Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

    ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

    ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

    ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ವಿದ್ಯಾರ್ಥಿಯಿಂದ ದೈಹಿಕ ಸಂಪರ್ಕ : ವಿದ್ಯಾರ್ಥಿನಿ ಗರ್ಭವತಿ…!!! ಠಾಣೆಯಲ್ಲಿ ರಾಜಿ ಮಾತುಕತೆ..???

    ಧರ್ಮಸ್ಥಳದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು..!!!

    ಧರ್ಮಸ್ಥಳದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು..!!!

    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಪ್ರವೀಣ್ ಕುಮಾರ್ ಮುಂಬಡ್ತಿಗೊಂಡು ವರ್ಗಾವಣೆ..!!

    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಪ್ರವೀಣ್ ಕುಮಾರ್ ಮುಂಬಡ್ತಿಗೊಂಡು ವರ್ಗಾವಣೆ..!!

    ವಿಟ್ಲ : ದುರ್ಗಾ ನಮಸ್ಕಾರ ಪೂಜೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮ : ಬಿಜೆಪಿ ಜಿಲ್ಲಾಧ್ಯಕ್ಷ ಕುಂಪಲ ಭೇಟಿ…!!!

    ವಿಟ್ಲ : ದುರ್ಗಾ ನಮಸ್ಕಾರ ಪೂಜೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮ : ಬಿಜೆಪಿ ಜಿಲ್ಲಾಧ್ಯಕ್ಷ ಕುಂಪಲ ಭೇಟಿ…!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

    ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

    ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

    ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ವಿದ್ಯಾರ್ಥಿಯಿಂದ ದೈಹಿಕ ಸಂಪರ್ಕ : ವಿದ್ಯಾರ್ಥಿನಿ ಗರ್ಭವತಿ…!!! ಠಾಣೆಯಲ್ಲಿ ರಾಜಿ ಮಾತುಕತೆ..???

    ಧರ್ಮಸ್ಥಳದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು..!!!

    ಧರ್ಮಸ್ಥಳದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು..!!!

    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಪ್ರವೀಣ್ ಕುಮಾರ್ ಮುಂಬಡ್ತಿಗೊಂಡು ವರ್ಗಾವಣೆ..!!

    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಪ್ರವೀಣ್ ಕುಮಾರ್ ಮುಂಬಡ್ತಿಗೊಂಡು ವರ್ಗಾವಣೆ..!!

    ವಿಟ್ಲ : ದುರ್ಗಾ ನಮಸ್ಕಾರ ಪೂಜೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮ : ಬಿಜೆಪಿ ಜಿಲ್ಲಾಧ್ಯಕ್ಷ ಕುಂಪಲ ಭೇಟಿ…!!!

    ವಿಟ್ಲ : ದುರ್ಗಾ ನಮಸ್ಕಾರ ಪೂಜೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮ : ಬಿಜೆಪಿ ಜಿಲ್ಲಾಧ್ಯಕ್ಷ ಕುಂಪಲ ಭೇಟಿ…!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಆವಿಷ್ಕಾರ

ಶಾಸಕರಿಂದ ಪುತ್ತೂರಿನ ಅಭಿವೃದ್ಧಿಗಾಗಿ 429.30 ಕೋಟಿ ಮೌಲ್ಯದ ಹೆಜ್ಜೆಗುರುತು : “ಗ್ರಾಮ ಸ್ವರಾಜ್ಯ” ಪರಿಕಲ್ಪನೆಗೆ ಸಾಥ್ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು

February 13, 2021
in ಆವಿಷ್ಕಾರ, ಪುತ್ತೂರು, ರಾಜಕೀಯ
0
ಶಾಸಕರಿಂದ ಪುತ್ತೂರಿನ ಅಭಿವೃದ್ಧಿಗಾಗಿ 429.30 ಕೋಟಿ ಮೌಲ್ಯದ ಹೆಜ್ಜೆಗುರುತು : “ಗ್ರಾಮ ಸ್ವರಾಜ್ಯ” ಪರಿಕಲ್ಪನೆಗೆ ಸಾಥ್ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು
Share on WhatsAppShare on FacebookShare on Twitter
Advertisement
Advertisement

