Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

    ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು : ಸೆಲೂನ್ ಬಾಡಿಗೆ ವಿಚಾರದಲ್ಲಿ ತಕರಾರು : ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

    ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

    ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

    ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

    ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

    ಗಡಿಪಾರು ಮಾಡಲು ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ : ಅ.9 ರಂದು ಮಂಗಳೂರು ಎಸಿ ಕೋರ್ಟ್ ಗೆ ಹಾಜರಾಗಲು ಅಕ್ಷಯ್ ರಜಪೂತ್ ಗೆ ನೋಟೀಸ್

    ಗಡಿಪಾರು ಮಾಡಲು ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ : ಅ.9 ರಂದು ಮಂಗಳೂರು ಎಸಿ ಕೋರ್ಟ್ ಗೆ ಹಾಜರಾಗಲು ಅಕ್ಷಯ್ ರಜಪೂತ್ ಗೆ ನೋಟೀಸ್

    ವಿಟ್ಲ : ಅನಾರೋಗ್ಯದಿಂದಾಗಿ ವಿವಾಹಿತ ಮಹಿಳೆ ನಿಧನ..!!!

    ವಿಟ್ಲ : ಅನಾರೋಗ್ಯದಿಂದಾಗಿ ವಿವಾಹಿತ ಮಹಿಳೆ ನಿಧನ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

    ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು : ಸೆಲೂನ್ ಬಾಡಿಗೆ ವಿಚಾರದಲ್ಲಿ ತಕರಾರು : ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

    ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

    ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

    ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

    ಮಂಗಳೂರು : ಒಂದೇ ಮನೆಯಲ್ಲಿದ್ದ ಅಕ್ಕ-ತಂಗಿ ಆತ್ಮಹತ್ಯೆ..!!!

    ಗಡಿಪಾರು ಮಾಡಲು ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ : ಅ.9 ರಂದು ಮಂಗಳೂರು ಎಸಿ ಕೋರ್ಟ್ ಗೆ ಹಾಜರಾಗಲು ಅಕ್ಷಯ್ ರಜಪೂತ್ ಗೆ ನೋಟೀಸ್

    ಗಡಿಪಾರು ಮಾಡಲು ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ : ಅ.9 ರಂದು ಮಂಗಳೂರು ಎಸಿ ಕೋರ್ಟ್ ಗೆ ಹಾಜರಾಗಲು ಅಕ್ಷಯ್ ರಜಪೂತ್ ಗೆ ನೋಟೀಸ್

    ವಿಟ್ಲ : ಅನಾರೋಗ್ಯದಿಂದಾಗಿ ವಿವಾಹಿತ ಮಹಿಳೆ ನಿಧನ..!!!

    ವಿಟ್ಲ : ಅನಾರೋಗ್ಯದಿಂದಾಗಿ ವಿವಾಹಿತ ಮಹಿಳೆ ನಿಧನ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಬಂಟ್ವಾಳ

ಮಾಣಿಲ : ಮಾತೃಭೂಮಿ ಯುವ ವೇದಿಕೆ ಆಶ್ರಯದಲ್ಲಿ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭ

May 29, 2023
in ಬಂಟ್ವಾಳ
0
ಮಾಣಿಲ : ಮಾತೃಭೂಮಿ ಯುವ ವೇದಿಕೆ ಆಶ್ರಯದಲ್ಲಿ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭ
Share on WhatsAppShare on FacebookShare on Twitter

ವಿಟ್ಲ : ಸಂಸ್ಕೃತಿ, ವಿಚಾರಧಾರೆಗಳ ಮುಖಾಂತರ ಸಾಮಾಜಿಕ ಪರಿವರ್ತನೆ ಸಮಾಜದಲ್ಲಿ ಆಗಬೇಕಾಗಿದೆ ಅದು ನಡೆಯುತ್ತಿದೆ. ಸಂಸ್ಕೃತಿಗೆ ನೋವಾದಾಗ ಆ ಸಂದರ್ಭದಲ್ಲಿ ಅದನ್ನು ವಿರೋಧಿಸುವ ಮತ್ತು ಅದನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸ ಕಾರ್ಯಗಳನ್ನು ಅತ್ಯಂತ ಪ್ರಬುದ್ಧ ನಾಗರಿಕರಾದ ಯುವ ಸಮುದಾಯ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಮೂಲಕ ಮಾತೃಭೂಮಿ ಯುವ ವೇದಿಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಒಂದು ಸಣ್ಣ ತಂಡದಿಂದ ಆರಂಭಗೊಂಡ ಇವರ ಈ ಸಂಘಟನೆಯ ಕಾರ್ಯಕ್ಷೇತ್ರ ಬೆಳವಣಿಗೆ ಇಂದು ಇಡೀ ಜಿಲ್ಲೆಗೆ ಮಾದರಿಯಾಗಿದೆ. ಈ ರೀತಿಯಾಗಿ ಎಲ್ಲಾ ಭಾಗದ ಯುವಕರಲ್ಲಿ ಇಂತಹ ಮಾನಸಿಕತೆ ಬೆಳೆದಾಗ ವಿವೇಕಾನಂದರ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದು ಪುತ್ತೂರಿನ ಸಾಮಾಜಿಕ ಮುಂದಾಳು ಹಾಗೂ ಮಾತೃಭೂಮಿ ಯುವ ವೇದಿಕೆಯ ಮಾರ್ಗದರ್ಶಕರಾದ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದರು.

