ಪುತ್ತೂರು : ಸಂಪ್ಯ ನಿವಾಸಿ ನಾರಾಯಣ ಆಚಾರ್ಯ ರವರು ಹೃದಯಾಘಾತದಿಂದಾಗಿ ಜೂ.21 ರಂದು ನಿಧನರಾದರು.
ನಾರಾಯಣ ಆಚಾರ್ಯ ರವರು ಪುತ್ತೂರಿನ ಜೈನ್ ಕಾಂಪೌಂಡ್ ನಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದರು. ಇಂದು ಹೃದಯಾಘಾತದಿಂದಾಗಿ ಸಾವನ್ನಾಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.