ಅಭಿವೃದ್ಧಿ ಪರ ಚಿಂತನೆ ಹಾಗೂ ಗ್ರಾಮ ಸ್ವರಾಜ್ಯದ. ಪರಿಕಲ್ಪನೆಯೊಡನೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಕೊಡುಗೆ ಅನನ್ಯವಾದುದು..

Advertisement
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು ಕ್ಷೇತ್ರದ ಹೆಚ್ಚಿನ ರಸ್ತೆಗಳನ್ನು ಉನ್ನತೀಕರಿಸಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು ಈಗಾಗಲೇ ಪುತ್ತೂರು ಉಪ್ಪಿನಂಗಡಿ ರಸ್ತೆಯನ್ನು 23 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಹೈಟೆಕ್ ರಸ್ತೆ ನಿರ್ಮಾಣ ಕಾರ್ಯ ನಡೆದಿದೆ.

ಬಂಟ್ವಾಳದ ಮಾಣಿಲ ಕ್ಷೇತ್ರದ ಅಭಿವೃದ್ಧಿಗೆ ರೂ 1 ಕೋಟಿ ಅನುದಾನ,

Advertisement
Advertisement

ಕೋಟಿ ಚೆನ್ನಯ – ದೇಯಿ ಬೈದೆದಿ ಕ್ಷೇತ್ರ ಗೆಜ್ಜೆಗಿರಿಗೆ ರೂ. 2.05 ಕೋಟಿ ಅನುದಾನದಲ್ಲಿ ರಸ್ತೆ ಹಾಗೂ ಮೂಲಭೂತ ಸೌಕರ್ಯ,

ಕಡಲತೀರದ ಭಾರ್ಗವ ಶಿವರಾಮ ಕಾರಂತರ ಬಾಲವನ ಅಭಿವೃದ್ಧಿ,

ಪುತ್ತೂರು ಎಪಿಎಂಸಿ ಮೂಲಸೌಕರ್ಯಕ್ಕೆ ಅನುದಾನ,

ಪಡುಮಲೆ ಕೋಟಿಚೆನ್ನಯ ಕ್ಷೇತ್ರಕ್ಕೆ ಮಾಸ್ಟರ್ ಪ್ಲಾನ್ ತಯಾರಾಗಿದ್ಜು ಅದರ ಕೆಲಸಕ್ಕೂ ಸಹಕಾರ,

ಪ್ರಧಾನಮಂತ್ರಿ ಸಡಕ್ ರಸ್ತೆಗೆ 33 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ.

24×7 ಕುಡಿಯುವ ನೀರಿನ ಜಲಸಿರಿ ಯೋಜನೆಯು 113.08 ಕೋಟಿ ವೆಚ್ಚದಲ್ಲಿ ಅನುಷ್ಠಾನವಾಗಲಿದೆ.

ಪೆರ್ನೆ ಬಿಳಿಯೂರಿನಲ್ಲಿ ರೂ 46.70 ಕೋಟಿ ಮೊತ್ತದ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯಕ್ಕೆ ಚಾಲನೆ,