Advertisement
Advertisement
Advertisement
Advertisement

ಅವರು ಮಾಣಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಾತೃಭೂಮಿ ಯುವ ವೇದಿಕೆ(ರಿ.) ಮಾಣಿಲ ಇದರ ಆಶ್ರಯದಲ್ಲಿ ನಡೆದ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಒಳ್ಳೆಯ ವಿಚಾರಧಾರೆಗಳನ್ನು ಸಮಾಜಕ್ಕೆ ಕೊಡುವುದರ ಮುಖಾಂತರ ಜಗತ್ತಿಗೆ ಒಂದು ಶ್ರೇಷ್ಠವಾದ ಕೊಡುಗೆಗಳ ಅಡಿಯಲ್ಲಿ ಸಾಮಾಜಿಕ ಪರಿಕಲ್ಪನೆಯ ಜೊತೆಗೆ ನಮ್ಮ ಬದುಕು ಸಾಗಲಿ ಎನ್ನುವ ಆಶಯದ ಮೂಲಕ ಮಾತೃಭೂಮಿ ಯುವ ವೇದಿಕೆ ಮಾಡುವ ಕಾರ್ಯಗಳು ನಮ್ಮೆಲ್ಲರ ಕೆಲಸಗಳು, ನಮ್ಮ ಮನೆಯ ಕೆಲಸ ಕಾರ್ಯಗಳು ಎನ್ನುವ ನಿಟ್ಟಿನಲ್ಲಿ ಅವರ ಜೊತೆ ಸಾಗುವ ಶಕ್ತಿಯನ್ನು ಭಗವಂತ ಮತ್ತು ತಾಯಿ ಭಾರತ ಮಾತೆ ನೀಡಲಿ ಎಂದು ಆಶಿಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ನಾನು ಈ ಸಂಘಟನೆಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಹೇಳಿದರು.


ಯುವ ವೇದಿಕೆಯ ಆರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆನಪು ಬರುತ್ತದೆ. ಆದರೆ ಒಬ್ಬ ಪ್ರಾಮಾಣಿಕ ಕಾರ್ಯಕರ್ತನಾಗಿ ಈ ಭಾಗದ ಜನರ ನಾಡಿಮಿಡಿತವನ್ನು ಅರಿತುಕೊಂಡು ಸಾಮಾಜಿಕ ಪರಿಕಲ್ಪನೆಯ ಆಧಾರದಲ್ಲಿ ನಮ್ಮ ಬದುಕು ಈ ಸಮಾಜಕ್ಕೆ ಸಮರ್ಪಣೆಯಾಗಬೇಕು ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಾನೆ ಅದು ದೊಡ್ಡದಾದ ಫಲವನ್ನು ಕೊಡುತ್ತದೆ ಎನ್ನುವುದು ಈ ಸಂಘಟನೆಯ ಮುಖಾಂತರ ಆಗಿರುವಂತಹ ಸಮಾಜಮುಖಿ ಕಾರ್ಯಗಳ ಮುಖಾಂತರ ಅರಿತಿದೆ ಎಂದು ಅವರು ಹೇಳಿದರು.


ಈ ದೇಶ ಸದೃಢವಾಗಿರಬೇಕು ಸನಾತನ ಧರ್ಮ ಉಳಿಬೇಕು ಒಳ್ಳೆಯ ಸಂಸ್ಕೃತಿಯನ್ನು ಮಕ್ಕಳಿಗೆ ಕೊಡುವ ಮುಖಾಂತರ ರಾಷ್ಟ್ರೀಯ ವಿಚಾರಧಾರೆಗಳನ್ನು ಮಕ್ಕಳ ಬದುಕಿನಲ್ಲಿ ಜೋಡಿಸುವ ಮುಖಾಂತರ ಒಳ್ಳೆಯ ಪ್ರಜೆಗಳಾಗಿ ರೂಪುಗೊಳಿಸಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡುವುದರ ಮುಖಾಂತರ ಅವರ ಬದುಕಿನಲ್ಲಿ ಹೊಸ ಚೈತನ್ಯವನ್ನು ಶ್ರೇಷ್ಠ ಕೆಲಸವನ್ನು ಮಾಡುವ ಮಹತ್ಕಾರ್ಯ ಮಾತೃಭೂಮಿ ಯುವ ವೇದಿಕೆಯಿಂದ ನಡೆದಿದೆ ಅವರು ಎಂದು ಹೇಳಿದರು.

