ಸುಬ್ರಹ್ಮಣ್ಯ: ದೇವರಗದ್ದೆಯ ನಿವಾಸಿ ಉಮೇಶ ಅ.10 ರಂದು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ಕಡಬ ತಾಲೂಕು ಚಾರ್ವಾಕದವರಾಗಿದ್ದ ಉಮೇಶ್ 3 – 4 ವರ್ಷಗಳಿಂದ ಒಬ್ಬರೇ ಮನೆಯಲ್ಲೇ ವಾಸವಿದ್ದಾರೆನ್ನಲಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತನಿಖೆ ನಂತರ ತಿಳಿದು ಬರಬೇಕಿದೆ.