ಕೈಗಾರಿಕಾ ಹಬ್-ಕೃಷಿ ಅಭಿವೃದ್ಧಿಗೆ ಅನುಕೂಲ ವ್ಯವಸ್ಥೆ, ಉದ್ಯೋಗದ ಸೃಷ್ಟಿ,

ಮುಂದಿನ 50 ವರ್ಷಗಳ ಆಲೋಚನೆ ಇಟ್ಟುಕೊಂಡು ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಿ ಪುತ್ತೂರು ಕ್ಷೇತ್ರದಲ್ಲಿ ಜನರನ್ನು ಸಾಮಾಜಿಕ – ಆರ್ಥಿಕ – ಧಾರ್ಮಿಕ-ಸಾಂಸ್ಕೃತಿಕವಾಗಿ ತಲುಪಿ ಎಲ್ಲಾ ವಿಚಾರಗಳಲ್ಲೂ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿರುವ ಹೆಮ್ಮೆಯ ಶಾಸಕರಿವರು.ಕಾಲಕಾಲಕ್ಕೆ ಸರಕಾರದಿಂದ ಸಿಗುವ ಎಲ್ಲಾ ಅನುದಾನಗಳನ್ನು ಜನಸಾಮಾನ್ಯರಿಗೆ ಒದಗಿಸಿದ್ಧು ಅವುಗಳು ಈ ಕೆಳಗಿವೆ..

ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಶಾಸಕರು ಹಲವಾರು ರೀತಿಯ ಅನುದಾನಗಳನ್ನು 2020-21 ನೇ ಸಾಲಿನ ಲೋಕೋಪಯೋಗಿ ಇಲಾಖೆಯಿಂದ ಅನುಸೂಚಿತ ಜಾತಿ/ ಗಿರಿಜನ ಉಪಯೋಜನೆ,

ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ,

ಪುತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆ,


ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್-ಇ ಜಿಲ್ಲಾ ಮುಖ್ಯ ರಸ್ತೆ ಸೇತುವೆ ಸುಧಾರಣೆ ಯೋಜನೆಯಡಿ ಕುಕ್ಕುಪುಣಿ
ಸೇತುವೆ,


ಲೋಕೋಪಯೋಗಿ ಇಲಾಖೆಯ 2018-19 ನೇ ಸಾಲಿನ ಅಪೆಂಡಿಕ್ಸ್-ಇ ಅನುದಾನದಲ್ಲಿ ಬಂಟ್ವಾಳ ತಾಲ್ಲೂಕು ಕಡೂರು –
ಕಾಂಞಂಗಾಡ್ ರಸ್ತೆಯಲ್ಲಿ ಅಡ್ಯನಡ್ಕದಿಂದ ಸಾರಡ್ಡವರೆಗೆ ರಸ್ತೆಯ ನವೀಕರಣ


ಲೋಕೋಪಯೋಗಿ ಇಲಾಖೆಯ 2018-19 ನೇ ಸಾಲಿನ ಸೇತುವೆಗಳು ಅನುದಾನದಲ್ಲಿ ಸುಬ್ರಹ್ಮಣ್ಯ – ಮಂಜೇಶ್ವರ ರಾಷ್ಟ್ರೀಯ
ಹೆದ್ದಾರಿ 100 ಕಿ.ಮೀ.6850 ರಲ್ಲಿ ನೀರ್ಕಜೆ ಸಮೀಪ ಕಿರು ಸೇತುವೆ ಪುನರ್ ನಿರ್ಮಾಣ


ಲೋಕೋಪಯೋಗಿ ಇಲಾಖೆಯ ನಬಾರ್ಡ್ RIDF 24 ರಡಿ ಮುಡುಪಿನಡ್ಕ ರಸ್ತೆ ಅಭಿವೃದ್ಧಿ


ಲೋಕೋಪಯೋಗಿ ಇಲಾಖೆಯ 3054 ರಸ್ತೆ ಸುರಕ್ಷತಾ ಕಾಮಗಾರಿ ಯೋಜನೆಯಡಿ ಅಮೈನಡ್ಕ ಹಂಟ್ಯಾರ್ ಬೆಟ್ಟಂಪಾಡಿ ರಸ್ತೆ
ಅಭಿವೃದ್ಧಿ


