" - ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಶೈಕ್ಷಣಿಕ ವರ್ಷದುದ್ದಕ್ಕೂ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ...

ಪುತ್ತೂರು: ವಕೀಲರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಮನೋಹರ್ ಕೆ. ವಿ, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ, ಕಾರ್ಯದರ್ಶಿಯಾಗಿ ಚಿನ್ಮಯ್ ರೈ ಆಯ್ಕೆ

ಪುತ್ತೂರು: ವಕೀಲರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಮನೋಹರ್ ಕೆ. ವಿ, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ, ಕಾರ್ಯದರ್ಶಿಯಾಗಿ ಚಿನ್ಮಯ್ ರೈ ಆಯ್ಕೆ

ಪುತ್ತೂರು: ವಕೀಲರ ಸಂಘದ ಚುನಾವಣೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಮನೋಹರ್ ಕೆ.ವಿ ಅವರು ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಚಿನ್ಮಯ್ ರೈ ಆಯ್ಕೆಗೊಂಡಿದ್ದಾರೆ. ಜೊತೆ ...

ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸಲು ಹೈಕೋರ್ಟ್ ಸಮ್ಮತಿ

ಪೋಕ್ಸೋ ಕಾಯ್ದೆ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿದರೆ ಸಂತ್ರಸ್ತರಿಗೆ ಮಾಹಿತಿ ಒದಗಿಸುವುದು ಕಡ್ಡಾಯ: ಹೈಕೋರ್ಟ್‌

ಅಪ್ರಾಪ್ತರ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾಗುವ ಆರೋಪಿ ಜಾಮೀನಿಗೆಂದು ಅರ್ಜಿ‌ ಸಲ್ಲಿಸಿದರೆ, ಆ ಕುರಿತು ಸಂತ್ರಸ್ತರಿಗೆ ಅಥವಾ ಕೌನ್ಸಿಲ್ ಗೆ ಮಾಹಿತಿ ನೀಡುವುದು ಕಡ್ಡಾಯ ...

ಅಳಿಕೆ ಬಂಟರ ಸಂಘದ ಗ್ರಾಮದ ‘ಕ್ರೀಡಾಕೂಟ’ ಹಾಗೂ ‘ ಶ್ರೀ ಸತ್ಯನಾರಾಯಣ ಪೂಜೆ’

ಅಳಿಕೆ ಬಂಟರ ಸಂಘದ ಗ್ರಾಮದ ‘ಕ್ರೀಡಾಕೂಟ’ ಹಾಗೂ ‘ ಶ್ರೀ ಸತ್ಯನಾರಾಯಣ ಪೂಜೆ’

ವಿಟ್ಲ: ಬಂಟರ ಸಂಘ ಅಳಿಕೆ ಗ್ರಾಮದ ಸಮಿತಿಯ 'ಕ್ರೀಡಾಕೂಟ 2021-22' ಮಾ.6 ರಂದು ಅಳಿಕೆ ವಾಣಿ ವಿಹಾರದ ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ...

ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಆರೋಪ: ಪೋಕ್ಸೋ ಕಾಯ್ದೆಯಡಿ ಸುಳ್ಯದ ಯುವಕನ ಬಂಧನ..!!

ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಆರೋಪ: ಪೋಕ್ಸೋ ಕಾಯ್ದೆಯಡಿ ಸುಳ್ಯದ ಯುವಕನ ಬಂಧನ..!!

ಪುತ್ತೂರು: ಹಾಸ್ಟೆಲ್ ನಿಂದ ಕಾಲೇಜಿಗೆ ಹೋಗುತ್ತಿದ್ದ ಸುಳ್ಯದ ಅಪ್ರಾಪ್ತೆಯೋರ್ವಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಯುವಕನೋರ್ವನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಸುಳ್ಯ ಐವರ್ನಾಡಿನ ...

‘ಮಂಗ್ಳೂರು ಮುಸ್ಲಿಂ’ ಫೇಸ್‌ಬುಕ್‌ ಖಾತೆಯ ತನಿಖೆ ಸಿಐಡಿಗೆ..!!

‘ಮಂಗ್ಳೂರು ಮುಸ್ಲಿಂ’ ಫೇಸ್‌ಬುಕ್‌ ಖಾತೆಯ ತನಿಖೆ ಸಿಐಡಿಗೆ..!!

