Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

    ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

    ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಬಂಟ್ವಾಳ

ವಿಟ್ಲ: ವಿ.ಹಿಂ.ಪ ಬಜರಂಗದಳದ ಕಾರ್ಯಕರ್ತರಿಂದ ಸುಶೀಲ ನಾರಾಯಣ ಆಚಾರ್ಯ ದಂಪತಿ ಕುಟುಂಬಕ್ಕೆ ನೂತನ ಮನೆ ನಿರ್ಮಾಣ

June 7, 2021
in ಬಂಟ್ವಾಳ
0
ವಿಟ್ಲ:  ವಿ.ಹಿಂ.ಪ ಬಜರಂಗದಳದ ಕಾರ್ಯಕರ್ತರಿಂದ ಸುಶೀಲ ನಾರಾಯಣ ಆಚಾರ್ಯ ದಂಪತಿ ಕುಟುಂಬಕ್ಕೆ ನೂತನ ಮನೆ ನಿರ್ಮಾಣ
Share on WhatsAppShare on FacebookShare on Twitter

ವಿಟ್ಲ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ವತಿಯಿಂದ ಪೆರುವಾಯಿ ಗ್ರಾಮದ ಅಶ್ವಥನಗರ ನಿವಾಸಿ ಸುಶೀಲ ನಾರಾಯಣ ಆಚಾರ್ಯ ದಂಪತಿ ಕುಟುಂಬಕ್ಕೆ ಹಿಂದೂ ಬಾಂಧವರ ಸಹಕಾರದಿಂದ ನಿರ್ಮಿಸಲ್ಪಟ್ಟ ನೂತನ ಮನೆಯ ಹಸ್ತಾಂತರದ ಸರಳ ಕಾರ್ಯಕ್ರಮವನ್ನು ಸರಕಾರದ ಕೋವಿಡ್ ನಿಯಮಾವಳಿಯಂತೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿಗಳ ಶುಭಾಶೀರ್ವಾದದಿಂದ ನಡೆಯಿತು.

Advertisement
Advertisement

ಕಾರ್ಯಕ್ರಮದಲ್ಲಿ ಬಜರಂಗದಳ ರಾಜ್ಯ ಸಹ ಸಂಯೋಜಕ ಹಾಗೂ ಧಾರ್ಮಿಕ ಪರಿಷತ್ ಸದಸ್ಯರಾದ ಮುರಳಿಕೃಷ್ಣ ಹಸಂತ್ತಡ್ಕ, ಜಿಲ್ಲಾ ಸಂಚಾಲಕರಾದ ಶ್ರೀಧರ ತೆಂಕಿಲ, ಜಿಲ್ಲಾ ಸಹ ಕಾರ್ಯದರ್ಶಿ ಗೋವರ್ಧನ್,ಸಂಘದ ತಾಲೂಕು ಸಂಪರ್ಕ ಪ್ರಮುಖ್ ವಿನೋದ್ ಶೆಟ್ಟಿ ಅಡ್ಕಸ್ಥಳ,ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಕೃಷ್ಣಪ್ಪ ಕಲ್ಲಡ್ಕ, ಕಾರ್ಯಾಧ್ಯಕ್ಷರಾದ ಪದ್ಮನಾಭ ಕಟ್ಟೆ ವಿಟ್ಲ ,ಬಜರಂಗದಳ ಸಹ ಸಂಚಾಲಕರಾದ ಚಂದ್ರಹಾಸ್ ಕನ್ಯಾನ,ಭಾಜಪ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಬಜರಂಗದಳ ವಿಟ್ಲ ಪ್ರಖಂಡದ ಯತೀಶ್ ಪೆರುವಾಯಿ,ಸಂಘದ ಮಂಡಲ ಕಾರ್ಯವಾಹ ಜ್ಞಾನಪ್ರಕಾಶ್ ಆಚಾರ್ಯ,ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷರಾದ ಮಂಜುನಾಥ ಆಚಾರ್ಯ,ಅಧ್ಯಕ್ಷರಾದ ಶೇಖರ ಪೂಜಾರಿ,ಬಜರಂಗದಳ ಸಂಚಾಲಕರಾದ ಮೋಕ್ಷಿತ್ ಪೆರುವಾಯಿ,ಪ್ರಮುಖರಾದ ನಾಗೇಶ್ ಮಾಸ್ಟರ್ ಪೆರುವಾಯಿ,ಆನಂದ್ ಶೆಟ್ಟಿ ಮುಳಿಯ,ಪ್ರಕಾಶ್ಚಂದ್ರ ಶೆಟ್ಟಿ ದರ್ಖಾಸು , ಪ್ರಭಾಕರ ಶೆಟ್ಟಿ ಕಲೈತ್ತಿಮಾರು ,ಗೋಪಾಲಕೃಷ್ಣ ಶೆಟ್ಟಿ ಸೇನೆರಪಾಲು, ಗೋಪಾಲ ಮಡಿವಾಳ ಬೆರಿಪದವು, ಮನೋಹರ್ ಶೆಟ್ಟಿ ಪೇರಡ್ಕ , ಮನೋರಾಜ್ ರೈ ಅಡ್ವಾಯಿ, ಶಿವರಾಮ ಮಣಿಯಾಣಿ ತಚ್ಚಮ್ಮೆ,ಯೋಗೀಶ್ ಆಳ್ವ ಕಲೈತ್ತಿಮಾರು ಹಾಗೂ ಹಿಂದೂ ಬಾಂಧವರು ಉಪಸ್ಥಿತರಿದ್ದರು.

