Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕರಾವಳಿಯಲ್ಲಿ ಮೇ ತಿಂಗಳಿಂದ ಪಡಿತರದಲ್ಲಿ ಕುಚ್ಚಲಕ್ಕಿ ಜೊತೆ ಬೆಳ್ತಿಗೆ ಅಕ್ಕಿ ವಿತರಣೆ

    ಬಂಟ್ವಾಳ: ದಾಖಲೆ ಇಲ್ಲದೆ ಅಕ್ಕಿ ಸಾಗಾಟ : ಲಾರಿ ಸಹಿತ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ..!!!

    ಹತ್ತೂರ ಒಡೆಯನ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ

    ಹತ್ತೂರ ಒಡೆಯನ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ

    ಮೇ.29 ರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ವರ್ಷಾರಂಭ

    ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

    ಇಬ್ಬರು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ : ವಿಟ್ಲ ಮೂಲದ ಮದ್ರಸಾ ಅಧ್ಯಾಪಕನಿಗೆ 53 ವರ್ಷ ಕಠಿಣ ಸಜೆ, ದಂಡ

    ಸುಳ್ಯ ಕಾಂಗ್ರೆಸ್ ಟಿಕೆಟ್‌ ಗೊಂದಲ :  ನಂದಕುಮಾರ್ ಪರ ನಿಯೋಗದಿಂದ ಕಾಂಗ್ರೆಸ್ ನಾಯಕರ ಭೇಟಿ

    ಸುಳ್ಯ ಕಾಂಗ್ರೆಸ್ ಟಿಕೆಟ್‌ ಗೊಂದಲ : ನಂದಕುಮಾರ್ ಪರ ನಿಯೋಗದಿಂದ ಕಾಂಗ್ರೆಸ್ ನಾಯಕರ ಭೇಟಿ

    ಬಂಟ್ವಾಳ : ಡೆಲಿವರಿ ಬಾಯ್ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ : ಹಿಂ.ಜಾ.ವೇ. ಖಂಡನೆ

    ಬಂಟ್ವಾಳ : ಡೆಲಿವರಿ ಬಾಯ್ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ : ಹಿಂ.ಜಾ.ವೇ. ಖಂಡನೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕರಾವಳಿಯಲ್ಲಿ ಮೇ ತಿಂಗಳಿಂದ ಪಡಿತರದಲ್ಲಿ ಕುಚ್ಚಲಕ್ಕಿ ಜೊತೆ ಬೆಳ್ತಿಗೆ ಅಕ್ಕಿ ವಿತರಣೆ

    ಬಂಟ್ವಾಳ: ದಾಖಲೆ ಇಲ್ಲದೆ ಅಕ್ಕಿ ಸಾಗಾಟ : ಲಾರಿ ಸಹಿತ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ..!!!

    ಹತ್ತೂರ ಒಡೆಯನ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ

    ಹತ್ತೂರ ಒಡೆಯನ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ

    ಮೇ.29 ರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ವರ್ಷಾರಂಭ

    ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

    ಇಬ್ಬರು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ : ವಿಟ್ಲ ಮೂಲದ ಮದ್ರಸಾ ಅಧ್ಯಾಪಕನಿಗೆ 53 ವರ್ಷ ಕಠಿಣ ಸಜೆ, ದಂಡ

    ಸುಳ್ಯ ಕಾಂಗ್ರೆಸ್ ಟಿಕೆಟ್‌ ಗೊಂದಲ :  ನಂದಕುಮಾರ್ ಪರ ನಿಯೋಗದಿಂದ ಕಾಂಗ್ರೆಸ್ ನಾಯಕರ ಭೇಟಿ

    ಸುಳ್ಯ ಕಾಂಗ್ರೆಸ್ ಟಿಕೆಟ್‌ ಗೊಂದಲ : ನಂದಕುಮಾರ್ ಪರ ನಿಯೋಗದಿಂದ ಕಾಂಗ್ರೆಸ್ ನಾಯಕರ ಭೇಟಿ

    ಬಂಟ್ವಾಳ : ಡೆಲಿವರಿ ಬಾಯ್ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ : ಹಿಂ.ಜಾ.ವೇ. ಖಂಡನೆ

    ಬಂಟ್ವಾಳ : ಡೆಲಿವರಿ ಬಾಯ್ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ : ಹಿಂ.ಜಾ.ವೇ. ಖಂಡನೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಕ್ರೀಡೆ

40ನೇ ವರ್ಷಕ್ಕೆ ಕಾಲಿಟ್ಟ ಧೋನಿ:; ಮುಂದಿನ ಆಯ್ಕೆ ಏನು..? CSK ಕೋಚ್ ಅಥವಾ ಸಲಹೆಗಾರನಾಗ್ತಾರಾ..?

