Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

    ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

    (ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

    (ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

    ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

    ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

    ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!

    ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!

    ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!

    ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!

    ಚಿಕ್ಕಮಗಳೂರು ಯುವ ಕಾಂಗ್ರೆಸ್ ಉಸ್ತುವಾರಿ ಯಾಗಿ ಶ್ರೀಪ್ರಸಾದ್ ಪಾಣಾಜೆ..!!

    ಚಿಕ್ಕಮಗಳೂರು ಯುವ ಕಾಂಗ್ರೆಸ್ ಉಸ್ತುವಾರಿ ಯಾಗಿ ಶ್ರೀಪ್ರಸಾದ್ ಪಾಣಾಜೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

    ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

    (ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

    (ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

    ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

    ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

    ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!

    ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!

    ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!

    ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!

    ಚಿಕ್ಕಮಗಳೂರು ಯುವ ಕಾಂಗ್ರೆಸ್ ಉಸ್ತುವಾರಿ ಯಾಗಿ ಶ್ರೀಪ್ರಸಾದ್ ಪಾಣಾಜೆ..!!

    ಚಿಕ್ಕಮಗಳೂರು ಯುವ ಕಾಂಗ್ರೆಸ್ ಉಸ್ತುವಾರಿ ಯಾಗಿ ಶ್ರೀಪ್ರಸಾದ್ ಪಾಣಾಜೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಕ್ರೈಮ್

ಉಪ್ಪಿನಂಗಡಿ: ನೆಫ್ಟ್ ಮೂಲಕ ಜಮೆ ಮಾಡಿದ ಹಣ ಬೇರೆಯವರ ಖಾತೆಗೆ : ವಂಚನೆ ಆರೋಪ :; ದೂರು ದಾಖಲು..!!

September 17, 2022
in ಕ್ರೈಮ್, ಪುತ್ತೂರು
0
ಕಡಬ: ಮಹಿಳೆಯರಿಗೆ ಸುಲಭವಾಗಿ ಸಾಲ ಸೌಲಭ್ಯ: ಮೊದಲು ಇನ್ಸೂರೆನ್ಸ್ ಹಣ ಪಾವತಿಸಿ..ನಂತರ ಸಾಲ ಸಿಗುತ್ತದೆ..!! ಶ್ಲೋಗನ್ ನಂಬಿ ಹಣ ಪಾವತಿಸಿ ಮೋಸ ಹೋದ ಮಹಿಳಾಮಣಿಗಳು
Share on WhatsAppShare on FacebookShare on Twitter
Advertisement
Advertisement

ಉಪ್ಪಿನಂಗಡಿ: ತನ್ನ ಹೆಸರಿನ ವಚ್ಯುವಲ್‌ ಖಾತೆಗೆ ನೆಫ್ಟ್ ಮೂಲಕ ಹಣ ಜಮೆ ಮಾಡಿದಾಗ ಆ ಹಣ ವಚ್ಯುವಲ್‌ ಖಾತೆಗೆ ಜಮೆಯಾಗದೆ ಬೇರೊಬ್ಬರ ಖಾತೆಗೆ ಜಮೆಯಾದ ಪ್ರಕರಣದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕೃಷಿಕರೊಬ್ಬರು ಗೃಹ ನಿರ್ಮಾಣ ಯೋಜನೆ ಯೊಂದರ ಅಂಗವಾಗಿ ಇಂಪ್ಯಾಕ್ಟ್ ಗುರು ಟೆಕ್ನಾಲಜಿ ಪ್ರೈ. ಲಿಮಿಟೆಡ್‌ ಮುಂಬಯಿ ಎನ್ನುವ ಸಂಸ್ಥೆಯಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದು, ಅದರನ್ವಯ ಬ್ಯಾಂಕ್‌ನಲ್ಲಿ ವಚ್ಯುವಲ್‌ ಖಾತೆಯನ್ನು ತೆರೆದಿದ್ದರು. ಆ ಖಾತೆಗೆ ಹಣದ ವರ್ಗಾವಣೆಯಂತಹ ಪ್ರಕ್ರಿಯೆಗಳು ಯಾವುದೇ ಲೋಪವಿಲ್ಲದೆ ನಡೆದಿದ್ದವು. ಈ ಮಧ್ಯೆ ಸಂಸ್ಥೆಯ ಸಚಿನ್‌ ಅವರು ಮತ್ತಷ್ಟು ಗೃಹ ನಿರ್ಮಾಣದ ಯೋಜನೆಗಳ ಸೌಲಭ್ಯವನ್ನು ಒದಗಿಸಲಾಗುವುದೆಂದು ನಂಬಿಸಿ ಕೋಟಕ್‌ ಮಹೇಂದ್ರ ಬ್ಯಾಂಕ್‌ ಖಾತೆಯಲ್ಲಿದೆ ಎನ್ನಲಾದ ವಚ್ಯುವಲ್‌ ಖಾತೆಗೆ ಹಣ ಜಮೆ ಮಾಡಿರೆಂದು ಹೇಳಿದ ಹಿನ್ನೆಲೆಯಲ್ಲಿ 1,89,822 ರೂ. ಹಣವನ್ನು ನೆಫ್ಟ್ ಮೂಲಕ ಜಮೆ ಮಾಡಿದ್ದರು. ಆ ಹಣ ವರ್ಗಾವಣೆಯು ದೂರುದಾರರ ಬ್ಯಾಂಕ್‌ ಖಾತೆಯಲ್ಲಿ ಅವರದ್ದೇ ಹೆಸರಿನ ಖಾತೆಗೆ ಜಮೆಯಾಗಿರುವುದನ್ನು ತೋರಿಸುತ್ತಿತ್ತು.

