Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    (ಮೇ.17) ಪುತ್ತೂರಿನಲ್ಲಿ ಕಾಂಗ್ರೆಸ್ ವಲಯ,ಬೂತ್ ಪದಾಧಿಕಾರಿಗಳಿಗೆ ತರಭೇತಿ, ಕುಟುಂಬ ಸಮ್ಮಿಲನ ಪೂರ್ವಭಾವಿ ಸಭೆ..!!!

    (ಮೇ.17) ಪುತ್ತೂರಿನಲ್ಲಿ ಕಾಂಗ್ರೆಸ್ ವಲಯ,ಬೂತ್ ಪದಾಧಿಕಾರಿಗಳಿಗೆ ತರಭೇತಿ, ಕುಟುಂಬ ಸಮ್ಮಿಲನ ಪೂರ್ವಭಾವಿ ಸಭೆ..!!!

    ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

    ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

    (ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

    (ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

    ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

    ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

    ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!

    ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!

    ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!

    ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    (ಮೇ.17) ಪುತ್ತೂರಿನಲ್ಲಿ ಕಾಂಗ್ರೆಸ್ ವಲಯ,ಬೂತ್ ಪದಾಧಿಕಾರಿಗಳಿಗೆ ತರಭೇತಿ, ಕುಟುಂಬ ಸಮ್ಮಿಲನ ಪೂರ್ವಭಾವಿ ಸಭೆ..!!!

    (ಮೇ.17) ಪುತ್ತೂರಿನಲ್ಲಿ ಕಾಂಗ್ರೆಸ್ ವಲಯ,ಬೂತ್ ಪದಾಧಿಕಾರಿಗಳಿಗೆ ತರಭೇತಿ, ಕುಟುಂಬ ಸಮ್ಮಿಲನ ಪೂರ್ವಭಾವಿ ಸಭೆ..!!!

    ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

    ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

    (ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

    (ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

    ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

    ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

    ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!

    ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!

    ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!

    ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನಿಧನ

ಸಾಲ್ಮರ ನಿವಾಸಿ ಉದಯ್ ಶೆಟ್ಟಿ ಹೃದಯಾಘಾತದಿಂದ ನಿಧನ

May 24, 2021
in ನಿಧನ, ಪುತ್ತೂರು
0
ಸಾಲ್ಮರ ನಿವಾಸಿ ಉದಯ್ ಶೆಟ್ಟಿ ಹೃದಯಾಘಾತದಿಂದ ನಿಧನ
Share on WhatsAppShare on FacebookShare on Twitter
Advertisement
Advertisement

ಪುತ್ತೂರು: ಅಡಿಕೆ ವ್ಯಾಪಾರಸ್ಥರ ಸಂಘದ ಕೋಶಾಧಿಕಾರಿ ಸಾಲ್ಮರ ನಿವಾಸಿ ಲೀಡ್ಸ್ ಸುಫಾರಿ ಪ್ರಾಡಕ್ಟ್‌ನ ಮಾಲಕ ಉದಯ ಶೆಟ್ಟಿ(46ವ)ರವರು ಮೇ 23ರಂದು ಸಂಜೆಹೃದಯಾಘಾತದಿಂದ ನಿಧನರಾದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement

ಉಡುಪಿ ಮೂಲದವರಾದ ಉದಯ ಶೆಟ್ಟಿಯವರು ಪುತ್ತೂರಿನಲ್ಲಿ ಅಡಿಕೆ ಉದ್ಯಮವನ್ನು ಆರಂಭಿಸಿ, ಸಾಲ್ಮಾರ ದಲ್ಲಿ ವಾಸ್ತವ್ಯ ಹೊಂದಿದ್ದರು. ಮೇ 23ರಂದು ಸಂಜೆ ತನ್ನ ಪತ್ನಿ ಪುತ್ರಿಯರೊಂದಿಗೆ ವಾಕಿಂಗ್ ಮುಗಿಸಿಮನೆ ತಲುಪಿದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ. ಪುತ್ತೂರು ಎಪಿಎಂಸಿ ಯಾರ್ಡ್‌ನಲ್ಲಿ ಲೀಡ್ಸ್ ಸುಫಾರಿ ಪ್ರಾಡಕ್ಟ್ ಮತ್ತು ಪಡೀಲ್‌ನಲ್ಲಿ ಅಡಿಕೆ ಗಾರ್ಬಲ್‌ನ್ನು ಹೊಂದಿದ್ದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅವರು ಪುತ್ತೂರು ರೋಟರಿ ಸಿಟಿಯ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಮೃತರುಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉದಯ ಶೆಟ್ಟಿಯವರ ನಿಧನದ ವಾರ್ತೆ ತಿಳಿಯುತ್ತಲೇ ಹಲವು ಮಂದಿ ಅಡಿಕೆ ವ್ಯಾಪಾರಸ್ಥರು ಮತ್ತು ರೋಟರಿ ಸಂಸ್ಥೆಯ ಹಲವು ಪದಾಧಿಕಾರಿಗಳು, ಸದಸ್ಯರು ಆಸ್ಪತ್ರೆಗೆಆಗಮಿಸಿದ್ದರು.ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರನಾಥ್ ರೈ ಬಳೆಮಜಲು,ರೋಟರಿ ಸಿಟಿ ಅಧ್ಯಕ್ಷ ಕೃಷ್ಣಮೋಹನ್, ಮಾಜಿ ಅಧ್ಯಕ್ಷ ಎಮ್.ಆರ್ ಜಯಕುಮಾರ್ ರೈ, ನಟೇಶ್ ಉಡುಪ, ಡಾ.ಶಶಿಧರ್ ಕಜೆ, ಪುರುಷೋತ್ತಮ ಮುಂಗ್ಲಿಮನೆ, ಭವಿನ್ ಶೇಟ್ ಸೇರಿದಂತೆ ಹಲವಾರು ಮಂದಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು.