July 7, 2021
in ಕ್ರೀಡೆ
0
40ನೇ ವರ್ಷಕ್ಕೆ ಕಾಲಿಟ್ಟ ಧೋನಿ:; ಮುಂದಿನ ಆಯ್ಕೆ ಏನು..? CSK ಕೋಚ್ ಅಥವಾ ಸಲಹೆಗಾರನಾಗ್ತಾರಾ..?
Share on WhatsAppShare on FacebookShare on Twitter

ವಿಶ್ವ ಕ್ರಿಕೆಟ್​​ ಲೋಕದ ಒನ್​ ಆಫ್​ ದ ಗ್ರೇಟೆಸ್ಟ್​ ಫಿನಿಷರ್​​, ಟೀಮ್​ ಇಂಡಿಯಾ ಕಂಡ ಸಕ್ಸಸ್​ಫುಲ್​ ಕ್ಯಾಪ್ಟನ್​, ಸಿಎಸ್​​​ಕೆ ಅಭಿಮಾನಿಗಳ ಪಾಲಿನ ಥಲಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಧೋನಿ ಕಾಲಿಟ್ಟ ಬೆನ್ನಲ್ಲೇ ವಾಟ್​​ ನೆಕ್ಸ್ಟ್​​ ಫಾರ್​​ ಧೋನಿ ಎಂಬ ಪ್ರಶ್ನೆಯೂ ಎದ್ದಿದೆ. ಹಾಗಾದ್ರೆ ಧೋನಿ ಮುಂದೇನು ಮಾಡ್ತಾರೆ..?

Advertisement
Advertisement
Advertisement
Advertisement
Advertisement

ಟೀಮ್​ ಇಂಡಿಯಾ ಮಾಜಿ ನಾಯಕ ಎಮ್​.ಎಸ್​​ ಧೋನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ನೆಚ್ಚಿನ ಮಿಸ್ಟರ್​ ಕೂಲ್​ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​ ಬೈ ಹೇಳಿರುವ ಧೋನಿ ಸದ್ಯ ಸಕ್ರಿಯವಾಗಿರೋದು ಐಪಿಎಲ್​ನಲ್ಲಿ ಮಾತ್ರ. ಐಪಿಎಲ್​​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ತಂಡ 2ನೇ ಸಕ್ಸಸ್​ಫುಲ್​ ತಂಡವಾಗಿ ಗುರುತಿಸಿಕೊಂಡಿದೆ ಅಂದ್ರೆ ಅದು ಧೋನಿಯ ಸಮರ್ಥ ನಾಯಕತ್ವದ ಬಲದಿಂದ. 8 ಬಾರಿ ಫೈನಲ್​ ಪ್ರವೇಶ, ಅದರಲ್ಲಿ 3 ಬಾರಿ ಚಾಂಪಿಯನ್​ ಪಟ್ಟ. ಧೋನಿ ಸಾಧನೆಗೆ ಇದೇ ಕನ್ನಡಿ.

Advertisement

ಈ ಕಾರಣದಿಂದಲೇ ಅಭಿಮಾನಿಗಳ ನೆಚ್ಚಿನ ಥಲಾ ಆಗಿ ಗುರುತಿಸಿಕೊಂಡಿರುವ ಧೋನಿ, ಇದೀಗ 40ನೇ ವಸಂತಕ್ಕೆ ಕಾಲಿಟ್ಟಿರೋದು ಸಂಭ್ರಮದೊಂದಿಗೆ ಅಭಿಮಾನಿಗಳಲ್ಲಿ ಆತಂಕವನ್ನೂ ಮೂಡಿಸಿದೆ.