ಲೋಕೋಪಯೋಗಿ ಇಲಾಖೆಯ 5054 ನಬಾರ್ಡ್ RIDF 24 ರಡಿ ದೇವಸ್ಯ ಸೇತುವೆ


ಲೋಕೋಪಯೋಗಿ ಇಲಾಖೆಯ ಶಾಲಾ ಸಂಪರ್ಕ ಸೇತು ಯೋಜನೆಯಡಿ ಕಾಲುಸಂಕ ನಿರ್ಮಾಣ


ಲೋಕೋಪಯೋಗಿ ಇಲಾಖೆಯ 5054 ಜಿಲ್ಲಾ & ಇತರ ರಸ್ತೆ ಸುಧಾರಣೆ ಯೋಜನೆಯಡಿ


ಲೋಕೋಪಯೋಗಿ ಇಲಾಖೆಯ 2018-19 ನೇ ಸಾಲಿನ 8443 ಠೇವಣಿ ಕೊಡುಗೆ ಮಳೆಹಾನಿ ಕಾಮಗಾರಿ


ಲೋಕೋಪಯೋಗಿ ಇಲಾಖೆಯ 2020-21 ನೇ ಸಾಲಿನ ರಾಜ್ಯ & ಜಿಲ್ಲಾ ಮುಖ್ಯರಸ್ತೆಗಳ ನಿರ್ವಹಣಾ ಅನುದಾನದಡಿ ಮಳೆಹಾನಿ
ಕಾಮಗಾರಿ


ಲೋಕೋಪಯೋಗಿ ಇಲಾಖೆಯ 2020-21 ನೇ ಸಾಲಿನ ರಾಜ್ಯ & ಜಿಲ್ಲಾ ಮುಖ್ಯರಸ್ತೆಗಳ, ಸೇತುವೆಗಳ, ಕಟ್ಟಡಗಳ
ನಿರ್ವಹಣಾ ಅನುದಾನ

ಲೋಕೋಪಯೋಗಿ ಇಲಾಖೆಯ 2019-20 ನೇ ಸಾಲಿನ ಲೆಕ್ಕಶೀರ್ಷಿಕೆ ರಡಿ ರಸ್ತೆ & ಸೇತುವೆ ಅಭಿವೃದ್ಧಿ


ಲೋಕೋಪಯೋಗಿ ಇಲಾಖೆಯ ಶಿಕ್ಷಣ ಯೋಜನೆಯಡಿ ಶಾಲಾ ಕಟ್ಟಡಗಳು


ಲೋಕೋಪಯೋಗಿ ಇಲಾಖೆಯ 4202 ನಬಾರ್ಡ್ RIDF 24 ಯೋಜನೆಯಡಿ ಕಾಲೇಜುಗಳ ತರಗತಿ ಕೊಠಡಿ ನಿರ್ಮಾಣ


ಬೆಟ್ಟಂಪ್ಪಾಡಿ, ವಿಟ್ಲ ಸರಕಾರಿ ಪ್ರದರ್ಜೆ ಕಾಲೇಜಿಗೆ ಕೊಠಡಿ & ಶೌಚಾಲಯ ಬ್ಲಾಕ್ ನಿರ್ಮಾಣ (ಕ.ಗಮಂ ಅನುಷ್ಟಾನ)


ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಶಾಲಾ ಕೊಠಡಿ ನಿರ್ಮಾಣ ಅನುದಾನಗಳನ್ನು ಮಂಜೂರು ಮಾಡಿರುತ್ತಾರೆ. ಹೀಗೆ ಶಾಸಕರ ಅಭಿವೃದ್ಧಿಯ ಹೆಜ್ಜೆ ಗುರುತುಗಳು 429.30 ಕೋಟಿ ರೂಪಾಯಿ
..ಹೀಗೆ ಪುತ್ತೂರಿನ ಜನಮೆಚ್ಚುಗೆ ಗಳಿಸಿರುವ ಶಾಸಕರು ಇನ್ನೂ ಹಲವು ಯೋಚನೆಗಳನ್ನು ಪುತ್ತೂರಿನ ಅಭಿವೃದ್ದಿಗಾಗಿ ಹೊರತರಲಿದ್ದಾರೆ.