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಬರಹ ಸೇರಿದಂತೆ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಸದ್ದು ಮಾಡಿದ್ದ ‘ಮಂಗ್ಳೂರು ಮುಸ್ಲಿಂ’ ಫೇಸ್‌ಬುಕ್‌ ಖಾತೆಯ ತನಿಖೆಯನ್ನು ಸಿಐಡಿ ವಹಿಸಿಕೊಂಡಿದೆ. ಶಿವಮೊಗ್ಗದಲ್ಲಿ ...

(ಮಾ.6) ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ-2022 ಹಾಗೂ ಉಚಿತ ವೈದ್ಯಕೀಯ ದಂತ ಶಿಬಿರ ಮತ್ತು ನೇತ್ರ ಜಾಗೃತಿ-ನೇತ್ರದಾನ ನೋಂದಾವಣೆ ಕಾರ್ಯಕ್ರಮ

(ಮಾ.6) ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ-2022 ಹಾಗೂ ಉಚಿತ ವೈದ್ಯಕೀಯ ದಂತ ಶಿಬಿರ ಮತ್ತು ನೇತ್ರ ಜಾಗೃತಿ-ನೇತ್ರದಾನ ನೋಂದಾವಣೆ ಕಾರ್ಯಕ್ರಮ

ಪುತ್ತೂರು: ಕೋಡಿಂಬಾಡಿ ಗ್ರಾಮದ ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ 60 ಕೆ.ಜಿ.ವಿಭಾಗದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ...

ಉಕ್ರೇನ್​-ರಷ್ಯಾ ವಾರ್: ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ..!!

ಉಕ್ರೇನ್​-ರಷ್ಯಾ ವಾರ್: ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ..!!

ಯುದ್ಧ ಭೂಮಿಯಿಂದ ಸಮಾಧಾನಕರ ಸುದ್ದಿ ಹೊರ ಬಿದ್ದಿದ್ದು, ಉಕ್ರೇನ್​​ನ ಪ್ರಮುಖ ಎರಡು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉಕ್ರೇನ್‌ನಲ್ಲಿ ಸಿಲುಕಿದ ನಾಗರಿಕರ ...

ಉಳ್ಳಾಲ: ಟೆಂಪೋ ಅಡ್ಡಗಟ್ಟಿ ಮೀನಿನ ವ್ಯಾಪಾರಿಗೆ ತಲವಾರಿನಿಂದ ಹಲ್ಲೆ..!!

ಉಳ್ಳಾಲ: ಟೆಂಪೋ ಅಡ್ಡಗಟ್ಟಿ ಮೀನಿನ ವ್ಯಾಪಾರಿಗೆ ತಲವಾರಿನಿಂದ ಹಲ್ಲೆ..!!

ಮಂಗಳೂರು: ರಿಟ್ಝ್ ಕಾರಲ್ಲಿ ಬಂದ ಮುಸುಕುಧಾರಿಗಳು ಮೀನಿನ ಟೆಂಪೋವನ್ನು ತಡೆದು ಎರಡು ಲಕ್ಷ ರೂಪಾಯಿ ದರೋಡೆಗೈದು ವ್ಯಾಪಾರಿ ಮೇಲೆ ತಲವಾರಿನಿಂದ ಹಲ್ಲೆಗೈದ ಘಟನೆ ರಾ.ಹೆ. 66ರ ಮಂಗಳೂರು ...

ಫೇಸ್‌ಬುಕ್‌, ಟ್ವಿಟರ್ ಮತ್ತು ಯೂಟ್ಯೂಬ್ ಮೇಲೆ ನಿಷೇಧ ಹೇರಿದ ರಷ್ಯಾ..!!

ಫೇಸ್‌ಬುಕ್‌, ಟ್ವಿಟರ್ ಮತ್ತು ಯೂಟ್ಯೂಬ್ ಮೇಲೆ ನಿಷೇಧ ಹೇರಿದ ರಷ್ಯಾ..!!

ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ರಷ್ಯಾದಲ್ಲಿ ಫೇಸ್‌ಬುಕ್ ಅನ್ನು ನಿಷೇಧಿಸಿದ ಸುದ್ದಿಯ ಬೆನ್ನಲ್ಲೇ ಟ್ವಿಟರ್ ಮತ್ತು ಯೂಟ್ಯೂಬ್‌ಗೆ ...

Page 1566 of 2114 1 1,565 1,566 1,567 2,114

Recent News

You cannot copy content of this page