2022ರಲ್ಲಿ ಯಶಸ್ವಿ ನಾಯಕನನ್ನ ರಿಟೈನ್​ ಮಾಡಿಕೊಳ್ಳುತ್ತಾ CSK..?
14ನೇ ಆವೃತ್ತಿಯ ಉಳಿದ ಪಂದ್ಯಗಳ ಆಯೋಜನೆಯೊಂದಿಗೆ 15ನೇ ಆವೃತ್ತಿಯ ಟೂರ್ನಿಗೂ ಬಿಸಿಸಿಐ ಭರ್ಜರಿ ಸಿದ್ಧತೆ ನಡೆಸಿದೆ. ಮೆಗಾ ಆಕ್ಷನ್​ಗೂ ಬ್ಲೂ ಪ್ರಿಂಟ್​ ರೆಡಿ ಆಗಿದೆ. ಹೀಗಾಗಿ ಯಾವೆಲ್ಲಾ ಆಟಗಾರನನ್ನ ಫ್ರಾಂಚೈಸಿಗಳು ರಿಟೈನ್​ ಮಾಡಿಕೊಳ್ಳಲಿವೆ ಅನ್ನೋದು ಹೆಚ್ಚು ಚರ್ಚೆಯಾಗ್ತಿದೆ. ಅದರಲ್ಲೂ 40 ವರ್ಷದ ಧೋನಿಗೆ ಸಿಎಸ್​ಕೆ ಫ್ರಾಂಚೈಸಿ ಮತ್ತೆ ಮಣೆ ಹಾಕುತ್ತಾ ಅನ್ನೋದು ಹಾಟ್​ ಟಾಪಿಕ್​ ಆಗಿದೆ.

ಕಳೆದ ಆವೃತ್ತಿಯಲ್ಲಿ ಧೋನಿ ಪ್ರದರ್ಶನ

  • ಪಂದ್ಯ 7
  • ರನ್ 37
  • ಸರಾಸರಿ 12.33
  • ಸ್ಟ್ರೈಕ್​ರೇಟ್ 123.33

ಧೋನಿ ತಂಡದಲ್ಲಿರ್ತಾರಾ ಅನ್ನೋ ಪ್ರಶ್ನೆಗೆ ಸಿಎಸ್​​ಕೆ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್ ಅವರ​ ಉತ್ತರ ಹೌದು ಅನ್ನೋದೇ ಆಗಿದೆ. ಆದ್ರೆ ಕಳೆದ ಆವೃತ್ತಿಯಲ್ಲಿ ನೀಡಿದ ಪ್ರದರ್ಶನ, ಧೋನಿ ಔಟ್​ ಆಫ್​ ಫಾರ್ಮ್​ ಆಗಿದ್ದಾರೆ​​ ಅನ್ನೋದನ್ನ ಸಾರಿ ಹೇಳ್ತಿದೆ. ಇದಲ್ಲದೇ ಮ್ಯಾಚ್​​ ಫಿಟ್​ನೆಸ್​​ ವಿಚಾರದಲ್ಲೂ ಧೋನಿ ಹಿಂದುಳಿದಿದ್ದಾರೆ. ಇದೀಗ ಇನ್ನೊಂದು ವರ್ಷವೂ ಉರುಳಿದೆ. ಹೀಗಾಗಿ ಮಾಹಿಗೆ ಮತ್ತೆ ಸಿಎಸ್​ಕೆ ಮಣೆ ಹಾಕುತ್ತಾ ಅನ್ನೋದು ಚರ್ಚೆಯಲ್ಲಿದೆ.

‘ಧೋನಿ ಚೆನ್ನೈ ಸೂಪರ್​ ಕಿಂಗ್ಸ್​​ ತೊರೆಯುವುದಿಲ್ಲ. ಆತ ಆ ಫ್ರಾಂಚೈಸಿಯ ಮಹಾರಾಜ. ಆತ ಕೋಚ್​​ ಆಗಿ ಬದಲಾಗ್ತಾನೆ’’