Advertisement
Previous Post

ಬನ್ನೂರು ನಲ್ಲಿ ನಮ್ಮೂರ ನಮ್ಮ ಕೆರೆ ಯೋಜನೆಯಡಿಯಲ್ಲಿ ಕೆರೆಯ ಹೂಳೆತ್ತುವ ಬಗ್ಗೆ ಪೂರ್ವಭಾವಿ ಸಭೆ

Next Post

ಮುರ ರೈಲ್ವೇ ಟ್ರ್ಯಾಕ್‌ನಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ : ಸಾವಿನ ಸುತ್ತ ಹಲವು ಅನುಮಾನ

OtherNews

ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!
Featured

ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

May 18, 2025
ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!
Featured

ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

May 18, 2025
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಪುತ್ತೂರು: ವಿದ್ಯಾರ್ಥಿಯಿಂದ ದೈಹಿಕ ಸಂಪರ್ಕ : ವಿದ್ಯಾರ್ಥಿನಿ ಗರ್ಭವತಿ…!!! ಠಾಣೆಯಲ್ಲಿ ರಾಜಿ ಮಾತುಕತೆ..???

May 18, 2025
ವಿಟ್ಲ : ದುರ್ಗಾ ನಮಸ್ಕಾರ ಪೂಜೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮ : ಬಿಜೆಪಿ ಜಿಲ್ಲಾಧ್ಯಕ್ಷ ಕುಂಪಲ ಭೇಟಿ…!!!
ಧಾರ್ಮಿಕ

ವಿಟ್ಲ : ದುರ್ಗಾ ನಮಸ್ಕಾರ ಪೂಜೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮ : ಬಿಜೆಪಿ ಜಿಲ್ಲಾಧ್ಯಕ್ಷ ಕುಂಪಲ ಭೇಟಿ…!!!

May 16, 2025
ಪುತ್ತೂರು: ಕೋಮು ದ್ವೇಷ ಭಾಷಣ: ಭರತ್ ಕುoಮ್ಡೇಲ್ ವಿರುದ್ಧ ಪ್ರಕರಣ ದಾಖಲು..!!!
Featured

ಪುತ್ತೂರು: ಕೋಮು ದ್ವೇಷ ಭಾಷಣ: ಭರತ್ ಕುoಮ್ಡೇಲ್ ವಿರುದ್ಧ ಪ್ರಕರಣ ದಾಖಲು..!!!

May 16, 2025
ವಿಟ್ಲ : ದುರ್ಗಾ ನಮಸ್ಕಾರ ಪೂಜೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮ ಉದ್ಘಾಟನೆ…!!!
ಪುತ್ತೂರು

ವಿಟ್ಲ : ದುರ್ಗಾ ನಮಸ್ಕಾರ ಪೂಜೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮ ಉದ್ಘಾಟನೆ…!!!

May 16, 2025

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

ಪುತ್ತೂರು: ಶಾಮಿಯಾನದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಸವಾರ ಗಂಭೀರ..!!!

May 18, 2025
ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

ಪುತ್ತೂರು: ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕಾರು : ಚಾಲಕ ಪಾರು..!!!

May 18, 2025
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಪುತ್ತೂರು: ವಿದ್ಯಾರ್ಥಿಯಿಂದ ದೈಹಿಕ ಸಂಪರ್ಕ : ವಿದ್ಯಾರ್ಥಿನಿ ಗರ್ಭವತಿ…!!! ಠಾಣೆಯಲ್ಲಿ ರಾಜಿ ಮಾತುಕತೆ..???

May 18, 2025
ಧರ್ಮಸ್ಥಳದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು..!!!

ಧರ್ಮಸ್ಥಳದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು..!!!

May 18, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page