ಮಕ್ಕಳ ಜೊತೆ ಬೆರೆಯುವುದು ಅತ್ಯಂತ ಖುಷಿಯ ವಿಚಾರ. ಮಕ್ಕಳು ನಮ್ಮ ಮಾತನ್ನು ಕೇಳುವುದಿಲ್ಲ ಆದರೆ ನಮ್ಮನ್ನು ಅನುಕರಿಸುತ್ತಾರೆ. ಮಕ್ಕಳಿಗೆ ಪತ್ರಿಕೆಯನ್ನು ಓದಲು ಪ್ರೇರೇಪಿಸಬೇಕು. ಪುಸ್ತಕ ಎನ್ನುವುದು ಒಳ್ಳೆಯ ಸ್ನೇಹಿತರಿದ್ದಂತೆ. ಹೀಗಾಗಿ ಮಕ್ಕಳಿಗೆ ಪುಸ್ತಕ ನೀಡುವುದರ ಮೂಲಕ ಉತ್ತಮ ಅವಕಾಶವನ್ನು ಮಾತೃಭೂಮಿ ಯುವ ವೇದಿಕೆ ಕಲ್ಪಿಸಿಕೊಟ್ಟಿದೆ. ಇದು ಅಭಿನಂದಾರ್ಹ ಕಾರ್ಯ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಪ್ರಫುಲ್ಲಾ ಗಣೇಶ್ ಅವರು ಹೇಳಿದರು. ಪುಸ್ತಕ ಕೊಡುವುದು ಬಹುದೊಡ್ಡ ದಾನವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಇತಂಹ ಮಹತ್ಕಾರ್ಯಗಳು ಮಾತೃಭೂಮಿ ಯುವ ವೇದಿಕೆಯಿಂದ ನಡೆಯಲಿ ಮತ್ತು ಸಮಾಜಮುಖಿ ಕಾರ್ಯದಲ್ಲಿ ಸಂಘಟನೆಯು ಇನ್ನಷ್ಟು ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.

ಮಾತೃಭೂಮಿ ಯುವ ವೇದಿಕೆಯ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕೊಂಕೋಡು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುದೇಶ್ ಟಿ. ಅವರು ಸಂಘಟನೆಯ ದ್ಯೇಯೋದ್ದೇಶಗಳು ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ತಿಳಿಸಿದರು.

ಸಂದರ್ಭದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕವನ್ನು ಗಳಿಸಿ ಸಾಧನೆ ಮಾಡಿದ ಸರಕಾರಿ ಪ್ರೌಢ ಶಾಲೆ ಮಾಣಿಲ ಇಲ್ಲಿನ ವಿದ್ಯಾರ್ಥಿನಿಯರಾದ ಧನುಶ್ರೀ, ರೂಪಶ್ರೀ, ಶ್ರುತಿ, ರಕ್ಷಿತಾ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಮಾಣಿಲ ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ, ವೇಣುಗೋಪಾಲ ಹಿರಿಯ ಪ್ರಾಥಮಿಕ ಶಾಲೆ ಪಕಳಕುಂಜ ಮತ್ತು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕಾಮಜಾಲು ಇಲ್ಲಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ 130 ಮಂದಿ ಶಾಲಾ ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮೀಕ್ಷಾ ವೈಯಕ್ತಿಕ ಗೀತೆಯನ್ನು ಹಾಡಿದರು. ಜಯರಾಮ ಬಿ, ರಂಜಿತ್ ದಂಡೆಪ್ಪಾಡಿ, ಚೇತನಾ ಹಾಗೂ ಮಿಥುನ್ ಕುಮಾರ್ ಕೆ. ಸನ್ಮಾನ ಪತ್ರ ವಾಚಿಸಿದರು. ಮಾತೃಭೂಮಿ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಯಶಸ್ ಕೆ.ಎಸ್. ಸ್ವಾಗತಿಸಿದರು. ಸಮೀಕ್ಷಾ, ಶ್ರದ್ಧಾ ಮತ್ತು ಸಾನಿಧ್ಯ ಪ್ರಾರ್ಥಿಸಿದರು. ಸುನಿತ್ ಕುಮಾರ್ ಧನ್ಯವಾದ ಸಮರ್ಪಿಸಿ, ರೇಖಾ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Previous Post

ನಿರುದ್ಯೋಗದಿಂದ ಮನನೊಂದ ಯುವತಿ ಆತ್ಮಹತ್ಯೆ..!!!