-ಬ್ರಾಡ್​ ಹಾಗ್​, ಆಸಿಸ್​ ಮಾಜಿ ಕ್ರಿಕೆಟಿಗ

ಧೋನಿ ಭವಿಷ್ಯದ ಬಗೆಗಿನ ಚರ್ಚೆ ಸದ್ಯ ಸೋಷಿಯಲ್​ ಮೀಡಿಯಾಗಳಲ್ಲಿ ವ್ಯಾಪಕ ಚರ್ಚೆಯಾಗ್ತಿದೆ. ಈ ಅಖಾಡಕ್ಕೆ ಧುಮಿಕಿರುವ ಆಸಿಸ್​​ ಮಾಜಿ ಕ್ರಿಕೆಟಿಗ ಬ್ರಾಡ್​ ಹಾಗ್​, ಧೋನಿ ಮುಂದೆ ಕೋಚ್​​ ಆಗ್ತಾರೆ ಅಂತಾ ಪ್ರಿಡಿಕ್ಟ್​ ಮಾಡಿದ್ದಾರೆ. ಧೋನಿ ಚೆನ್ನೈ ಫ್ರಾಂಚೈಸಿಯ ಮಹಾರಾಜ. ಅವರು ಕೋಚ್​​ ಆಗಿ ಬದಲಾಗಲಿದ್ದಾರೆ ಎಂದು ಹಾಗ್​ ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಹಲವರು ಧೋನಿ ಚೆನ್ನೈನ ತಂಡ ಸಲಹೆಗಾರನಾಗಿರಲಿದ್ದಾರೆ ಎಂದು ಹೇಳ್ತಿದ್ದಾರೆ. ಆದ್ರೆ, ಧೋನಿ ಮುಂದಿನ ನಡೆಯನ್ನ ಪ್ರಿಡಿಕ್ಟ್​ ಮಾಡೋದು ಅಷ್ಟು ಸುಲಭದ ವಿಚಾರವಲ್ಲ ಅನ್ನೋದಂತೂ ಸತ್ಯ.

Advertisement
Previous Post

ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ:; ಇಂದಿನಿಂದ ಕೇರಳದಲ್ಲಿ ಕಠಿಣ ನಿರ್ಬಂಧ ಜಾರಿ

Next Post

ಸುಬ್ರಹ್ಮಣ್ಯ: ಜಿಂಕೆ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

OtherNews

IPL 2023 : ಮಾ.31 ರಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ; ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ..
ಕ್ರೀಡೆ

IPL 2023 : ಮಾ.31 ರಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ; ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ..

March 30, 2023
ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ಬಲ್ನಾಡಿನ ವಿನುಶ್ರೀ ಆಯ್ಕೆ
ಕ್ರೀಡೆ

ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ಬಲ್ನಾಡಿನ ವಿನುಶ್ರೀ ಆಯ್ಕೆ

March 20, 2023
ಇವ್ರು ಅಂತಿಂಥ ಫೀಲ್ಡರ್ ಅಲ್ಲ.., ಈ ವರ್ಷದ ಬೆಸ್ಟ್ ಫೀಲ್ಡರ್..!! ; ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್
ಕ್ರೀಡೆ

ಇವ್ರು ಅಂತಿಂಥ ಫೀಲ್ಡರ್ ಅಲ್ಲ.., ಈ ವರ್ಷದ ಬೆಸ್ಟ್ ಫೀಲ್ಡರ್..!! ; ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

March 14, 2023
ತುಳುನಾಡ ಜನಪದ ಕ್ರೀಡೆ ಕಂಬಳಕ್ಕೆ ‘ವಾಮಾಚಾರ’ ದ ಕರಿಛಾಯೆ : ನಾದ ಸ್ವರಕ್ಕೆ ತಲೆದೂಗಿಸುವ ದೂಜನಿಗೆ ಅನಾರೋಗ್ಯ..!!!
ಕ್ರೀಡೆ

ತುಳುನಾಡ ಜನಪದ ಕ್ರೀಡೆ ಕಂಬಳಕ್ಕೆ ‘ವಾಮಾಚಾರ’ ದ ಕರಿಛಾಯೆ : ನಾದ ಸ್ವರಕ್ಕೆ ತಲೆದೂಗಿಸುವ ದೂಜನಿಗೆ ಅನಾರೋಗ್ಯ..!!!

March 11, 2023
ಇಂದಿನಿಂದ WPL 2023 : 5 ಮಹಿಳಾ ತಂಡಗಳ ನಡುವೆ ಕಾದಾಟ..!!
ಕ್ರೀಡೆ

ಇಂದಿನಿಂದ WPL 2023 : 5 ಮಹಿಳಾ ತಂಡಗಳ ನಡುವೆ ಕಾದಾಟ..!!

