ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಯೋಗಿನಿ ಸಾಧ್ವಿ ಶ್ರೀ ಮಾತಾನಂದಮಯೀಯವರ ಪೂರ್ವಾಶ್ರಮದ ತಾಯಿ, ಮಲಾರ್ ಕೃಷ್ಣವೇಣಿ ಜನಾರ್ಧನ ಶೆಟ್ಟಿ ಬಂಡಿತ್ತಡ್ಕ (81 ವ.)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.೧೪ರಂದು ಮುಂಜಾನೆ ನಿಧನರಾದರು.
![](https://zoomintv.online/wp-content/uploads/2021/07/WhatsApp-Image-2021-07-14-at-4.37.05-PM.jpeg)
ಕೃಷ್ಣವೇಣಿರವರ ನಿಧನಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂತಾಪ ಸೂಚಿಸಿದ್ದಾರೆ.