ಈ ಮಧ್ಯೆ ಮೂಡಿದ ಸಂದೇಹವನ್ನು ನಿವಾರಿಸುವ ಸಲುವಾಗಿ ಕೋಟಕ್‌ ಮಹೇಂದ್ರ ಬ್ಯಾಂಕ್‌ ಖಾತೆಯನ್ನು ಪರಿಶೀಲಿಸಿದಾಗ ಆ ಖಾತೆಯು ಸುದೇಶ್‌ ಮುರುಗನ್‌ ಅವರ ಹೆಸರಿನಲ್ಲಿರುವುದು ಪತ್ತೆಯಾಗಿತ್ತು. ಕಳುಹಿಸಲಾದ ಎಲ್ಲ ಹಣ ಅದೇ ಖಾತೆಗೆ ಜಮೆಯಾಗಿ ರುವುದು ಕಂಡುಬಂದಿತ್ತು. ವಿಚಾರಣೆಯ ವೇಳೆ ಆ ಖಾತೆಯು ಅಂತರ್ಜಾಲ ವ್ಯವಸ್ಥೆಯಡಿ ತೆರೆಯಲಾದ ಖಾತೆ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಹಣ ಕಳುಹಿಸಲಾದ ಎಲ್ಲ ವಿವರಗಳನ್ನು ದಾಖಲಿಸಿ ವಂಚನೆಗೀಡಾದ ವ್ಯಕ್ತಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement
Advertisement

ನೆಫ್ಟ್ ಅರ್ಜಿ ಫಾರಂನಲ್ಲಿ ಉಲ್ಲೇಖಿಸಲಾದ ಬೆನಿಫೀಶರಿಯ ಹೆಸರಿಗೆ ಬದಲಾಗಿ ಅನ್ಯ ಹೆಸರಿನ ಖಾತೆಗೆ ಹಣ ಜಮೆಯಾಗಬೇಕಾದರೆ ಒಟ್ಟು ವ್ಯವಸ್ಥೆಯಡಿ ವಂಚಕರು ನುಸುಳಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement
Previous Post

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ರವರ ಹುಟ್ಟು ಹಬ್ಬದ ಪ್ರಯುಕ್ತ ಬಿ.ಜೆ.ಪಿ. ಯುವಮೋರ್ಚಾದ ವತಿಯಿಂದ ರಕ್ತದಾನ ಶಿಬಿರ

Next Post

8 ಚೀತಾಗಳನ್ನು ಕುನೋ ನ್ಯಾಷನಲ್ ಅರಣ್ಯಕ್ಕೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

OtherNews

ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!
Featured

ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

May 11, 2025
(ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!
ಉದ್ಘಾಟನೆ

(ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

May 11, 2025
ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!
Featured

ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

May 11, 2025
ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!
Featured

ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!

May 10, 2025
ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!
ಪುತ್ತೂರು

ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!

May 10, 2025
ಚಿಕ್ಕಮಗಳೂರು ಯುವ ಕಾಂಗ್ರೆಸ್ ಉಸ್ತುವಾರಿ ಯಾಗಿ ಶ್ರೀಪ್ರಸಾದ್ ಪಾಣಾಜೆ..!!
ಪುತ್ತೂರು

ಚಿಕ್ಕಮಗಳೂರು ಯುವ ಕಾಂಗ್ರೆಸ್ ಉಸ್ತುವಾರಿ ಯಾಗಿ ಶ್ರೀಪ್ರಸಾದ್ ಪಾಣಾಜೆ..!!

May 10, 2025

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

May 11, 2025
(ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

(ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

May 11, 2025
ಕಲ್ಲೆಟ್ಟಿ : ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ: (ಮೇ.12) ನಾಳೆ ಗೊನೆ ಮುಹೂರ್ತ..!!!

ಕಲ್ಲೆಟ್ಟಿ : ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ: (ಮೇ.12) ನಾಳೆ ಗೊನೆ ಮುಹೂರ್ತ..!!!

May 11, 2025
ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

May 11, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page