Advertisement
Advertisement
Advertisement
Previous Post

ಲಾಕ್ ಡೌನ್ ವಿಸ್ತರಣೆ ಹಿನ್ನಲೆ; ಅನಗತ್ಯವಾಗಿ ತಿರುಗಾಡದೇ ಸರ್ಕಾರದ ನಿಯಮಾವಳಿ ಪಾಲಿಸುವಂತೆ ದ.ಕ ಜಿಲ್ಲಾ ಪೊಲೀಸರಿಂದ ಸಾರ್ವಜನಿಕರಲ್ಲಿ ಮನವಿ

Next Post

ಭಾರತ-ಯುಎಇ ವಿಮಾನಗಳು ಜೂನ್ 14 ರವರೆಗೆ ಸ್ಥಗಿತಗೊಳ್ಳಲಿವೆ: ಎಮಿರೇಟ್ಸ್

OtherNews

(ಮೇ.17) ಪುತ್ತೂರಿನಲ್ಲಿ ಕಾಂಗ್ರೆಸ್ ವಲಯ,ಬೂತ್ ಪದಾಧಿಕಾರಿಗಳಿಗೆ ತರಭೇತಿ, ಕುಟುಂಬ ಸಮ್ಮಿಲನ ಪೂರ್ವಭಾವಿ ಸಭೆ..!!!
ಪುತ್ತೂರು

(ಮೇ.17) ಪುತ್ತೂರಿನಲ್ಲಿ ಕಾಂಗ್ರೆಸ್ ವಲಯ,ಬೂತ್ ಪದಾಧಿಕಾರಿಗಳಿಗೆ ತರಭೇತಿ, ಕುಟುಂಬ ಸಮ್ಮಿಲನ ಪೂರ್ವಭಾವಿ ಸಭೆ..!!!

May 11, 2025
ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!
Featured

ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

May 11, 2025
(ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!
ಉದ್ಘಾಟನೆ

(ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

May 11, 2025
ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!
Featured

ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

May 11, 2025
ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!
Featured

ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ: ಉಪ್ಪಿನಂಗಡಿಯಲ್ಲಿ ವಾಹನಗಳ ಪರಿಶೀಲನೆ..!!

May 10, 2025
ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!
ಪುತ್ತೂರು

ಮೇ 12 : ಮುಕ್ಕೂರಿನಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ -ಅಪಘಾತ ವಿಮೆ ಶಿಬಿರ..!!

May 10, 2025

Leave a Reply Cancel reply

Your email address will not be published. Required fields are marked *

Recent News

(ಮೇ.17) ಪುತ್ತೂರಿನಲ್ಲಿ ಕಾಂಗ್ರೆಸ್ ವಲಯ,ಬೂತ್ ಪದಾಧಿಕಾರಿಗಳಿಗೆ ತರಭೇತಿ, ಕುಟುಂಬ ಸಮ್ಮಿಲನ ಪೂರ್ವಭಾವಿ ಸಭೆ..!!!

(ಮೇ.17) ಪುತ್ತೂರಿನಲ್ಲಿ ಕಾಂಗ್ರೆಸ್ ವಲಯ,ಬೂತ್ ಪದಾಧಿಕಾರಿಗಳಿಗೆ ತರಭೇತಿ, ಕುಟುಂಬ ಸಮ್ಮಿಲನ ಪೂರ್ವಭಾವಿ ಸಭೆ..!!!

May 11, 2025
ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

May 11, 2025
(ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

(ಮೇ.12) ಡಿ. ಮೆನ್ ಸಂಸ್ಥೆಯ ಅಂಗಸಂಸ್ಥೆ D.VOGUE Wedding Studio ವಿಟ್ಲದಲ್ಲಿ ಶುಭಾರಂಭ..!!!

May 11, 2025
ಕಲ್ಲೆಟ್ಟಿ : ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ: (ಮೇ.12) ನಾಳೆ ಗೊನೆ ಮುಹೂರ್ತ..!!!

ಕಲ್ಲೆಟ್ಟಿ : ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ: (ಮೇ.12) ನಾಳೆ ಗೊನೆ ಮುಹೂರ್ತ..!!!

May 11, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page