ಪುತ್ತೂರು: ಮುಂಡೂರು ಗ್ರಾಮದ 2ನೇ ವಾರ್ಡಿನ ಕಾಂಗ್ರೆಸ್ ಸಮಿತಿಯ 3ನೇ ಮಾಸಿಕ ಸಭೆಯು ಅಧ್ಯಕ್ಷ ಇಬ್ರಾಹಿಂ ಮುಲಾರ್ ರವರ ಅಧ್ಯಕ್ಷತೆಯಲ್ಲಿ, ಅಜಲಾಡಿ ಬಾಲಕೃಷ್ಣ ರವರ ಮನೆಯಲ್ಲಿ ನಡೆಯಿತು,
ಸಭೆಯಲ್ಲಿ ಬ್ಲಾಕ್ ಉಪಾಧ್ಯಕ್ಷ ಯಾಕೂಬು ಮುಲಾರ್, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಕಾಂಗ್ರೆಸ್ ವಾರ್ಡ್ ಸಮಿತಿ ಉಪಾಧ್ಯಕ್ಷರುಗಳಾದ ರವೀಂದ್ರ ಮುಲಾರ್, ನೀಲೇಶ್ ನಾಯ್ಕ್ ಅಂಬಟ, ಕಾರ್ಯದರ್ಶಿ ಜಗದೀಶ್ ಮಧ್ಯಡ್ಕ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.