Next Post

ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ

OtherNews

ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು
Featured

ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

October 4, 2023
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ಪುತ್ತೂರು : ಸೆಲೂನ್ ಬಾಡಿಗೆ ವಿಚಾರದಲ್ಲಿ ತಕರಾರು : ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

October 4, 2023
ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!
Featured

ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

October 4, 2023
ಗಡಿಪಾರು ಮಾಡಲು ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ : ಅ.9 ರಂದು ಮಂಗಳೂರು ಎಸಿ ಕೋರ್ಟ್ ಗೆ ಹಾಜರಾಗಲು ಅಕ್ಷಯ್ ರಜಪೂತ್ ಗೆ ನೋಟೀಸ್
ಪುತ್ತೂರು

ಗಡಿಪಾರು ಮಾಡಲು ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ : ಅ.9 ರಂದು ಮಂಗಳೂರು ಎಸಿ ಕೋರ್ಟ್ ಗೆ ಹಾಜರಾಗಲು ಅಕ್ಷಯ್ ರಜಪೂತ್ ಗೆ ನೋಟೀಸ್

October 4, 2023
ವಿಟ್ಲ : ಅನಾರೋಗ್ಯದಿಂದಾಗಿ ವಿವಾಹಿತ ಮಹಿಳೆ ನಿಧನ..!!!
Featured

ವಿಟ್ಲ : ಅನಾರೋಗ್ಯದಿಂದಾಗಿ ವಿವಾಹಿತ ಮಹಿಳೆ ನಿಧನ..!!!

October 3, 2023
ವಿಟ್ಲ : ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ
ಬಂಟ್ವಾಳ

ವಿಟ್ಲ : ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ

October 3, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ : ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ..!!!

ವಿಟ್ಲ : ನಾಪತ್ತೆಯಾಗಿದ್ದ ಯುವತಿ ಮಂಗಳೂರಿನಲ್ಲಿ ಪತ್ತೆ..!!!

June 16, 2023
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ದ.ಕ., ಉಡುಪಿ ಜಿಲ್ಲೆಯಲ್ಲಿ ಜನಮನ್ನಣೆಗಳಿಸಿದ ‘ಮಹೇಶ್’ ಬಸ್ ಮಾಲಕ ಪ್ರಕಾಶ್ ಆತ್ಮಹತ್ಯೆ..!!!

ದ.ಕ., ಉಡುಪಿ ಜಿಲ್ಲೆಯಲ್ಲಿ ಜನಮನ್ನಣೆಗಳಿಸಿದ ‘ಮಹೇಶ್’ ಬಸ್ ಮಾಲಕ ಪ್ರಕಾಶ್ ಆತ್ಮಹತ್ಯೆ..!!!

October 1, 2023
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋ ರಾತ್ರಿ ಪ್ರಿಯಕರನ ಜತೆ ಓಡಿ ಹೋಗಿ ಮದುವೆಯಾದ ಹೆಂಡತಿ

ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋ ರಾತ್ರಿ ಪ್ರಿಯಕರನ ಜತೆ ಓಡಿ ಹೋಗಿ ಮದುವೆಯಾದ ಹೆಂಡತಿ

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋ ರಾತ್ರಿ ಪ್ರಿಯಕರನ ಜತೆ ಓಡಿ ಹೋಗಿ ಮದುವೆಯಾದ ಹೆಂಡತಿ

ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋ ರಾತ್ರಿ ಪ್ರಿಯಕರನ ಜತೆ ಓಡಿ ಹೋಗಿ ಮದುವೆಯಾದ ಹೆಂಡತಿ

October 4, 2023
ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

October 4, 2023
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು : ಸೆಲೂನ್ ಬಾಡಿಗೆ ವಿಚಾರದಲ್ಲಿ ತಕರಾರು : ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

October 4, 2023
ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

October 4, 2023

Recent News

ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋ ರಾತ್ರಿ ಪ್ರಿಯಕರನ ಜತೆ ಓಡಿ ಹೋಗಿ ಮದುವೆಯಾದ ಹೆಂಡತಿ

ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋ ರಾತ್ರಿ ಪ್ರಿಯಕರನ ಜತೆ ಓಡಿ ಹೋಗಿ ಮದುವೆಯಾದ ಹೆಂಡತಿ

October 4, 2023
ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ: ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲು

October 4, 2023
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು : ಸೆಲೂನ್ ಬಾಡಿಗೆ ವಿಚಾರದಲ್ಲಿ ತಕರಾರು : ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

October 4, 2023
ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

ವಿಟ್ಲ : ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ ಹೃದಯಾಘಾತದಿಂದ ನಿಧನ..!!!

October 4, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page