Advertisement
      Advertisement
      Advertisement
      Advertisement
      Advertisement
      Previous Post

      ಪುಣಚ : ಕಷ್ಟದ ಬದುಕನ್ನು ಸಾಗಿಸುತ್ತಿರುವ ತಾಯಿ,ಮಗ ; ತಾಯಿ ಮತ್ತು ಮಗನ ಕಷ್ಟಕ್ಕೆ ಬೇಕಿದೆ ಗ್ರಾ.ಪಂ ನಿಂದ ಸಹಾಯ ಹಸ್ತ..!!

      Next Post

      ಪುತ್ತೂರು : ಕೊರೊನಾ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಮತ್ತು ಬಡ ಕುಟುಂಬಗಳಿಗೆ ಅಶೋಕ್ ರೈ ಕೋಡಿಂಬಾಡಿ ಯವರಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ

      OtherNews

      ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ
      ಬಂಟ್ವಾಳ

      ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

      February 4, 2023
      (ಫೆ.5) ಗುರುನಗರ: “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ
      ಧಾರ್ಮಿಕ

      (ಫೆ.5) ಗುರುನಗರ: “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

      February 3, 2023
      ದ.ಕ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಹರೀಶ್ ಮಂಜೊಟ್ಟಿ ಆಯ್ಕೆ
      ಬಂಟ್ವಾಳ

      ದ.ಕ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಹರೀಶ್ ಮಂಜೊಟ್ಟಿ ಆಯ್ಕೆ

      February 3, 2023
      ಬಿ.ಸಿ.ರೋಡ್ : ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
      ಬಂಟ್ವಾಳ

      ಬಿ.ಸಿ.ರೋಡ್ : ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

      February 3, 2023
      ಉಕ್ಕುಡ: ಅಸೌಖ್ಯದಿಂದ ಯುವಕ ಮೃತ್ಯು..!!
      ನಿಧನ

      ಉಕ್ಕುಡ: ಅಸೌಖ್ಯದಿಂದ ಯುವಕ ಮೃತ್ಯು..!!

      February 3, 2023
      ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!
      ಪುತ್ತೂರು

      ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದ ಪ್ರಕರಣ : ‘ಅವರು ದಿನಾಂಕ ನಿಗದಿ ಪಡಿಸಲಿ ಕಾರಣಿಕ ಕ್ಷೇತ್ರಕ್ಕೆ ನಾನು ಬರುತ್ತೇನೆ’ – ಮಹಿಳೆಯ ಪತಿ ಪ್ರತಿಕ್ರಿಯೆ

      February 2, 2023

      Leave a Reply Cancel reply

      Your email address will not be published. Required fields are marked *

      • Trending
      • Comments
      • Latest
      ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

      ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

      January 7, 2022
      ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

      ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

      August 28, 2021
      ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

      ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

      July 8, 2022
      ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

      ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

      August 26, 2021
      ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

      ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

      0
      ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

      ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

      0
      ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

      ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

      0
      ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

      ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

      0
      ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

      ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

      February 4, 2023
      (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

      (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

      February 4, 2023
      ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

      ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

      February 4, 2023
      ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

      ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

      February 4, 2023

      Recent News

      ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

      ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

      February 4, 2023
      (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

      (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

      February 4, 2023
      ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

      ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

      February 4, 2023
      ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

      ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

      February 4, 2023
      Zoomin Tv

      Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

      Browse by Category

      • Featured
      • ಅಂಕಣ
      • ಅಂತಾರಾಷ್ಟ್ರೀಯ
      • ಆರೋಗ್ಯ
      • ಆವಿಷ್ಕಾರ
      • ಉದ್ಘಾಟನೆ
      • ಕೃಷಿ
      • ಕ್ರೀಡೆ
      • ಕ್ರೈಮ್
      • ದಿನ ಭವಿಷ್ಯ
      • ಧಾರ್ಮಿಕ
      • ನಿಧನ
      • ನ್ಯೂಸ್
      • ಪುತ್ತೂರು
      • ಬಂಟ್ವಾಳ
      • ಬೆಂಗಳೂರು
      • ಬೆಳ್ತಂಗಡಿ
      • ಮಂಗಳೂರು
      • ರಾಜಕೀಯ
      • ರಾಜ್ಯ
      • ರಾಷ್ಟ್ರೀಯ
      • ವಾಣಿಜ್ಯ
      • ಶಿಕ್ಷಣ
      • ಸಿನಿಮಾ
      • ಸುಳ್ಯ

      Contact for News/Advertisements

      2nd Floor, Swagath Building,
      Near Aruna Theatre, Main Road, Puttur.

      +91 7892570932 | +91 7411060987

      Email: zoominputtur@gmail.com

      Follow Us

      • Privacy Policy
      • Terms & Conditions

      © 2020 Zoomin TV. All Rights Reserved. Website made with ❤️ by The Web People.

      No Result
      View All Result

      © 2020 Zoomin TV. All Rights Reserved. Website made with ❤️ by The Web People.

      You cannot copy content of this page