March 4, 2023
(ಫೆ.18) ಶ್ರೀ ಧೂಮಾವತಿ ಯುವಕ ಮಂಡಲ ರಿ. ಜುಮಾದಿಪಲ್ಕೆ-ಪಡ್ನೂರು ಆಶ್ರಯದಲ್ಲಿ ‘ಸಮನ್ವಯ ಟ್ರೋಫಿ’ : ಆಮಂತ್ರಣ ಪತ್ರ ಬಿಡುಗಡೆ
ಕ್ರೀಡೆ

(ಫೆ.18) ಶ್ರೀ ಧೂಮಾವತಿ ಯುವಕ ಮಂಡಲ ರಿ. ಜುಮಾದಿಪಲ್ಕೆ-ಪಡ್ನೂರು ಆಶ್ರಯದಲ್ಲಿ ‘ಸಮನ್ವಯ ಟ್ರೋಫಿ’ : ಆಮಂತ್ರಣ ಪತ್ರ ಬಿಡುಗಡೆ

February 7, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
ಕರಾವಳಿಯಲ್ಲಿ ಮೇ ತಿಂಗಳಿಂದ ಪಡಿತರದಲ್ಲಿ ಕುಚ್ಚಲಕ್ಕಿ ಜೊತೆ ಬೆಳ್ತಿಗೆ ಅಕ್ಕಿ ವಿತರಣೆ

ಬಂಟ್ವಾಳ: ದಾಖಲೆ ಇಲ್ಲದೆ ಅಕ್ಕಿ ಸಾಗಾಟ : ಲಾರಿ ಸಹಿತ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ..!!!

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಕರಾವಳಿಯಲ್ಲಿ ಮೇ ತಿಂಗಳಿಂದ ಪಡಿತರದಲ್ಲಿ ಕುಚ್ಚಲಕ್ಕಿ ಜೊತೆ ಬೆಳ್ತಿಗೆ ಅಕ್ಕಿ ವಿತರಣೆ

ಬಂಟ್ವಾಳ: ದಾಖಲೆ ಇಲ್ಲದೆ ಅಕ್ಕಿ ಸಾಗಾಟ : ಲಾರಿ ಸಹಿತ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ..!!!

April 1, 2023
ಹತ್ತೂರ ಒಡೆಯನ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ

ಹತ್ತೂರ ಒಡೆಯನ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ

April 1, 2023

ಮೇ.29 ರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ವರ್ಷಾರಂಭ

April 1, 2023
ನೀತಿ ಸಂಹಿತೆ ಜಾರಿ : ನೀವು ವಾಟ್ಸಾಪ್‌ ಅಡ್ಮಿನ್‌ ಹಾಗಿದ್ರೆ ಇರಲಿ ಎಚ್ಚರ..!!

ನೀತಿ ಸಂಹಿತೆ ಜಾರಿ : ನೀವು ವಾಟ್ಸಾಪ್‌ ಅಡ್ಮಿನ್‌ ಹಾಗಿದ್ರೆ ಇರಲಿ ಎಚ್ಚರ..!!

April 1, 2023

Recent News

ಕರಾವಳಿಯಲ್ಲಿ ಮೇ ತಿಂಗಳಿಂದ ಪಡಿತರದಲ್ಲಿ ಕುಚ್ಚಲಕ್ಕಿ ಜೊತೆ ಬೆಳ್ತಿಗೆ ಅಕ್ಕಿ ವಿತರಣೆ

ಬಂಟ್ವಾಳ: ದಾಖಲೆ ಇಲ್ಲದೆ ಅಕ್ಕಿ ಸಾಗಾಟ : ಲಾರಿ ಸಹಿತ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ..!!!

April 1, 2023
ಹತ್ತೂರ ಒಡೆಯನ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ

ಹತ್ತೂರ ಒಡೆಯನ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ

April 1, 2023

ಮೇ.29 ರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ವರ್ಷಾರಂಭ

April 1, 2023
ನೀತಿ ಸಂಹಿತೆ ಜಾರಿ : ನೀವು ವಾಟ್ಸಾಪ್‌ ಅಡ್ಮಿನ್‌ ಹಾಗಿದ್ರೆ ಇರಲಿ ಎಚ್ಚರ..!!

ನೀತಿ ಸಂಹಿತೆ ಜಾರಿ : ನೀವು ವಾಟ್ಸಾಪ್‌ ಅಡ್ಮಿನ್‌ ಹಾಗಿದ್ರೆ ಇರಲಿ ಎಚ್ಚರ..!!

April 1, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page